Pages (key to Page Status)
ಮನಸುಖವನರಿಯನಾಗಿಲಿಂಗವೆಂದರಿದನು.ಧನಸುಖವನರಿಯನಾಗಿಜಂಗಮವೆಂದರಿದನು.ತನುಸುಖವನರಿಯನಾಗಿಪ್ರಸಾದವೆಂದರಿದನು.ಗುಹೇಶ್ವರಾನಿಮ್ಮಶರಣಸಂಗನಬಸವಣ್ಣಸ್ವಯಲಿಂಗವಾದಕಾರಣ.