ಪುಟ:Keladinrupa Vijayam.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

164 ಕೆಳದಿನೃಪವಿಜಯಂ ಯುದ್ಧ ವನೊಡರ್ತಲಲ್ಲಿಯೆ ಬಿದ್ದಳಿಯಕ್ಕಿಳಿಯಭದ್ರಪಂ ಕರ್ತಕೆ್ರ | ೪ುದ್ರತಳ ದುರ್ಮಂತ್ರದ ಗದ್ದಲವ ನಿಲಿಸಿ ತಾವತರತರುತುಂ || ಗುಳವಾಡಿಗೈದಿಯಂತಃ ಕಲಹವನು ಬಿಡಿಸಿ ಶಿವನರೇಂದ್ರನ ಮನಮಂ || * ತಿಳುಹಿ ತರ್ಕೈಸಿ ಯಲ್ಲಿಂ ಘಳಿನೆ ತಾಂ ತೆರಳು ಕಂಡಲೂರಂ ಪೊಕ್ಕಂ || ೫೫ ಇಂತು ವೀರಭದ್ರನಾಯಕರ್ಗುಳವಾಡಿಯಿಂ ತೆರಳು ಕಂಡ ಊರಂ ಪೊಗಲನಂತರಂ || ೫೬ ಮರುದಿವಸವನುಸಹಿತಂ ಭರದಿಂದಲ್ಲಿಂ ತೆರಳು ಶಿವಭೂಪಾಲಂ | ವರಕಂಡಲರನುರೆ ಫೋ ಕ್ಕರಸಿನ ಸಂದರ್ಶನವನಣಂ ವಿರಚಿಸಿದಂ || ೫೬ ಇಂತಾ ಶಿವಪ್ಪನಾಯಕಂ ಸಹೋದರ ವೆಂಕಟಪ್ಪನಾಯಕಂ ರಸು ಗುಳವಾಡಿಯ ಏಳ್ಳದಿಂ ತೆರಳು ಕಂಡಲೂರಂ ಪೊಕ್ಕು ಕರ್ತರ ಸಂದರ್ಶನಂಗೈದು ನೀಂ ಮುನ್ನಿನಂತೆ ವೇಣುಪುರಕ್ಕೆ ಬಿಜಯಂಗೈದು ಸಂಸ್ಥಾನದ ಸಕಲ ಕಾರ್ಯಂಗಳಂ ವಹಿಸಿ ನಡೆಸಿಳ್ಳಂದು ಪಲಎಗೆ ಯೊಳೊಡವಡಿಸಿ ಕರೆಯಲಾವಿಲ್ಲಿಯೆ ನಿಂದಿರ್ದುಂಟಾದ ಸಂಸ್ಥಾನಕಾ ರಂಗಳನೆಲ್ಲಮಂ 1 ನಿನ್ನ ಮುಖದಲ್ಲಿಯೆ ನಡೆಸುವುದೆಮಗೆ ಭೂಷಣ ಮಾಗಿರ್ಪುದೆಂದು ನೀತಿಶಾಸ್ತ್ರಂಗಳಂ ಪೇಳ ಡವಡಿನಿಯಾ ಶಿವಪ್ಪ ನಾಯಕರೆಂ ವೆಂಕಟಪ್ಪನಾಯಕರಂ ವೇಣುಪುರಕ್ಕೆ ಬೀಳ್ಕೊಟ್ಟು ತಾಂ ನಿಶ್ಚಿಂತೆಯಿಂ' ಶಿವಾರ್ಚನಾದಿ ಸತ್ತೇ ನಿತ್ಯನಿಯಮಂಗಳಂ ತೋಪ ಮಾಗದಂತಾಚರಿಸಿ ನಡೆಸುತ್ತುಂ | HV 1 ನಿಂದಿರ್ತೇನುಂಟಾದ ಸಂಸ್ಥಾನದ ಕಾರ್ಯಂಗಳನೆಲ್ಲವಂ (ಕ ಒ.)