ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಪೋದ್ಘಾತ. ಪ್ರಾಥಮಿಕ ಶಾಲೆಗಳಿಗಾಗಿ ಮುಂಬಯಿ ಸರಕಾರದವರಿಂದ ಮಂಜೂರು ಮಾಡಲ್ಪಟ್ಟ ಸೃಷ್ಟಿಜ್ಞಾನದ ಅಥವಾ ಪ್ರಕೃತಿವಿಮರ್ಶೆಯ ಅಭ್ಯಾಸ ಕ್ರಮದ ಮೂರನೇ ಭಾಗದಲ್ಲಿ ಸಮಾವೇಶವಾಗಿರುವ ಸೃಷ್ಟಿ ವ್ಯಾಪಾರಗಳ ನಿರೀಕ್ಷಣೆಗೆ ಸಹಾಯವಾಗಿರಬೇಕೆಂಬ ಉದ್ದೇಶದಿಂದ ಈ ಸಣ್ಣ ಪುಸ್ತಕವು ಬರೆಯಲ್ಪಟ್ಟರು ತದೆ. ಪ್ರತಿಯೊಂದು ಶಾಲೆಯಲ್ಲಿ ಈ ವಿಷಯಗಳನ್ನು ಕಲಿಸುವದಕ್ಕೆ ಬೇಕಾದ ಯಂತ್ರ ಸಾಧನಗಳನ್ನು ತರಿಸಿಟ್ಟಿರಬೇಕು. ಮಕ್ಕಳು ಆಯಾ ಸೃಷ್ಟಿವ್ಯಾಪಾ ರಗಳನ್ನು ಪರೀಕ್ಷಿಸಿದನಂತರ ಈ ಪುಸ್ತಕವನ್ನು ಓದಬೇಕೆಹೊರತು ಇದನ್ನು ಬರೇ ಪಾಠ ಮಾಡಬಾರದು. ಧಾರವಾಡ ೧೫ ಜೂನ ೧೯೨೧, ನು. ರಾನು ಬ್ರಹ್ಮ.