ಪುಟ:Keladinrupa Vijayam.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

90 ಕಳದಿನೃಪವಿಜಯಂ ದಿಪೂಜಾನಿರತನಾಗಿ, ಶೃಂಗೇರಿಯಧರ್ಮ" ಬಾಳಹಸಿಂಹಾಸನರಧರ್ಮ (ರಾಷ್ಟ್ರ ಗಳ್ಳಿ ನಾಲ್ಕಡೆಗಳಳು ಸನ್ಯಾಸಿಗಳ ಮಠ ಮಹ ತಿನಮಠಾಗ್ರಹಾರ ಕೊಡಗಿ ಮಾನ್ಯ ಉಂಬಳಿ ಉತಾರ ಪಳ್ಳಿ ದಾಸರಧರ್ಮ ಮುಂತಾದ ನಾನಾಧರ್ಮಂಗಳಂ ಸಮಗ್ರವಾಗಿ ನಡೆಸಿ ಗಜತುರಗಪತಿರಾವುತಥಾ ಪ್ರಜೆಸರಿವಾರನೆರೆಸಾವಂತಪುರಜನ ಪರಿಜನ ವಿದನಾಶ್ರಿತಸೇವಕಜನಯಾಚಕಜನವಿಂತಾದಸಮಸ್ತಜನರ್ಕಳ ಸಂರಕ್ಷಿಸುತ್ತು ವಿರಾಜಿಸುತ್ತಿರ್ದನಂತುವಲ್ಲದೆಯುಂ | v೭ ಶ್ರೀಮಚ್ ಡಪವಂಶವರ್ಧನಕರಂ ಶತ್ರುಘ್ನ ಟಾಭೀಕರಂ ಸೊವೆ,ಂಸದ ಸತ್ಯಭಾಗನಿಕರಂ ಗಾಂಭೀರತ್ನಾಕರಂ | ಕಾಮಾಕಾರನುದಗ್ರಕಾಯಕಕರಂ ಪೂರ್ಣಾನುಕಂಪಾಕರಂ ಧೀಮಚ್ಛೇಖರನಳ್ಳನೊಬ್ರುವಿಳಗಂ ಶ್ರೀವೆಂಕಟೋರ್ವಿಶ್ವರಂ \vv ಈ ವೆಂಕಟಪ್ಪನಾಯಕರ ಚಿತ್ರಭಾನುಸಂವತ್ಸರದ ಮಾರ್ಗಶಿರ ಶುದ್ಧ {ಯಾ ರಚ್ಛ ಶುಕ್ಲ ಸಂವತ್ಸರದ ಕಾರ್ತಿಕ ಬಹುಳ ತಿಂಯ ವರೆಗೆ ವರ್ಷ ೪೬ ತಿಂಗಳು ೧೧ ದಿನ ೧೬ ಪಶ್ಯಂತಂ ರಾಜ್ಯವಾಳಿ ಐಕ್ಯವ ದಶ * ಪಂಚಮಾಶ್ವಾಸಂ ಸಂಪೂರ್ಣ

  • ಇವರ ಕೆಲದಲ್ಲಿ ಬದುಕುಳಂ ಮಾಡಿದವರು: ಪ್ರಧಾನಿ ಚೌಡಪ್ಪ ಯ್ಯ, ಕರಣಿಕ ಅಣ್ಜಿ ವೆಂಕಟಯ್ಯ, ಅಣ್ಣಾಜಿ ತಿರುಮಲಯ್ಯ, ಕಲಿಸೆ ತಿಮ್ಮ ಪ್ಪಯ್ಯ, ಬಾಳಗಾರ ತಮ್ಮರಸಯ್ಯಾ, ಜೆ. ಹೊಸ ತಿಮ್ಮಪ್ಪಯ್ಯ, ಬಿಳಿಗಿ ಗಿರಿ ಯಪ್ಪಯ್ಯ, ರಾಯಸದ ರಾಮಚಂದ್ರಯ್ಯ, ಚಿಕ್ಕರಸರ ಶಂಕರನ ರಣಯ್ಯ ಮಲ್ಲಪ್ಪನ ವೆಂಕಟಪ್ಪಯ್ಯ, ಯಲ್ಲಪ್ಪಯ್ಯ, ತಮ್ಮರಸಯ್ಯ, ನಿಯೋಗಿ ದಾಸಪ್ಪ ಯ್ಯ, ಸೀತಪ್ಪಯ್ಯ, ಬಿಳಿಗಿ ಇಟ್ಟಯ್ಯ, ನಿಸಾನಿ ಸಮರ್ಥಜಯವಜೀರರು( ? ) ದಳವಾಯಿಕಲ್ಲಪ್ಪ, ಸಿದ್ದಲಿಂಗಣ್ಣನಾಯಕ, ಯಲ್ಲಪ್ಪ, ತಮ್ಮರಸಯ್ಯ, ಮುಂತಾ ದವರು ( ಕ )