ಪುಟ:Keladinrupa Vijayam.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನವಮಶ್ವಾಸಂ ಬವರದೆ ಮುಳುಗಿಸಿ ಶೋಭಿಸು ನವನೀಮಂಡಲವನಾಳನಾಸುಲಿತಾನಂ | ವಿಲಸತ್ತಿ ವೇಣಿಯೊಳಗಾ ೪೪ದಾನಾವಿಲನೆ( ? )ಧರೆಯೊಳಕಬರನಾದಂ | * ಬಳಕೆ ಜಾತಿಸ್ಮರತ್ನಂ ದಳದತಿಭುಜಬಲದೆ ಒಳ್ಳಯಂ ಪಾಲಿಸಿದಂ 8 ಚಾರುಯಶೋವಿಕ್ರಮದಿಂ ರಾರಾಜಿಸುವೋರುಗಲ್ಲ ಧೀಶನೆನಿಸಾ | ವೀರಪ್ರತಾಪರುದ್ರಮ ಹೀರಮಣಫಾಧಿಪನನ್ನೆದೆ ಕೈಸೆರೆವಿಡಿದಂ | ದುಮ್ಮಿಯ ಯವನಾಧೀಶನ ಹಮ್ಮು ಮುರಿದವನ ಘೋಟಕಂಗಳ್ಂದುಂ | ಧುಮುಚಿಯನಿಕ್ಕದಿಹ ಸರಿ ಯಮ್ಮಾಡಿಸಿ ತದ್ರಕೀಲಿಯಂ ಮಾಣಿಸಿದಂ | ಮತ್ತಮದಲ್ಲದಾ ಅಕ್ಷರಪಾತುಶಾಹನ ವಂಶೋದ್ಭವನಾದ ಅವ ರಂಗಜೇಬಪಾತುಶಾಹಂ ತನ್ನ ಗ್ರಹನಾದ ವಾರಶಾಹನಂ ಕೊಂದುತಾಂ ಪಟ್ಟಕ್ಕೆ ನಿಂದು ರಾಜ್ಯಂಗೆಯ್ಯುತ್ತುಂ || ಅವರಂಗಜೇಬನೊಪ್ಪುವ ಬವರದೆ ಬಾವನ್ನ ಪಾತುಶಾಹರ ಮುರಿದು | ತೃವದಿಂದೇಕಚ್ಛತ್ರದೊ ಳವನೀಮಂಡಲವನಾಳನತಿವಿಕ್ರಮದಿಂ || ೩೫ ಮತ್ಯಮದಲ್ಲದವರಂಗಜೇಬಪಾತುಶಾಹಂ ರಜಪೂತವನೊಳಕ್ಕೆ ರನೆಂಬ ಕುಮಾರನಂ ಮೊಗಲವೆಣಿ ನೊಳೆ ಕಡಲಮನೆಂಬ ಪುತ್ರನಂ ಬೇಗಮ್ಮು ಯೆಂಬ ಕುಮಾರಿಯಮನಿಂತಿರ್ವರುಮಂ ಮತ್ತಂ ಮುಸ ಲ್ಯಾನವೆಣ್ಣಿನೊಳಜನತಾರನೆಂಬ ಪುತ್ರನಂ, ಗುಜರಾತಿ ಕಾರುಕಿ ಸೂಳೆ ೩೪