ಪುಟ:Keladinrupa Vijayam.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚ ತು ಥಾ ೯ ಶ್ಚಾ ಸ ೦ . ಆ ದೊಡ್ಡ ಸಂಕಣನಾಯಕರ ತರುವಾಯ ಸಸಿ ವಿಜಯಾಭ್ಯುದಯ ಶಾಲಿವಾಹನಶಕ ವರ್ಷ ೧೪v೧ನೆಯ ಕಾಳಯುಕ್ತಿ ಸಂವತ್ಸರದ ಆಶ್ವಯುಜ ಶುದ್ಧ ೫ ಯಲ್ಲಿ ಈ ಚಿಕ್ಕ ಸಂಕಣನಾಯಕರಿಗೆ ಇಕ್ಕೇರಿಯರಮನೆಯಲ್ಲಿ ರಜಪಟ್ಟ”. ವರಸಂಕಣಾವನೀಶನ ತರುವಾಯಿಯೊಳೆಸೆವ ತನ್ನಹಿಪ್ಪರನ ಸಹೋ | ದರನೆನಿಪ ಚಿಕ್ಕಸಂಕಣ ಧರಣೀಶ್ವರನಾಳನೊಪ್ಪುವವನಿತಳಮಂ | ಇಂತು ಚಿಕ್ಕಸಂಕಣನಾಯಕಂ ತನ್ನ ಗ್ರಜಹಿರಿಯಸಂಕಷ್ಟನಾ ಯಕನ ಪುತ್ರರಾದ ರಾಮರಾಜನಾಯಕ ವೆಂಕಟಪ್ಪನಾಯಕರ್ವೆರಸು ಸುಖದಿಂ ರಾಜ್ಯಂಗೆಯ್ಯುತ್ತಿರಲ್ಕತಿಷಯವತ್ಸ ರಂಗಗಳೊಡನೆ | ಕರಮೆಸೆವ ಚಿಕ್ಕಸಂಕಣ ಧರಣಿಶಂಗಂ ಕನಿಷ ಪತ್ನಿ ಯ ಬಸಿರೊಳೆ || ಮೆರೆವ ಸುಲಗ್ನ ದೋಳ ತಿಂ ಧುರತರಲುಭರೂಪನಪ್ಪ ಸುತನುದಯಿಸಿದಂ || ಶುದ್ದಯಿಸಿದುರುಸುವರ್ಣದ ಮುದ್ದೆ ಯೆನಿಸೆವ ತತ್ತು ಮಾರಂಗೊವಿಂ| ಸಿದ್ಧಪನಾಯಕನೆನುತುಂ ಮುದ್ದಿನ ಹೆಸರಿಟ್ಟು ಮೋಹದಿಂ ಪೋಪ್ಪಿಸಿದಂ ||

  • ಸದಾಶಿವನಾಯಕರ ಕನಿಷ್ಠ ಪುತ್ರನಾದ ದೊಡ್ಡ ಸಂಕಣನಾಯಕರ ಸಹೋದರರಾದ ಚಿಕ್ಕಸಕ....ಕ)

K. N. VIJAYA.