ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಶಸ್ತಿಗಳು, ಚಲನಚಿತ್ರ

ವಿಕಿಸೋರ್ಸ್ದಿಂದ

ಪ್ರಶಸ್ತಿಗಳು, ಚಲನಚಿತ್ರ ಉತ್ತಮ ಚಿತ್ರಗಳಿಗೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ವಿತರಣೆ ಮಾಡಲು ಪ್ರಾರಂಭಿಸಿದ ವರ್ಷ 1954. ಅಂದಿನಿಂದ 1970 ರವರೆಗೆ ಈ ಕೆಳಕಂಡ ಕನ್ನಡ ಚಿತ್ರಗಳು ಪ್ರಶಸ್ತಿಗಳಿಸಿವೆ. 1954 ಬೇಡರ ಕಣ್ಣಪ್ಪ, ನಿರ್ದೇಶನ: ಎಚ್.ಎಲ್.ಎನ್.ಸಿಂಹ್

1955 ಮಹಾಕವಿ ಕಾಳಿದಾಸ, ನಿರ್ದೇಶನ: ಕು.ರಾ.ಸೀತಾರಾಮಶಾಸ್ತ್ರೀ

1956 ಭಕ್ತ ವಿಜಯ, ನಿರ್ದೇಶನ: ಆರೂರ್ ಪಟ್ಟಾಭಿ

1957 ಪ್ರೇಮದ ಪುತ್ರಿ, ನಿರ್ದೇಶನ: ಆರ್. ನಾಗೇಂದ್ರರಾವ್

1958 ಸ್ಕೂಲ್ ಮಾಸ್ಟರ್, ನಿರ್ದೇಶನ: ಬಿ.ಆರ್.ಪಂತುಲು

1959 ಜಗಜ್ಯೋತಿ ಬಸವೇಶ್ವರ, ನಿರ್ದೇಶನ: ಟಿ.ವಿ.ಸಿಂಗ್‍ಠಾಕೂರ್

1960 ಭಕ್ತ ಕನಕದಾಸ, ನಿರ್ದೇಶನ: ವೈ.ಆರ್.ಸ್ವಾಮಿ

1961 ಕಿತ್ತೂರು ಚೆನ್ನಮ್ಮ, ನಿರ್ದೇಶನ: ಬಿ.ಆರ್.ಪಂತುಲು

1962 ನಂದಾದೀಪ, ನಿರ್ದೇಶನ: ಎಂ.ಆರ್.ವಿಠಲ್ ಪ್ರಶಸ್ತಿ: ರಜತ ಪದಕ

1963 ಸಂತ ತುಕಾರಾಂ, ನಿರ್ದೇಶನ: ಸುಂದರರಾವ್ ನಾಡಕರ್ಣಿ ಪ್ರಶಸ್ತಿ: ರಜತ ಪದಕ

1964 ಚಂದವಳ್ಳಿಯ ತೋಟ, ನಿರ್ದೇಶನ: ಟಿ.ವಿ.ಸಿಂಗ್‍ಠಾಕೂರ್

1964 ನವಜೀವನ, ನಿರ್ದೇಶನ: ಪಿ.ಎಸ್.ಮೂರ್ತಿ

1964 ಮನೆಅಳಿಯ, ನಿರ್ದೇಶನ: ಎಸ್.ಕೆ.ಎ.ಚಾರಿ

1965 ಸತ್ಯ ಹರಿಶ್ಚಂದ್ರ, ನಿರ್ದೇಶನ: ಹುಣಸೂರು ಕೃಷ್ಣಮೂರ್ತಿ

1965 ಮಿಸ್ ಲೀಲಾವತಿ, ನಿರ್ದೇಶನ: ಎಂ.ಆರ್.ವಿಠಲ್

1965 ಮದುವೆಮಾಡಿನೋಡು, ನಿರ್ದೇಶನ: ಹುಣಸೂರು ಕೃಷ್ಣಮೂರ್ತಿ

1966 ಸಂಧ್ಯಾರಾಗ, ನಿರ್ದೇಶನ: ವಿ.ಸಿ.ನರಸಿಂಹಮೂರ್ತಿ, ಎಸ್.ಕೆ.ಭಗವಾನ್

1967 ಬಂಗಾರದ ಹೂವು, ನಿರ್ದೇಶನ: ಬಿ.ಎಂ.ಅರಸುಕುಮಾರ್

1968 ಮಣ್ಣಿನಮಗ, ನಿರ್ದೇಶನ: ಗೀತಪ್ರಿಯ

1969 ಗೆಜ್ಜೆಪೂಜೆ, ನಿರ್ದೇಶನ: ಪುಟ್ಟಣ್ಣ ಕಣಗಾಲ್

1970 ಸಂಸ್ಕಾರ, ನಿರ್ದೇಶನ: ಪಟ್ಟಾಭಿರಾಮ ರೆಡ್ಡಿ, ಪದಕ: ಸ್ವರ್ಣಕಮಲ

1971 ನಗುವಹೂವು, ನಿರ್ದೇಶನ: ಆರ್.ಎನ್.ಕೆ.ಪ್ರಸಾದ್

1976 ಚಿತ್ರ : ಚೋಮನ ದುಡಿ, ಅತ್ಯುತ್ತಮ ಕಥೆ: ಶಿವರಾಮ ಕಾರಂತ, ಶ್ರೇಷ್ಠ ನಟ : ಎಂ.ವಿ.ವಾಸುದೇವನ್, ಪ್ರಶಸ್ತಿ : ಸ್ವರ್ಣಕಮಲ

1978 ಚಿತ್ರ : ಘಟಶ್ರಾದ್ಧ, ನಿರ್ದೇಶನ: ಗಿರೀಶ್ ಕಾರ್ನಾಡ್, ಪ್ರಶಸ್ತಿ : ಸ್ವರ್ಣಕಮಲ

1981 ಚಿತ್ರ: ಮೂರು ದಾರಿಗಳು, ಉತ್ತಮ ಛಾಯಾಗ್ರಹಣ : ಶ್ರೀಪತಿ ಆರ್.ಭಟ್ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ: ಬರ, ನಿರ್ದೇಶನ : ಸತ್ಯು

1982 ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ : ಫಣಿಯಮ್ಮ, ನಿರ್ದೇಶನ : ಪ್ರೇಮಾಕಾರಂತ್

1983 ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ : ಬ್ಯಾಂಕರ್ ಮಾರ್ಗಯ್ಯ, ನಿರ್ದೇಶನ : ನಾಗಾಭರಣ

1984 ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ : ಬಂಧನ, ನಿರ್ದೇಶನ : ಎಸ್.ವಿ.ರಾಜೇಂದ್ರಸಿಂಗ್ ಬಾಬು

1985 ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ : ಬೆಟ್ಟದ ಹೂವು ನಿರ್ದೇಶನ : ಎನ್. ಲಕ್ಷ್ಮೀನಾರಾಯಣ್

1986 ಅತ್ಯುತ್ತಮ ಚಿತ್ರ : ತಬರನ ಕಥೆ, ಪ್ರಶಸ್ತಿ : ಸ್ವರ್ಣ ಕಮಲ, ನಿರ್ದೇಶನ : ಗಿರೀಶ್ ಕಾಸರವಳ್ಳಿ ಚಿತ್ರ : ಮಧ್ವಾಚಾರ್ಯ, ನಿರ್ದೇಶನ : ಜಿ.ವಿ.ಅಯ್ಯರ್ ಅತ್ಯುತ್ತಮ ಕಲಾನಿರ್ದೇಶನ : ಕೃಷ್ಣಮೂರ್ತಿ, ಅತ್ಯುತ್ತಮ ಸಂಗೀತ ನಿರ್ದೇಶನ : ಬಾಲಮುರಳಿ ಕೃಷ್ಣ

1987 ಅತ್ಯುತ್ತಮ ಮನರಂಜನಾತ್ಮಕ ಚಿತ್ರ : ಪುಷ್ಪಕ ವಿಮಾನ, ನಿರ್ದೇಶನ : ಸಿಂಗೀತಂ ಶ್ರೀನಿವಾಸರಾವ್ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ : ಕಾಡಿನ ಬೆಂಕಿ, ನಿರ್ದೇಶನ : ಸುರೇಶ್ ಹೆಬ್ಳೀಕರ್

