ವಿಷಯಕ್ಕೆ ಹೋಗು

ಮನಸುಖವನರಿಯನಾಗಿ ಲಿಂಗವೆಂದರಿದನು. ಧನಸುಖವನರಿಯನಾಗಿ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಮನಸುಖವನರಿಯನಾಗಿ
ಲಿಂಗವೆಂದರಿದನು.
ಧನಸುಖವನರಿಯನಾಗಿ
ಜಂಗಮವೆಂದರಿದನು.
ತನುಸುಖವನರಿಯನಾಗಿ
ಪ್ರಸಾದವೆಂದರಿದನು.
ಗುಹೇಶ್ವರಾ
ನಿಮ್ಮ
ಶರಣ
ಸಂಗನಬಸವಣ್ಣ
ಸ್ವಯಲಿಂಗವಾದ
ಕಾರಣ.