ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


ಕೆ. ಅನಂತರಾಮರಾವ್‌

ವಿದ್ಯಾ ಪಬ್ಲಿಶಿಂಗ್ ಹೌಸ್ ಪ್ರಾರಂಭವಾಗಿ ಮೂರು ಸಂವತ್ಸರಗಳು ಮಾತ್ರ ಆಗಿವೆ. ಇಷ್ಟರೊಳಗಾಗಿಯೇ ಐದನೇ ಪುಸ್ತಕವನ್ನು ಹೊರತರುತ್ತಿದ್ದೇವೆ. ಜನಸಾಮಾನ್ಯರಿಗೂ ಖರೀದಿಸಲು ಸುಲಭವಾಗುವ ರೀತಿಯಲ್ಲಿ ಬೆಲೆಯನ್ನು ನಿಗದಿಗೊಳಿಸಿದ್ದೇವೆ. ಸರ್ವರೂ ಪ್ರೋತ್ಸಾಹಿಸಬೇಕಾಗಿ ವಿನಂತಿ.

ನಮ್ಮ ಇತರ ಪ್ರಕಟಣೆಗಳು
1. ಅನಂತ ರಾಮಾಯಣ (ಶ್ರೀ ಮದ್ವಾಲ್ಮೀಕಿ ರಾಮಾಯಣ) ರೂ. 60.00
2. ಶ್ರೀ ದ್ವಾದಶಸ್ತೋತ್ರಮ್ (ಪದಚ್ಛೇದ, ಶಬ್ದಾರ್ಥ, ಸಾರಾಂಶ ಸಹಿತ) ರೂ. 32.00
3. ಯಕ್ಷಪ್ರಶ್ನೆ (ಮಹಾಭಾರತ) ರೂ. 22.00
4. ಶ್ರೀ ದಶಾವತಾರಸ್ತುತಿಃ, ಶ್ರೀ ದಶಾವತಾರ ಸ್ತೋತ್ರಮ್ ರೂ. 24.00
5. The Karnataka Education Act (Act 1 of 1995)
(ಕರ್ನಾಟಕ ಎಜ್ಯುಕೇಶನ್ ಆಕ್ಟ್)
ರೂ. 32.00
6. ಸ್ವಾತಂತ್ರ್ಯ ಸ್ವರ್ಣ ರೇಖೆ 1947- 1997
ಕನ್ನಡ ನಾಡಿನ ಪ್ರಸಿದ್ಧ ಲೇಖಕರಿಂದ ಲೇಖನಗಳು ಮತ್ತು ಅಂಕಿ ಅಂಶಗಳು)
ರೂ. 75.00
ಪುಸ್ತಕಗಳು ಬೇಕಿದ್ದರೆ ಬರೆಯಿರಿ
ವಿದ್ಯಾ ಪಬ್ಲಿಷಿಂಗ್ ಹೌಸ್

'ಶ್ರೀ ನಿಲಯ', ಅಲ್ವಾರಿಸ್ ರಸ್ತೆ
ಕದ್ರಿ, ಮಂಗಳೂರು - 575002

ಮುದ್ರಕರು: ದಿಗಂತ ಮುದ್ರಣ ಲಿ. ಮಂಗಳೂರು. C 212551