1988 ಅತ್ಯುತ್ತಮ ಪ್ರಾದೇಶಿಕ ಚಿತ್ರ : ಬಣ್ಣದ ವೇಷ, ನಿರ್ದೇಶನ : ಗಿರೀಶ್ ಕಾಸರವಳ್ಳಿ

1989 ಶ್ರೇಷ್ಠ ರಾಷ್ಟ್ರೀಯ ಐಕ್ಯತೆ ಚಿತ್ರ: ಸಂತ ಶಿಶುನಾಳ ಷರೀಫ, ನಿರ್ದೇಶನ : ನಾಗಾಭರಣ ಶ್ರೇಷ್ಠ ಮಕ್ಕಳ ಚಿತ್ರ : ಜಂಬೂಸವಾರಿ, ನಿರ್ದೇಶನ : ರವಿ ಅತ್ಯುತ್ತಮ ಚಿತ್ರ : ಮನೆ, ನಿರ್ದೇಶನ : ಗಿರೀಶ್ ಕಾಸರವಳ್ಳಿ, ಪದಕ : ರಜತ ಪದಕ

1990 ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ : ಮುತ್ತಿನ ಹಾರ, ನಿರ್ದೇಶನ : ಎಸ್.ವಿ.ರಾಜೇಂದ್ರ ಸಿಂಗ್

1991 ಮೈಸೂರು ಮಲ್ಲಿಗೆ, ನಿರ್ದೇಶನ: ಟಿ.ಎಸ್.ನಾಗಾಭರಣ, ಗೀತೆ: ಕೆ.ಎಸ್. ನರಸಿಂಹಸ್ವಾಮಿ

1994 ಚಿನ್ನಾರಿ ಮುತ್ತ, ನಿರ್ದೇಶನ:

1995 ಕೊಟ್ರೇಶಿಕನಸು, ಅತ್ಯುತ್ತಮ ಬಾಲ ನಟ: ವಿಜಯ ರಾಘವೇಂದ್ರ

1995 ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರಿ ಗವಾಯಿ, ನಿರ್ದೇಶನ: ಚಿಂದೋಡಿ ಬಂಗಾರೇಶ್

1996 ಅಮೆರಿಕ ಅಮೆರಿಕ, ನಿರ್ದೇಶನ ನಾಗತಿಹಳ್ಳಿ ಚಂದ್ರಶೇಖರ್

1997 ತಾಯಿಸಾಹೇಬ, ನಿರ್ದೇಶನ: ಗಿರೀಶ್ ಕಾಸರವಳ್ಳಿ ಪ್ರಶಸ್ತಿ : ಸ್ವರ್ಣಕಮಲ

1997 ಭೂಮಿಗೀತ, ನಿರ್ದೇಶನ:

1997 ಮುಂಗಾರಿನ ಮಿಂಚು, ನಿರ್ದೇಶನ: ಎಸ್.ವಿ.ರಾಜೇಂದ್ರಸಿಂಗ್ ಬಾಬು

1998 ಹೂಮಳೆ, ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್

1999 ಕಾನೂರ ಹೆಗ್ಗಡತಿ, ನಿರ್ದೇಶನ: ಗಿರೀಶ್ ಕಾಸರವಳ್ಳಿ

2000 ಮತದಾನ, ನಿರ್ದೇಶನ: ಟಿ.ಎನ್. ಸೀತಾರಾಂ

2000 ಮುನ್ನುಡಿ, ನಿರ್ದೇಶನ: ಪಿ.ಶೇಷಾದ್ರಿ

2001 ಅತ್ಯುತ್ತಮ ಚಿತ್ರ: ದ್ವೀಪ, ಪ್ರಶಸ್ತಿ: ಸ್ವರ್ಣ ಕಮಲ, ನಿರ್ದೇಶನ: ಗಿರೀಶ್ ಕಾಸರವಳ್ಳಿ ಅತ್ಯುತ್ತಮ ಪ್ರಾದೇಶಿಕ ಭಾಷಾಚಿತ್ರ : ಅತಿಥಿ, ನಿರ್ದೇಶನ: ಪಿ.ಶೇಷಾದ್ರಿ

2002 ಅತ್ಯುತ್ತಮ ಪ್ರಾದೇಶಿಕ ಭಾಷಾಚಿತ್ರ : ಸಿಂಗಾರವ್ವ, ನಿರ್ದೇಶನ: ನಾಗಾಭರಣ

2003 ಅತ್ಯುತ್ತಮ ಪ್ರಾದೇಶಿಕ ಭಾಷಾಚಿತ್ರ : ಪ್ರೀತಿ ಪ್ರೇಮ ಪ್ರಣಯ, ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್

2004 ಸಾಮಾಜಿಕ ಪರಿಣಾಮ ಬೀರುವ ಅತ್ಯುತ್ತಮ ಚಿತ್ರ : ಹಸೀನಾ, ನಿರ್ದೇಶನ: ಗಿರೀಶ್ ಕಾಸರವಳ್ಳಿ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ತಾರೆ : ತಾರಾ (ಹಸೀನಾ) ಅತ್ಯುತ್ತಮ ವಸ್ತ್ರಾಲಂಕಾರ : ಇಷ್ರತ್ ನಿಸ್ಸಾರ್ ಮತ್ತು ಎಂ.ಎನ್.ಸ್ವಾಮಿ


ರಾಜ್ಯ ಪ್ರಶಸ್ತಿಗಳು : 1966-67 ಅತ್ಯುತ್ತಮ ಚಿತ್ರಗಳು : ಪ್ರಥಮ: ಯಾವುದೂ ಇಲ್ಲ, ನಕ್ಕರೆ ಅದೇ ಸ್ವರ್ಗ (ದ್ವಿ), ಸಂಧ್ಯಾರಾಗ, (ತೃ).

1967-68 ಅತ್ಯುತ್ತಮ ಚಿತ್ರಗಳು: ಪ್ರಥಮ: ಯಾವುದೂ ಇಲ್ಲ, ಬೆಳ್ಳಿಮೋಡ (ದ್ವಿ), ಸರ್ವಮಂಗಳ ಮತ್ತು ಬಂಗಾರದ ಹೂವು (ತೃ). ಅತ್ಯುತ್ತಮ ನಟ: ರಾಜಕುಮಾರ್, ನಟಿ: ಕಲ್ಪನಾ, ಪೆÇೀಷಕ ನಟ: ಪಂಢರಿಬಾಯಿ, ಸಂಗೀತ: ವಿಜಯ ಭಾಸ್ಕರ್, ಕಥೆ: ಸುಬ್ರಹ್ಮಣ್ಯರಾಜ ಅರಸು, ಚಿತ್ರ ನಾಟಕ: ಎಸ್.ಆರ್.ಪುಟ್ಟಣ್ಣ ಕಣಗಾಲ್, ಸಂಭಾಷಣೆ : ಸುಬ್ರಹ್ಮಣ್ಯರಾಜ ಅರಸು, ಛಾಯಾಗ್ರಹಣ: ಆರ್.ಎನ್.ಕೆ.ಪ್ರಸಾದ್, ಸಂಕಲನ: ವಿ.ಪಿ.ಕೃಷ್ಣನ್.

1968-69

ಅತ್ಯುತ್ತಮ ಚಿತ್ರಗಳು: ಹಣ್ಣೆಲೆ ಚಿಗುರಿದಾಗ (ಪ್ರ), ನಮ್ಮ ಮಕ್ಕಳು (ದ್ವಿ), ಮಣ್ಣಿನಮಗ (ತೃ). ನಟ: ಆರ್ ನಾಗೇಂದ್ರ ರಾವ್, ನಟಿ: ಕಲ್ಪನಾ, ಪೆÇೀಷಕ ನಟ: ಕೆ.ಎಸ್. ಅಶ್ವತ್, ಪೆÇೀಷಕ ನಟಿ: ಪಂಢರಿಬಾಯಿ, ಸಂಗೀತ: ಎಂ.ರಂಗರಾವ್, ಕಥೆ: ತ್ರಿವೇಣಿ, ಚಿತ್ರ ನಾಟಕ: ಗೀತಪ್ರಿಯ, ಸಂಭಾಷಣೆ: ಆರ್.ಎನ್. ಜಯಗೋಪಾಲ್, ಛಾಯಾಗ್ರಹಣ: ಎಸ್.ವಿ.ಶ್ರೀಕಾಂತ್, ಧ್ವನಿ ಗ್ರಹಣ: ಪಿ.ಜಿ. ಲಕ್ಷ್ಮಣ್. ಸಂಕಲನ: ಎಸ್.ಪಿ.ಎನ್.ಕೃಷ್ಣ.

1969-70

ಅತ್ಯುತ್ತಮ ಚಿತ್ರಗಳು: ಗೆಜ್ಜೆ ಪೂಜೆ (ಪ್ರ), ಉಯ್ಯಾಲೆ, ಮುಕ್ತಿ (ದ್ವಿ), ಎರಡುಮುಖ (ತೃ). ಅತ್ಯುತ್ತಮ ನಟ: ಬಿ.ಆರ್.ಪಂತಲು, ನಟಿ: ಎನ್.ಭಾರತಿ, ಪೆÇೀಷಕ ನಟ: ರಂಗ, ನಟಿ: ಎಮ್. ಲೀಲಾವತಿ, ಸಂಗೀತ: ಟಿ.ಜಿ.ಲಿಂಗಪ್ಪ, ಕಥೆ: ಸುಬ್ರಹ್ಮಣ್ಯರಾಜ ಅರಸು, ಚಿತ್ರ ನಾಟಕ: ಎಸ್.ಆರ್.ಪುಟ್ಟಣ್ಣ ಕಣಗಾಲ್, ಸಂಭಾಷಣೆ : ನವರತ್ನ ರಾಂ, ಛಾಯಾಗ್ರಹಣ: ಎಸ್.ವಿ.ಶ್ರೀಕಾಂತ್, ಧ್ವನಿ ಗ್ರಹಣ: ಪಿ.ಜಿ.ಲಕ್ಷ ್ಮಣ್, ಸಂಕಲನ: ಎಸ್.ಪಿ.ಎನ್.ಕೃಷ್ಣನ್.

1970-71 ಅತ್ಯುತ್ತಮ ಚಿತ್ರಗಳು : ಶರ ಪಂಜರ (ಪ್ರ), ಸಂಸ್ಕಾರ (ದ್ವಿ), ಕುಲಗೌರವ ( ತೃ) ನಟ: ರಾಜಕುಮಾರ್, ನಟಿ: ಕಲ್ಪನ, ಪೆÇೀಷಕ ನಟ: ಬಿ.ಆರ್.ಜಯರಾಂ, ಪೆÇೀಷಕ ನಟಿ: ಎಂ.ಜಯಶ್ರಿ, ಸಂಗೀತ: ಸಲೀಲ್ ಚೌಧುರಿ, ಕಥೆ: ಯು.ಆರ್.ಅನಂತಮೂರ್ತಿ, ಚಿತ್ರ ನಾಟಕ: ಎಸ್.ಆರ್.ಪುಟ್ಟಣ್ಣ, ಸಂಭಾಷಣೆ: ಚಿ.ಉದಯಶಂಕರ್, ಛಾಯಾಗ್ರಹಣ: ಟಾಂ.ಕೋವನ್, ಧ್ವನಿ ಗ್ರಹಣ: ಶ್ರೀನಿವಾಸ್, ಸಂಕಲನ : ಪಿ.ಭಕ್ತವತ್ಸಲ,

1971-72 ಅತ್ಯುತ್ತಮ ಚಿತ್ರಗಳು: ವಂಶ ವೃಕ್ಷ (ಪ್ರ), ಬಂಗಾರದ ಮುನುಷ್ಯ (ದ್ವಿ), ಸಿಪಾಯಿ ರಾಮು, ಯಾವ ಜನ್ಮದ ಮೈತ್ರಿ (ತೃ). ಅತ್ಯುತ್ತಮ ನಟ: ವೆಂಕಟರಾವ್ ತೆಲಗೇರಿ, ನಟಿ: ಎಲ್.ವಿ.ಶಾರದ, ಪೆÇೀಷಕ ನಟ: ಟಿ.ಎನ್.ಬಾಲಕೃಷ್ಣ, ಪೆÇೀಷಕ ನಟಿ: ಎಂ.ಲೀಲಾವತಿ, ಸಂಗೀತ: ವಿಜಯ ಭಾಸ್ಕರ್, ಕಥೆ: ಎಸ್.ಎಲ್. ಭೈರಪ್ಪ, ಚಿತ್ರ ನಾಟಕ: ಸಿದ್ದಲಿಂಗಯ್ಯ, ಸಂಭಾಷಣೆ: ಗಿರೀಶ್ ಕಾರ್ನಾಡ್, ಬಿ.ವಿ.ಕಾರಂತ. ಛಾಯಾಗ್ರಹಣ: ಡಿ.ವಿ.ರಾಜಾರಾಂ, ಧ್ವನಿ ಗ್ರಹಣ: ಎ. ಗೋವಿಂದ ಸ್ವಾಮಿ, ಸಂಕಲನ: ಅರುಣಾ ದೇಸಾಯಿ, ಪಿ. ಭಕ್ತ ವಾತ್ಸಲಂ.

1972-73 ಅತ್ಯುತ್ತಮ ಚಿತ್ರಗಳು: ಸಂಕಲ್ಪ (ಪ್ರ), ನಾಗರಹಾವು (ದ್ವಿ), ಬಿಸತ್ತಿಬಾಬು (ತೃ), ಹೃದಯ ಸಂಗಮ (ಚ) ಅತ್ಯುತ್ತಮ ನಟ: ವಿಷ್ಣುವರ್ಧನ್, ನಟಿ: ಆರತಿ, ಪೆÇೀಷಕ ನಟ: ಕೆ.ಎಸ್.ಅಶ್ವತ್, ಪೆÇೀಷಕ ನಟಿ: ಶುಭ, ಸಂಗೀತ: ವಿಜಯ ಭಾಸ್ಕರ್ ಕಥೆ: ತ.ರಾ.ಸುಬ್ಬರಾವ್, ಚಿತ್ರ ನಾಟಕ: ಎಸ್.ಆರ್.ಪುಟ್ಟಣ್ಣ ಕಣಗಾಲ್, ಛಾಯಾಗ್ರಹಣ: ಎಸ್.ರಾಮಚಂದ್ರ, ಧ್ವನಿ ಗ್ರಹಣ: ಸೀತಾರಾಂ ಮತ್ತು ಡಿ. ಮೋಹನ ಸುಂದರಂ, ಸಂಕಲನ: ಉಮೇಶ್ ಕುಲಕರ್ಣಿ, ಬಾಲ ನಟಿ: ಬೇಬಿ ಬೃಂದಾ.

1973-74

ಅತ್ಯುತ್ತಮ ಚಿತ್ರಗಳು: ಬೂತಯ್ಯನ ಮಗ ಅಯ್ಯು (ಪ್ರ), ಕಾಡು (ದ್ವಿ), ಅಬಚೂರಿನ ಪೆÇೀಸ್ಟ್ ಆಫೀಸು (ತೃ), ಕೋಟಿ ಚನ್ನಯ, (ತುಳು,/ ಚ). ಅತ್ಯುತ್ತಮ ನಟ: ಲೋಕೇಶ್, ನಟಿ: ನಂದಿನಿ, ಜಯಂತಿ, ಪೆÇೀಷಕ ನಟ :ರಂಗ, ಪೆÇೀಷಕ ನಟಿ: ಆದವಾನಿ ಲಕ್ಷ್ಮಿ, ಸಂಗೀತ: ರಾಜನ್-ನಾಗೇಂದ್ರ. ಕಥೆ: ಶ್ರೀ ಕೃಷ್ಣ ಆಲನಹಳ್ಳಿ, ಚಿತ್ರ ನಾಟಕ: ಸಿದ್ದಲಿಂಗಯ್ಯ, ಛಾಯಾಗ್ರಹಣ: ಅಣ್ಣಯ್ಯ, ಯು.ಎಂ.ಎನ್. ಷರೀಫ್, ಧ್ವನಿ ಗ್ರಹಣ: ಎ.ಗೋವಿಂದ ಸ್ವಾಮಿ, ಸಂಕಲನ: ಬಾಲ್.ಜಿ.ಯಾದವ್, ಬಾಲ ನಟ: ಜಿ.ಎಸ್.ನಟರಾಜ್.

1974-75

ಅತ್ಯುತ್ತಮ ಚಿತ್ರಗಳು: ಉಪಾಸನೆ (ಪ್ರ), ಕಂಕಣ (ದ್ವಿ), ಭಕ್ತ ಕುಂಬಾರ (ತೃ), ಜಾಗೃತಿ (ಚ). ಅತ್ಯುತ್ತಮ ನಟ: ರಾಜಕುಮಾರ್, ನಟಿ: ರೇವತಿ, ಪೆÇೀಷಕ ನಟ: ಹೆಚ್.ವಿ.ಯಜಮಾನ್, ಪೆÇೀಷಕ ನಟಿ: ಭಾರ್ಗವಿ ನಾರಾಯಣ್, ಸಂಗೀತ: ಜಿ.ಕೆ.ವೆಂಕಟೇಶ್, ಕಥೆ: ತ್ರಿವೇಣಿ, ಚಿತ್ರ ನಾಟಕ: ಎಸ್.ಆರ್.ಪುಟ್ಟಣ್ಣ, ಸಂಭಾಷಣೆ: ನವರತ್ನ ರಾಂ, ಛಾಯಾಗ್ರಹಣ: ಶ್ರೀಕಾಂತ್ ಮತ್ತು ಎಸ್.ರಾಮಚಂದ್ರ, ಧ್ವನಿ ಗ್ರಹಣ: ಎಸ್.ಪಿ.ರಾಮನಾಥನ್, ಸಂಕಲನ: ವಿ.ಪಿ.ಕೃಷ್ಣನ್.

1975-76

ಅತ್ಯುತ್ತಮ ಚಿತ್ರಗಳು: ಚೋಮನ ದುಡಿ (ಪ್ರ), ಹಂಸಗೀತೆ (ದ್ವಿ), ಪ್ರೇಮದ ಕಾಣಿಕೆ (ತೃ), ಕಥಾ ಸಂಗಮ (ಚ). ಅತ್ಯುತ್ತಮ ನಟ: ಎಂ.ವಿ.ವಾಸುದೇವ ರಾವ್, ನಟಿ: ರತಿ, ಪೆÇೀಷಕ ನಟ: ಮಾಸ್ಟರ್ ಉಮೇಶ್, ಪೆÇೀಷಕ ನಟಿ: ಪದ್ಮಾ ಕುಮುಟ, ಸಂಗೀತ: ಬಾಲಮುರಳಿ ಕೃಷ್ಣ, ಕಥೆ: ಶಿವರಾಮ ಕಾರಂತ, ಚಿತ್ರ ನಾಟಕ: ಶಿವರಾಮ ಕಾರಂತ, ಸಂಭಾಷಣೆ: ಚಿ.ಉದಯಶಂಕರ್, ಛಾಯಾಗ್ರಹಣ: ನಿಮಾಯ್ ಘೋಷ್, ಧ್ವನಿ ಗ್ರಹಣ: ಕೆ.ಎಸ್.ಕೃಷ್ಣಮೂರ್ತಿ, ಸಂಕಲನ: ಪಿ.ಭಕ್ತವತ್ಸಲಂ, ಬಾಲ ನಟಿ: ಪೂರ್ಣಿಮಾ

1976-77

ಅತ್ಯುತ್ತಮ ಚಿತ್ರಗಳು : ಪಲ್ಲವಿ (ಪ್ರ), ಋಷ್ಯ ಶೃಂಗ ( ದ್ವಿ),ಕಾಕನ ಕೋಟೆ ( ತೃ), ಋತುಗಾನ (ಚ) ಅತ್ಯತ್ತಮ ನಟ: ರಾಜಕುಮಾರ್, ನಟಿ: ಜಯಂತಿ, ಪೆÇೀಷಕ ನಟ: ಡಾ.ಎನ್.ರತ್ನ, ಪೋಷಕ ನಟಿ: ಜಯಲಕ್ಷ್ಮೀ, ಸಂಗೀತ: ರಾಜೀವ್ ತಾರಾನಾಥ್, ಕಥೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್, ಚಿತ್ರ ನಾಟಕ: ಪಿ.ಲಂಕೇಶ್, ಸಂಭಾಷಣೆ: ಪಿ.ಲಂಕೇಶ್, ಛಾಯಾಗ್ರಹಣ: ಎಸ್.ರಾಮಚಂದ್ರ, ಧ್ವನಿ ಗ್ರಹಣ: ಎಸ್.ಪಿ.ರಾಮನಾಥನ್, ಸಂಕಲನ: ಬಾಲ್.ಜಿ.ಯಾದವ್, ಬಾಲ ನಟ: ಮಾಸ್ಟರ್ ಪ್ರಸಾದ್, ಭಾನುಪ್ರಕಾಶ್, ಸತೀಶ್, ಬೇಬಿ ಇಂದಿರಾ.

1977-78

ಅತ್ಯುತ್ತಮ ಚಿತ್ರಗಳು: ಘಟಶ್ರಾದ್ಧ (ಪ್ರ), ಸ್ಪಂದನ (ದ್ವಿ), ಅನುರೂಪ (ತೃ), ಅತ್ಯುತ್ತಮ ನಟ: ವಿಷ್ಣುವರ್ಧನ್, ನಟಿ : ಅಪರ್ಣಾ ನಾರಂಗ್, ಪೆÇೀಷಕ ನಟ : ಉದಯಕುಮಾರ್, ಪೆÇೀಷಕ ನಟಿ: ಲಕ್ಷ್ಮಿ ಕೃಷ್ಣಮೂರ್ತಿ, ಸಂಗೀತ: ಸಿ.ಅಶ್ವತ್, ಕಥೆ: ಯು.ಆರ್.ಅನಂತಮೂರ್ತಿ, ಚಿತ್ರನಾಟಕ: ಗಿರೀಶ್ ಕಾಸರವಳ್ಳಿ, ಸಂಭಾಷಣೆ: ಪಿ.ಲಂಕೇಶ್, ಛಾಯಾಗ್ರಹಣ: ಪುರುಷೋತ್ತಮ್, ಬಿ.ಸಿ.ಗೌರಿಶಂಕರ್, ಧ್ವನಿಗ್ರಹಣ: ಕೋಟೀಶ್ವರ ರಾವ್, ಸಂಕಲನ: ಪಿ. ಭಕ್ತವತ್ಸಲಂ ಬಾಲನಟ: ಮಾಸ್ಟರ್ ಅಜಿತ್ ಕುಮಾರ್, ವಿಶೇಷ ಬಹುಮಾನ : ಬೇಬಿ ಮಾಧವಿ.

1978-79 ಅತ್ಯುತ್ತಮ ಚಿತ್ರಗಳು: ಗ್ರಹಣ (ಪ್ರ), ಸಾವಿತ್ರಿ (ದ್ವಿ), ಪರಸಂಗದ ಗೆಂಡೆ ತಿಮ್ಮ (ತೃ), ಶ್ರಿ ಅತ್ಯುತ್ತಮ ನಟ: ಲೋಕೇಶ್, ನಟಿ: ಆರತಿ, ಪೆÇೀಷಕ ನಟ: ಸುಂದರ ಕೃಷ್ಣ ಅರಸು, ಪೆÇೀಷಕ ನಟಿ: ಎಲ್.ವಿ.ಶಾರದ, ಸಂಗೀತ: ರಾಜನ್- ನಾಗೇಂದ್ರ, ಕಥೆ: ಬರಗೂರು ರಾಮಚಂದ್ರಪ್ಪ, ಚಿತ್ರನಾಟಕ: ಕಾಶಿನಾಥ್, ಸಂಭಾಷಣೆ: ಬರಗೂರು ರಾಮಚಂದ್ರಪ್ಪ, ಛಾಯಾಗ್ರಹಣ: ಬರುಣ್ ಮುಖರ್ಜಿ (ವರ್ಣ), ಎಸ್.ರಾಮಚಂದ್ರ (ಕಪ್ಪು ಬಿಳುಪು) ಧ್ವನಿ ಗ್ರಹಣ: ಎಸ್.ಪಿ.ರಾಮನಾಥನ್, ಸಂಕಲನ: ಪಿ.ಭಕ್ತವತ್ಸಲಂ, ಬಾಲನಟ: ಮಾಸ್ಟರ್ ಪ್ರಕಾಶ್, ವಿಶೇಶ ಪ್ರಶಸ್ತಿ: ಚಿತೆಗೂ ಚಿಂತೆ.

1979-80 ಅತ್ಯುತ್ತಮ ಚಿತ್ರಗಳು: ಅರಿವು (ಪ್ರ), ಮಿಂಚಿನ ಓಟ (ದ್ವಿ), ಚಂದನದ ಗೊಂಬೆ (ತೃ). ಅತ್ಯುತ್ತಮ ನಟ: ಅನಂತ್‍ನಾಗ್, ನಟಿ: ವೈಶಾಲಿ ಕಾಸರವಳ್ಳಿ, ಪೆÇೀಷಕ ನಟ: ಸಿ.ಎಚ್.ಲೋಕನಾಥ್, ಪೆÇೀಷಕ ನಟಿ: ಉಮಾ ಶಿವಕುಮಾರ್, ಸಂಭಾಷಣೆ: ಪಿ.ಲಂಕೇಶ್, ಛಾಯಾಗ್ರಹಣ: ಬಿ.ಸಿ.ಗೌರಿಶಂಕರ್, ಧ್ವನಿ ಗ್ರಹಣ: ಎಸ್.ಪಿ.ರಾಮನಾಥನ್, ಸಂಕಲನ: ಪಿ.ಭಕ್ತವತ್ಸಲಂ, ಬಾಲನಟರು: ಶಶಿಕಾಂತ್, ಶಶಿಕುಮಾರ್, ಹರೀಶ್, ಅನುರಾಧಾ, ವಿಶೇಷ ಪ್ರಶಸ್ತಿ: ದಂಗೆಯೆದ್ದ ಮಕ್ಕಳು

1981-82 ಅತ್ಯುತ್ತಮ ಚಿತ್ರಗಳು: ಬರ (ಪ್ರ), ಮೂರುದಾರಿಗಳು (ದ್ವಿ), ಬಾಡದ ಹೂವು (ತೃ) ಅತ್ಯತ್ತಮ ನಟ: ರಾಜಕುಮಾರ್, ಅತ್ಯುತ್ತಮ ನಟಿ: ಜಯಂತಿ, ಪೆÇೀಷಕ ನಟ: ಶ್ರೀನಿವಾಸ ಮೂರ್ತಿ, ಪೆÇೀಷಕ ನಟಿ: ಮಮತಾರಾವ್, ಅತ್ಯುತ್ತಮ ಸಂಗೀತ: ಎಂ.ರಂಗರಾವ್, ಅತ್ಯತ್ತಮ ಕಥೆ: ಎಸ್.ಎಸ್.ವಿದ್ವಾನ್, ಚಿತ್ರಕಥೆ: ಎಸ್.ವಿ.ರಾಜೇಂದ್ರಸಿಂಗ್ ಬಾಬು, ಸಂಭಾಷಣೆ: ಹುಣಸೂರು ಕೃಷ್ಣಮೂರ್ತಿ, ಛಾಯಾಗ್ರಹಣ: ಪಿ.ಎಸ್.ಪ್ರಕಾಶ್, ಧ್ವನಿ: ಸೀತಾರಾಂ, ಸಂಕಲನ: ಕೆ.ಬಾಬು, ಬಾಲನಟಿ: ಬೇಬಿ ರೇಖಾ, ವಿಶೇಷ ಪ್ರಶಸ್ತಿ: ಅಂಬರೀಶ್, ಅಂತ, ದೊಡ್ಡರಂಗೇಗೌಡ, ಗೀತರಚನೆ

1982-83 ಅತ್ಯುತ್ತಮ ಚಿತ್ರಗಳು: ಹಾಲು ಜೇನು (ಪ್ರ), ಫಣಿಯಮ್ಮ (ದ್ವಿ), ಆನ್ವೇಷಣೆ (ತೃ). ನಟ: ರಾಜ್‍ಕುಮಾರ್, ನಟಿ: ಪದ್ಮಾವಾಸಂತಿ, ಪೆÇೀಷಕ ನಟ: ವಜ್ರಮುನಿ, ಪೆÇೀಷಕ ನಟಿ: ಅರ್ಚನಾರಾವ್, ಸಂಗೀತ: ರಾಜೀವ್ ತಾರಾನಾಥ್, ಕಥೆ: ಎಂ.ಕೆ. ಇಂದಿರಾ, ಚಿತ್ರ ಕಥೆ: ಮಣಿರತ್ನಂ, ಸಂಭಾಷಣೆ: ಆರ್.ಎನ್.ಜಯಗೋಪಾಲ್, ಛಾಯಾಗ್ರಹಣ: ಬಾಲುಮಹೇಂದ್ರ, ಧ್ವನಿ: ಎನ್.ಪಾಂಡುರಂಗನ್, ಸಂಕಲನ: ಭಕ್ತವತ್ಸಲಂ, ಬಾಲನಟ: ಮಾಸ್ಟರ್ ಲೋಹಿತ್.

1983-84 ಅತ್ಯುತ್ತಮ ಚಿತ್ರಗಳು: ಪ್ರಥಮ: ಯಾವುದೂ ಇಲ್ಲ, ಬೆಂಕಿ (ದ್ವಿ), ನೋಡಿ ಸ್ವಾಮಿ ನಾವಿರೋದೆ ಹೀಗೆ (ತೃ), ನಟ: ಲೋಕೇಶ್, ನಟಿ: ಅಭಿನಯ, ಪೆÇೀಷಕ ನಟ: ಅರವಿಂದ್, ಪೆÇೀಷಕ ನಟಿ: ಕಾಮಿನಿ ಧರನ್, ಸಂಗೀತ: ವಿಜಯಭಾಸ್ಕರ್, ಕಥೆ: ಬರಗೂರು ರಾಮಚಂದ್ರಪ್ಪ, ಚಿತ್ರಕಥೆ: ಎಸ್.ಆರ್ ಪುಟ್ಟಣ್ಣ, ಸಂಭಾಷಣೆ: ಬಿ.ಎಲ್.ವೇಣು, ಛಾಯಾಗ್ರಹಣ: ಬಿ.ಎಸ್.ಬಸವರಾಜು, ಧ್ವನಿ: ಪಾಂಡು, ಸಂಕಲನ: ವಿ.ಪಿ.ಕೃಷ್ಣ, ಬಾಲ ನಟ: ಮಾಸ್ಟರ್ ಲೋಹಿತ್, ವಿಶೇಷ ಪ್ರಶಸ್ತಿ: ಸಿದ್ದಲಿಂಗಯ್ಯ, ಗೀತರಚನೆ. ಎಸ್.ಎಸ್.ಲಾಲ್. ಛಾಯಾಗ್ರಹಣ.

1984-85

ಅತ್ಯುತ್ತಮ ಚಿತ್ರಗಳು: ಆಕ್ಸಿಡೆಂಟ್ (ಪ್ರ), ಬೆಟ್ಟದ ಹೂವು (ದ್ವಿ), ಮರಳಿಗೂಡಿಗೆ (ತೃ). ನಟ: ವಿಷ್ಣುವರ್ಧನ್, ನಟಿ: ರೂಪಾದೇವಿ, ಪೆÇೀಷಕನಟಿ: ಶ್ಯಾಂ ಸುಂದರ್, ಪೆÇೀಷಕನಟಿ: ಅರುಂಧತಿ ನಾಗ್, ಸಂಗೀತ: ಎಂ.ರಂಗರಾವ್, ಕಥೆ: ಶೆರ್ಲಿ ಎಲ್. ಅರೋರ, ಚಿತ್ರ ಕಥೆ: ವಸಂತ್ ಮೊಕಾಶಿ, ಛಾಯಾಗ್ರಹಣ: ಆರ್.ಎನ್.ಕೆ.ಪ್ರಸಾದ್, ಧ್ವನಿ: ಪಾಂಡುರಂಗನ್, ಸಂಕಲನ: ಆರ್. ಹನುಮಂತರಾವ್, ಬಾಲನಟ: ಮಾಸ್ಟರ್ ಮಂಜುನಾಥ್, ವಿಶೇಷ ಪ್ರಶಸ್ತಿ: ಹಾಸನ ರಘು,

1985-86

ಅತ್ಯುತ್ತಮ ಚಿತ್ರಗಳು: ಹೊಸನೀರು (ಪ್ರ), ಧ್ರುವತಾರೆ (ದ್ವಿ), ಅಭಿಮಾನ (ತೃ) ನಟ: ಅನಂತ್ ನಾಗ್, ನಟಿ: ಜಯಂತಿ, ಪೆÇೀಷಕ ನಟ: ಅಂಬರೀಷ್, ಪೆÇೀಷಕ ನಟಿ: ಶಶಿಕಲಾ, ಸಂಗೀತ: ಜಿ.ಕೆ.ವೆಂಕಟೇಶ್, ಕಥೆ: ವಿಜಯ ಸಾಸನೂರು, ಚಿತ್ರ ಕಥೆ: ಸಿಂಗೀತಂ ಶ್ರೀನಿವಾಸರಾವ್, ಚಿ.ಉದಯಶಂಕರ್, ಸಂಭಾಷಣೆ: ಟಿ.ಜಿ. ಅಶ್ವತ್ಥ ನಾರಾಯಣ, ಛಾಯಾಗ್ರಹಣ: ಎಸ್. ಮಾರುತಿ ರಾವ್, ಬಿ.ಸಿ.ಗೌರಿ ಶಂಕರ್, ಸಂಕಲನ: ಆರ್.ರಾಜನ್, ಬಾಲನಟ: ಅರುಣ್, ಪ್ರಸಾಧನ: ಮಲ್ಲೇಶ್ ಹರ್ತಿ, ಗೀತೆ: ಆರ್.ಎನ್.ಜಯಗೋಪಾಲ್, ವಿಶೇಷ ಪ್ರಶಸ್ತಿ: ಮಹಾವಿಷ್ಣು ಎಂಟರ್ ಪ್ರೈಸಸ್. ತಂತ್ರಜ್ಞಾನ : ಆರ್.ಎನ್.ಜಯಗೋಪಾಲ್

1986-87 ಅತ್ಯುತ್ತಮ ಚಿತ್ರಗಳು: ತಬರನ ಕಥೆ (ಪ್ರ), ಸೂರ್ಯ (ದ್ವಿ), ಮಧ್ವಾಚಾರ್ಯ (ತೃ) ನಟ: ಚಾರುಹಾಸನ್, ನಟಿ: ಗೀತಾ, ಪೆÇೀಷಕ ನಟ: ದೇವರಾಜ್, ಪೆÇೀಷಕ ನಟಿ: ಜಯಂತಿ, ಸಂಗೀತ: ಯಾರಿಗೂ ಇಲ್ಲ. ಕಥೆ: ಪೂರ್ಣಚಂದ್ರ ತೇಜಸ್ವಿ, ಚಿತ್ರಕಥೆ: ಸಿಂಗೀತಂ ಶ್ರೀನಿವಾಸರಾವ್, ಮತ್ತು ಉದಯಶಂಕರ್, ಸಂಭಾಷಣೆ: ಪೂರ್ಣಚಂದ್ರ ತೇಜಸ್ವಿ, ಛಾಯಾಗ್ರಾಹಕ: ಎಸ್.ಆರ್.ಭಟ್, ಧ್ವನಿ: ಸಿ.ಡಿ.ವಿಶ್ವನಾಥ್, ಎಂ.ಎನ್.ಸ್ವಾಮಿ. ಬಾಲನಟ: ಮಾಸ್ಟರ್ ಸಂತೋಷ್, ಮಾಸ್ಟರ್ ಶ್ರೀವತ್ಸ, ವಿಶೇಷ ಪ್ರಶಸ್ತಿ: ಎನ್, ಎಸ್, ರಾವ್.

1987-88 ಅತ್ಯುತ್ತಮ ಚಿತ್ರಗಳು: ಆಸ್ಪೋಟ (ಪ್ರ), ಅವಸ್ಥೆ (ದ್ವಿ), ಕಾಡಿನ ಬೆಂಕಿ (ತೃ). ನಟ: ಅನಂತ್ ನಾಗ್, ನಟಿ: ಉಷಾ, ಪೆÇೀಷಕ ನಟ: ಹೆಚ್.ಡಿ. ದತ್ತಾತ್ರೇಯ, ಪೆÇೀಷಕನಟಿ : ಪಾಪಮ್ಮ, ಸಂಗೀತ: ಎಲ್.ವೈದ್ಯನಾಥನ್. ಕಥೆ: ಪಿ.ಎನ್.ರಂಗನ್, ಚಿತ್ರ ಕಥೆ: ಟಿ.ಎಸ್. ನಾಗಾಭರಣ, ಸಂಭಾಷಣೆ: ಯು.ಆರ್.ಅನಂತ ಮೂರ್ತಿ, ಛಾಯಾಗ್ರಹಣ: ಕೆ.ಎನ್.ಚಂದ್ರು, ಧ್ವನಿ: ಶ್ರೀನಿವಾಸನ್, ಸಂಕಲನ: ಡಿ.ವಾಸು, ಬಾಲನಟ: ಮಾಸ್ಟರ್ ಜಯಂತ್, ವಿಶೇಷ ಪ್ರಶಸ್ತಿ: ಸಿಂಗೀತಂ ಶ್ರೀನಿವಾಸರಾವ್ ಪುಷ್ಪಕ ವಿಮಾನ, ಹಿನ್ನಲೆ ಗಾಯಕ: ನರಸಿಂಹ ನಾಯಕ್, ಹಿನ್ನಲೆ ಗಾಯಕಿ: ಬಿ.ಆರ್.ಛಾಯಾ

1988-89 ಅತ್ಯುತ್ತಮ ಚಿತ್ರಗಳು: ಯಾರು ಹೊಣೆ (ಪ್ರ), ಬೆಳ್ಳಿ ಬೆಳಕು (ದ್ವಿ), ಸಂಕ್ರಾಂತಿ (ತೃ). ನಟ: ರಾಜ್ ಕುಮಾರ್, ನಟಿ: ಸರಿತಾ, ಪೆÇೀಷಕ ನಟ: ಮೈಸೂರ್ ಲೋಕೇಶ್, ಪೆÇೀಷಕ ನಟಿ: ಉಮಾಶ್ರೀ, ಸಂಗೀತ: ಉಪೇಂದ್ರ ಕುಮಾರ್, ಕಥೆ: ನಾಗತಿಹಳ್ಳಿ ಚಂದ್ರಶೇಖರ್, ಚಿತ್ರ ನಾಟಕ : ಸುನಿಲ್ ಕುಮಾರ್ ದೇಸಾಯಿ, ಸಂಭಾಷಣೆ: ಕೋಡಳ್ಳಿ ಶಿವರಾಂ, ಛಾಯಾಗ್ರಹಣ: ದಿನೇಶ್ ಬಾಬು, ಧ್ವನಿ: ಕೆ.ಎಸ್.ಕೃಷ್ಣ ಮೂರ್ತಿ, ಸಂಕಲನ: ಗೌತಮ ರಾಜ್, ಬಾಲನಟ: ಜಾಹ್ನವಿ, ವಿಶೇಷ ಪ್ರಶಸ್ತಿ: ಬರಗೂರು ರಾಮಚಂದ್ರಪ್ಪ.

1989-90 ಅತ್ಯುತ್ತಮ ಚಿತ್ರಗಳು: ಕುಬಿ ಮತ್ತು ಇಯಾಲ (ಪ್ರ), ಸಂತ ಶಿಶುನಾಳ ಶರೀಫ (ದ್ವಿ), ಪ್ರಥಮ ಉಷಾಕಿರಣ (ತೃ), ನಟ: ಶ್ರೀಧರ್, ನಟಿ: ಸುಧಾರಾಣಿ, ಪೆÇೀಷಕ ನಟ: ಗಿರೀಶ್ ಕಾರ್ನಾಡ್, ಪೆÇೀಷಕ ನಟಿ: ಎಂ.ಲೀಲಾವತಿ, ಸಂಗೀತ: ವಿಜಯ ಭಾಸ್ಕರ್, ಕಥೆ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಚಿತ್ರ ನಾಟಕ: ಗೀರೀಶ್ ಕಾಸರವಳ್ಳಿ, ಸಂಭಾಷಣೆ: ಟಿ.ಎನ್.ಸೀತಾರಾಂ, ಛಾಯಾಗ್ರಹಣ: ಎಸ್.ರಾಮಚಂದ್ರ. ಧ್ವನಿ: ಎಸ್.ಪಿ.ರಾಮನಾಥನ್, ಸಂಕಲನ: ಸುರೇಶ್ ಅರಸ್, ಬಾಲನಟ: ಮಾಸ್ಟರ್ ಢಮರುಗೇಂದ್ರ. ವಿಶೇಷ ಪ್ರಶಸ್ತಿ: ಗಿರೀಶ್ ಕಾಸರವಳ್ಳಿ.

1990-91 ಅತ್ಯುತ್ತಮ ಚಿತ್ರಗಳು: ಮುತ್ತಿನ ಹಾರ (ಪ್ರ), ಕ್ರಮ (ದ್ವಿ), ಭುಜಂಗಯ್ಯನ ದಶಾವತಾರ (ತೃ), ನಟ: ವಿಷ್ಣುವರ್ಧನ್, ನಟಿ: ತಾರಾ, ಪೆÇೀಷಕ ನಟ: ಕೆ.ಎಸ್.ಅಶ್ವತ್, ಪೆÇೀಷಕ ನಟಿ: ಗಿರಿಜಾ ಲೋಕೇಶ್, ಸಂಗೀತ: ಉಪೇಂದ್ರ ಕುಮಾರ್ ಕಥೆ: ಶ್ರೀಕೃಷ್ಣ ಆಲನಹಳ್ಳಿ, ಚಿತ್ರ ನಾಟಕ: ಅಸ್ರಾರ್ ಅಬೀದ್, ಸಂಭಾಷಣೆ: ಪಾಲ್ ಸುದರ್ಶನ್, ಛಾಯಾಗ್ರಹಣ: ಡಿ.ವಿ.ರಾಜಾರಾಂ ಧ್ವನಿ: ಕೆ.ಎಸ್. ಕೃಷ್ಣ ಮೂರ್ತಿ, ಸಂಕಲನ: ಆರ್.ಜನಾರ್ದನ, ಬಾಲನಟಿ: ಬೇಬಿ ಶ್ಯಾಮಿಲಿ, ವಿಶೇಷ ಪ್ರಶಸ್ತಿ: ದೊಡ್ಡರಂಗೇಗೌಡ

1991-92

ಅತ್ಯುತ್ತಮ ಚಿತ್ರಗಳು: ವೀರಪ್ಪನ್ (ಪ್ರ), ಮೈಸೂರು ಮಲ್ಲಿಗೆ (ದ್ವಿ), ಪತಿತ ಪಾವನ (ತೃ). ನಟ: ದೇವರಾಜ್, ನಟಿ: ಸುಧಾರಾಣಿ, ಪೆÇೀಷಕ ನಟ: ಉದಯ ಮಹೇಶ್ವರ್, ಪೆÇೀಷಕ ನಟಿ: ಸುಕನ್ಯಾ ಕುಲಕರ್ಣಿ, ಸಂಗೀತ: ವಿಜಯ ಭಾಸ್ಕರ್, ಕಥೆ: ನಾಗತಿಹಳ್ಳಿ ಚಂದ್ರಶೇಖರ್, ಚಿತ್ರ ನಾಟಕ: ಅಬ್ದುಲ್ ರಹಮಾನ್ ಪಾಷಾ, ಸಂಭಾಷಣೆ: ಕುಣಿಗಲ್ ನಾಗಭೂಷಣ್, ಛಾಯಾಗ್ರಹಣ: ಬಿ.ಸಿ.ಗೌರಿಶಂಕರ್, ಧ್ವನಿ: ಅರವಿಂದ್ ಕಿಗ್ಗಾಲ್ ಮತ್ತು ಕೆ.ಎಸ್.ಕೃಷ್ಣಮೂರ್ತಿ, ಸಂಕಲನ: ಸುರೇಶ್ ಅರಸ್, ಬಾಲನಟ: ಮಾಸ್ಟರ್ ಆನಂದ್. ವಿಶೇಷ ಪ್ರಶಸ್ತಿ: ಈಶ್ವರಿ ಪೆÇ್ರಡಕ್ಷನ್.

1992-93

ಅತ್ಯುತ್ತಮ ಚಿತ್ರಗಳು : ಜೀವನ ಚೈತ್ರ (ಪ್ರ), ಅತಂಕ (ದ್ವಿ), ಹರಕೆಯ ಕುರಿ (ತೃ). ನಟ: ರಾಜಕುಮಾರ್, ನಟಿ: ವಿನಯಾ ಪ್ರಸಾದ್, ಪೆÇೀಷಕ ನಟ: ಹೆಚ್.ಜಿ. ಸೋಮಶೇಖರ ರಾವ್, ಪೆÇೀಷಕ ನಟಿ: ಉಮಾಶ್ರೀ. ಸಂಗೀತ: ಉಪೇಂದ್ರ ಕುಮಾರ್, ಕಥೆ ಮತ್ತು ಚಿತ್ರ ನಾಟಕ: ಎಸ್.ಸುರೇಂದ್ರ ನಾಥ್, ಸಂಭಾಷಣೆ: ಚಿ.ಉದಯ ಶಂಕರ್, ಛಾಯಾ ಗ್ರಹಣ: ಜಾನಿಲಾಲ್, ಧ್ವನಿ: ಆರ್.ಕಣ್ಣನ್, ಸಂಕಲನ: ಕೆ. ನರಸಯ್ಯ, ವಿಶೇಷ ಪ್ರಶಸ್ತಿ: ಬಂಗಾರ್ ಪಟ್ಲೇರ್ (ತುಳು ಚಿತ್ರ)

1993-94

ಅತ್ಯುತ್ತಮ ಚಿತ್ರಗಳು: ನಿಷ್ಕರ್ಷ (ಪ್ರ), ಆಕಸ್ಮಿಕ (ದ್ವಿ), ಶ್ (ತೃ) ನಟ: ಡಾ. ರಾಜಕುಮಾರ್, ನಟಿ: ಲಕ್ಷ್ಮಿ, ಪೆÇೀಷಕ ನಟ: ಕೃಷ್ಣೇಗೌಡ, ಪೆÇೀಷಕ ನಟಿ: ತಾರಾ, ಸಂಗೀತ: ಸಿ. ಅಶ್ವತ್ ಕಥೆ: ಹೆಚ್.ಕೆ.ಅನುಸೂಯ, ಚಿತ್ರ ನಾಟಕ: ಸುನಿಲ್ ಕುಮಾರ್, ಸಂಭಾಷಣೆ: ಕೋಟಿಗಾನಹಳ್ಳಿ ರಾಮಯ್ಯ, ಛಾಯಾಗ್ರಹಣ: ಮಲ್ಲಿಕಾರ್ಜನ, ಧ್ವನಿ: ಆರ್.ಕಣ್ಣನ್, ಸಂಕಲನ: ಆರ್. ಜನಾರ್ದನ್, ಬಾಲ ನಟ: ಮಾ.ಎಸ್.ಸಿ. ವಿಜಯ ರಾಘವೇಂದ್ರ, ಮಕ್ಕಳ ಚಿತ್ರ: ಚಿನ್ನಾರಿ ಮುತ್ತ, ಕಲೆ: ಬಿ. ನಾಗರಾಜ ರಾವ್, ಗೀತ ರಚನೆ: ವಿ.ಮನೋಹರ್, ಹಿನ್ನೆಲೆ ಗಾಯಕ: ಡಾ.ರಾಜ ಕುಮಾರ್, ಹಿನ್ನೆಲೆ ಗಾಯಕಿ: ಮಂಜುಳಾ ಗುರುರಾಜ್, ವಿಶೇಷ ಪ್ರಶಸ್ತಿ: ಕರಿಮಲೆಯ ಕಗ್ಗತ್ತಲು (ಚಿತ್ರ).

1994-95 ಅತ್ಯುತ್ತಮ ಚಿತ್ರಗಳು: ಗಂಗವ್ವ ಗಂಗಾಮಾಯಿ (ಪ್ರ), ಅರಗಿಣಿ (ದ್ವಿ), ಯಾರಿಗೂ ಹೇಳ್ಬೇಡಿ (ತೃ) ನಟ: ಅನಂತನಾಗ್, ನಟಿ: ಶ್ರುತಿ, ಪೆÇೀಷಕ ನಟ: ಕರಿ ಬಸವಯ್ಯ, ಪೆÇೀಷಕ ನಟಿ: ಉಮಾಶ್ರೀ, ಸಂಗೀತ: ಹಂಸಲೇಖ ಕಥೆ: ಶಂಕರ ಮೊಕಾಶಿ ಪುಣೇಕರ, ಚಿತ್ರ ನಾಟಕ: ಹ.ಸೂ.ರಾಜಶೇಖರ್, ಸಂಭಾಷಣೆ: ಕುಣಿಗಲ್ ನಾಗಭೂಷಣ, ಗೀತ ರಚನೆ: ಹಂಸಲೇಖ, ಛಾಯಾಗ್ರಾಹಕ: ಆರ್ ಮಂಜುನಾಥ್, ಧ್ವನಿ: ವಿ.ಬಾಲಚಂದ್ರ ಮೆನನ್, ಸಂಕಲನ: ಆರ್.ಜನಾರ್ದನ್, ಬಾಲನಟ: ಮಾ. ಎಚ್.ಆನಂದ್, ಕಲೆ: ರಮೇಶ್ ದೇಸಾಯ್ ಮತ್ತು ನಂಜುಂಡ ಸ್ವಾಮಿ, ಹಿನ್ನಲೆ ಗಾಯಕ: ಡಾ. ರಾಜಕುಮಾರ್, ಹಿನ್ನೆಲೆ ಗಾಯಕಿ: ಬಿ.ಆರ್.ಛಾಯ, ವಿಶೇಷ ಪ್ರಶಸ್ತಿ: ಕೊಟ್ರೇಶಿ ಕನಸು (ಚಿತ್ರ) ಮತ್ತು ಎಂ.ಎಚ್.ಮಂಜುನಾಥ್.

1995-96

ಅತ್ಯುತ್ತಮ ಚಿತ್ರಗಳು: ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ (ಪ್ರ), ಕ್ರೌರ್ಯ (ದ್ವಿ), ಬೆಳದಿಂಗಳ ಬಾಲೆ (ತೃ). ನಟ: ಶಿವರಾಜ ಕುಮಾರ್, ನಟಿ: ಪ್ರೇಮ, ಪೆÇೀಷಕ ನಟ: ಗಿರೀಶ್ ಕಾರ್ನಾಡ್, ಪೆÇೀಷಕ ನಟಿ: ಪೂಜಾ, ಸಂಗೀತ: ಹಂಸಲೇಖ, ಕಥೆ: ಗೊರೂರು ರಾಮಸ್ವಾಮಿ ಅಯಂಗಾರ್, ಚಿತ್ರ ನಾಟಕ: ಉಪೇಂದ್ರ, ಸಂಭಾಷಣೆ: ಸುನಿಲ್ ಕುಮಾರ್ ದೇಸಾಯ್, ಛಾಯಾ ಗ್ರಹಣ: ಬಿ.ಚಿ. ಗೌರಿಶಂಕರ್, ಧ್ವನಿ: ಮಹೇಂದರ್, ಸಂಕಲನ: ಕೆ.ಬಾಲು, ಬಾಲ ನಟಿ: ಬೇಬಿ ಸಿಂಧು, ಗೀತ ರಚನೆ: ದೊಡ್ಡ ರಂಗೇಗೌಡ, ಹಿನ್ನಲೆ ಗಾಯಕ: ರಮೇಶ್ ಚಂದ್ರ, ಹಿನ್ನಲೆ ಗಾಯಕಿ: ಚಂದ್ರಿಕ ಗುರುರಾಜ್, ವಿಶೇಷ ಪ್ರಶಸ್ತಿ: ಊರ್ವಶಿ ಮೆ. ನಿಸರ್ಗ, ಮಂಜುಳಾ ಗುರುರಾಜ್ ( ಕಂಠ - ಧ್ವನಿ ).

1996-97

ಅತ್ಯುತ್ತಮ ಚಿತ್ರಗಳು: ಅಮೆರಿಕಾ ಅಮೆರಿಕಾ (ಪ್ರ), ನಾಗ ಮಂಡಲ (ದ್ವಿ), ನಾಗರಿಕ (ತೃ) ನಟ: ರಮೇಶ್, ನಟಿ: ಶಿಲ್ಪಾ, ಪೆÇೀಷಕ ನಟ: ಮಂಡ್ಯ ರಮೇಶ್, ಪೆÇೀಷಕ ನಟಿ: ಬಿ.ಜಯಶ್ರೀ, ಕಥೆ: ನಾಗತಿಹಳ್ಳಿ ಚಂದ್ರಶೇಖರ್, ಚಿತ್ರ ನಾಟಕ: ದಿನೇಶ್ ಬಾಬು, ಸಂಭಾಷಣೆ: ಬರಗೂರು ರಾಮಚಂದ್ರಪ್ಪ, ಸಂಗೀತ: ವಿ.ಮನೋಹರ್, ಶಬ್ದ ಗ್ರಹಣ: ಮಹೇಂದರ್, ಸಂಕಲನ: ಬಿ.ಎಸ್.ಕೆಂಪರಾಜ್, ಬಾಲ ನಟ: ಮಾ. ವಿನಾಯಕ ಜೋಷಿ, ಗೀತ ರಚನೆ: ದೊಡ್ಡ ರಂಗೇಗೌಡ, ಹಿನ್ನಲೆ ಗಾಯಕ: ಎಲ್.ಎನ್.ಶಾಸ್ತ್ರಿ, ಹಿನ್ನೆಲೆ ಗಾಯಕಿ: ಚಿತ್ರಾ, ವಿಶೇಷ ಸಾಮಾಜಿಕ ಚಿತ್ರ: ಕರಡಿ ಪಪಿರಾ, ವಿಶೇಷ ಪ್ರಶಸ್ತಿ: ಜನುಮದ ಜೋಡಿ, ಅತ್ಯುತ್ತಮ ಪ್ರಾದೇಶಿಕ ಚಿತ್ರ ಬೊಗ್ಸಾಣಿ (ಕೊಂಕಣಿ ಚಿತ್ರ).

1997-98

ಆತ್ಯುತ್ತಮ ಚಿತ್ರ: ತಾಯಿ ಸಾಹೇಬ (ಪ್ರ), ಲಾಲಿ (ದ್ವಿ), ನೋಡು ಬಾ ನಮ್ಮೂರ (ತೃ). ವಿಶೇಷ ಸಾಮಾಜಿಕ: ಭೂಮಿಗೀತ. ಮಾರಿ ಬಲೆ (ತುಳು). ಅತ್ಯುತ್ತಮ ಪ್ರಾದೇಶಿಕ: ಬಾಳ ಪೆÇಲಂದತ್ (ಕೊಡವ), ನಟ: ವಿಷ್ಣುವರ್ಧನ್, ನಟಿ: ಜಯಮಾಲಾ, ಪೆÇೀಷಕ ನಟ: ಎಸ್.ಶಿವರಾಂ, ಪೆÇೀಷಕ ನಟಿ: ಭಾವನಾ, ಸಂಗೀತ: ವಿ.ಮನೋಹರ್, ಕಥೆ: ರಂ.ಶಾ. ಚಿತ್ರ ನಾಟಕ: ಡಿ.ರಾಜೇಂದ್ರ ಬಾಬು, ಸಂಭಾಷಣೆ: ಎನ್.ಎಸ್.ಶಂಕರ್, ಗೀತ ರಚನೆ: ಜೆ.ಎಂ. ಪ್ರಹ್ಲಾದ್, ಛಾಯಾಗ್ರಹಣ: ಹೆಚ್.ಎಂ. ರಾಮಚಂದ್ರ. ಶಬ್ದ ಗ್ರಹಣ: ಮುರಳಿ, ಸಂಕಲನ: ಶಶಿಕುಮಾರ್, ಬಾಲನಟ: ಮಾ.ಎಚ್.ಆನಂದ್, ಕಲೆ: ರಮೇಶ ದೇಸಾಯಿ, ಹಿನ್ನಲೆ ಗಾಯಕ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಹಿನ್ನಲೆ ಗಾಯಕಿ: ಎಂ.ಎಸ್.ಶೀಲಾ, ವಿಶೇಷ ಪ್ರಶಸ್ತಿ: ಕಾಶಿ, ಜನಾರ್ಧನ್

1998-99 ಅತ್ಯುತ್ತಮ ಚಿತ್ರಗಳು: ಚೈತ್ರದ ಚಿಗುರು (ಪ್ರ), ಹೂ ಮಳೆ (ದ್ವಿ), ದೋಣಿ ಸಾಗಲಿ (ತೃ), ಸುಬ್ಬಯ್ಯ ನಾಯ್ಡು ಪ್ರಶಸ್ತಿ: ವಿಷ್ಣು ವರ್ಧನ್, ರಮೇಶ್, ನ: ಸೌದರ್ಯ, ಪೆÇೀಷಕ ನ: ದೊಡ್ಡಣ್ಣ, ಪೆÇೀಷಕ ನಟಿ: ಜಯಂತಿ, ಕಥೆ: ಎಸ್.ವಿ.ರಾಜೇಂದ್ರಸಿಂಗ್ ಬಾಬು, ಚಿತ್ರ ನಾಟಕ: ಸುನಿಲ್ ಕುಮಾರ್ ದೇಸಾಯಿ, ಸಂಭಾಷಣೆ: ಎಸ್.ಸುರೇಂದ್ರ ನಾಥ್, ಗೀತ ರಚನೆ: ಡಾ. ಸಿದ್ದಲಿಂಗಯ್ಯ, ಛಾಯಾ ಗ್ರಾಹಕ: ಡಿ.ವಿ.ರಾಜಾರಾಂ, ಶಬ್ದ ಗ್ರಹಣ: ಎಸ್.ಮಹೇಂದ್ರನ್, ಸಂಕಲನ: ಬಸವರಾಜ ಅರಸ್, ಕಲೆ: ಶಶಿಧರ ಅಡಪ, ಹಿನ್ನೆಲೆ ಗಾಯಕ: ಸಿ. ಅಶ್ವಥ್, ಹಿನ್ನಲೆ ಗಾಯಕಿ: ಅನುರಾಧಾ ಶ್ರೀರಾಂ, ಬಾಲ ನಟ: ಮಾ. ಸುಖೇಶ್, ವಿಶೇಷ ಸಾಮಾಜಿಕ ಚಿತ್ರ: ಭೂಮಿತಾಯಿ ಚೊಚ್ಚಲ ಮಗ, ವಿಶೇಷ ಪ್ರಶಸ್ತಿ: ವೀರಪ್ಪ ನಾಯಕ, ಪ್ರಾದೇಶಿಕ ಚಿತ್ರ: ಒಂತ ಎಡ್ಜೆಸ್ಟ್ ಮಲ್ಪಿ (ತುಳು).

1999-2000

ಅತ್ಯುತ್ತಮ ