ಪುಟ:ಸುಶೀಲೆ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಹಿತ್ಯ ಸಿರಿ ಉತ್ಸಾಹಗಳು ಹಚ್ಚುವುದಲ್ಲವೆ ? ಸಕಾಲದಲ್ಲಿ ಕೆಲಸವನ್ನು ರಾಡರಿ, ಅವುಗಳನ್ನು ಮೂಲೆಗೊತ್ತರಿಸಿ, ಹಂದಿಗೆ ಕುಳಿ wವು ಹಾಳಾಗುವುದಲ್ಲದೆ ನಾವು ಸೋಮಾರಿಗಳಾಗುವವು. ಹಾಗೆ ಸೋನಂಗಳದ , ಹೊತ್ತು ಕಳೆಯುವುದಕ್ಕೆ ಕರನಿಂದ ಆತ್ಮ ಪ್ರಶಂಸೆ ೫ಹಂಕಾರ, ಮಾಶ್ಯ, ಅನ್ಯಸಂಸ್ಕಾರ ಛಿದ್ರಾನ್ವೇಷಣೆ ಮೊದಲಾದ ದುರ್ಗುಣಗಳಿಗಾಗಿರುವವು. ಈ ದುರ್ಗುಣಗಳಲ್ಲಿ ಒಂದೊಂದೇ ಆತ್ಮನಾಶಕ್ಕೂ, ಧರ್ಮಯ್ಯು ಶಿಗೂ ಸಾಕಾಗಿದೆ, ಈ ವಿಷಯವನ್ನು ತಿಳಿದು ನಾವು ಅಕ್ಕ ತ್ಯವನ್ನು ಕಲ್ಲೋಳ್ಳಬಹುದೆ ? M-Iತಲೆಯನ್ನು ಓರೆವಾರಿ ವ್ಯಂಗಕ್ಕರದಿಂದ)-ಅಹುದಮ್ಮಾ ಅಹುದು! ನೀನು ಮಹಾಜ್ಞಾನಿ-ಅಲ್ಲವೇ ಸುಶೀಲೆ ? ನೀನಿ ನ್ನು ನನ್ನ ಕಣ್ಣು ಮುಂದಿನ ಹುಡುಗಿ ! ನಿನಗಿಷ್ಟು ಒದ್ಧಿವಂ ೨ಗೆಯೇ? ಅದೆಲ್ಲ ಮೇಗಡೆಯ ಬಣ್ಣದ ಮಾತುಗಳಿಂದು ಬಲ್ಲಿನ ! ನೇನೋ ಮಹಾಕಾರ್ಯಗಳನ್ನು ಕ್ರಮವಾಗಿ ಮಾಡಿಟ್ಟು, ನಾನು ಕಾಲವನ್ನು ಸರಿಯಾಗಿ ವಿನಿಯೋಗಿಸು ವಂತೆ ಹರಟುವಳು, ಅಹುದೇ, ನಾವೆಲ್ಲರೂ ಸೋಮಾರಿ ಗಳು ; ಆಗಲವನ್ನು ಕೊಲ್ಲುವವರು ? ನಾ ನರ್ವಕರು ಭಕ್ತರು, ನೀನೇ ಬಹುಬುದ್ದಿವಂತೆ ! ಪೂರ್ವಿಕರು, ಮಾತು, ಕಥೆ, ನಗರ, ದಬ್ಬೇಪಾರ, ಕವಡೆ, ಮತ್ತು ಗಜ್ಗೆ ಮೊದ ಉಾದುವುಗಳನ್ನಾಡಿ ಹೊತ್ತು ಕಳೆಯುತ್ತಿರಲಿಲ್ಲವೇನು ? ನಿನ್ನ ಈಗ wಳು ಪುಸ್ತಕವನ್ನೇ ಓರಿ ಹೊತ್ತು ಕಳೆಯುತ್ತಿದ್ದರೆ? ಶ-ಅಕ್ಕ ! ನೀವೇ ಮೊದಲು ಮಾತಿಗೆ ಪ್ರಾರಂಭಿಸಿದುದ ಡಿoದ ನಾನೂ ಇಷ್ಟು ಮಾತುಗಳನಾಡಬೇಕಾಯ್ತು, ಸ್ವಲ್ಪ