ಪುಟ:Keladinrupa Vijayam.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಸ್ಥಾಶ್ವಾಸಂ ೪ರಂ ಪೊದಿ ಬಳಕ್ಕಾ ಭೂರಿಯಕಂ ಕಂಡಊರನಂದುರ ಸರ್ದಂ || ಇಂತಾವೀರಭದ್ರನಾಯಕಂ ಕಂಡರಂ ಸರ್ದಾಕಂಟೆ ಯೋಳ್ಳರ್ತಿಸುತ್ತುವಿರಲಾಕಾಲದೊಳೆ || ಬಿದುರೂರೊಳ್ಳಲಸಾನದ ಬದುಕಿಂಗರುಹರುಮನೊರ್ವರಂ ಕಾಣದೆಯ | ಆದ ಪಳಬಾಳಂ ಮಿಗೆ ಬ ಅದನೆನಿಸುವ ಬಾಲರಾವುತನ ಪರುವವನುಂ | ಆ ಸಿದ್ದ ಪನುಂ ವಸುಧಾ Cಶghರದರಿಕೆಗೈಸೆ ಚಂದಾವರದಿಂ || ಭಾಸುರಬಿದರೂರ್ಗೆತಂ ದೋಸರಿಸದೆ ಸಬ್ದ ಬರ್ದುಕನಾಗಿಪುದೆನುತುಂ || ಬರಿಸಿ ಶಿವಪ್ಪನಾಯಕರಿಗಟ್ಟಿ ನಿರೂಪನನಾಕ್ಷಣಾರ್ಧದೊ ೪ರಿತದೋಳಾಶವೇಂದ್ರನುರುವೇಣುಪುರಕ್ಕಣವೈದಿ ಸೋದರಂ | ವೆರಸು ಬರ್ದುoಕನೊಲ್ಲು ನಡೆಸುತ್ತಿರೆ ಸೇನೆದಿವನ ಪುಟ್ಟಣಂ ಪರಿಕಿಸಿ ರಾಮಕೃಪನುಮುನ್ನದಕಾಶಿಯವೀರಯಾಖ್ಯನುಂ 188 ನೆರೆದಿನಿಬರ್ಕುಹಕಿಗಳಂ ದುರ ಬಲ್ಲಿದ ಬಾಲರಾವುತನ ಪರುವಸನಂ | ವರಸಿದ್ದ ಪನಂ ಬೋಧಿಸು ತಿರದವರುಮನೋಳಗುಮಾಡಿಕೊಂಡು ಬಳಿಕ೦ || ಬಿಡದೆ ನೃಪಕಾರಗಳಮಂ ನಡೆಯಿಸುವ ಶಿವೇಂದ್ರ ವೆಂಕಟಪ್ಪನಾಯಕರಂ || * ಪಿಡಿದು ನಿಗ್ರಹಿಸಬೇಕೆಂ ದೆಡೆವಿಡದುರ ತೊಹನಿಕ್ಕಿ ಸಾಧಿಸುತ್ತಿರ್ದ೮ || ೪೫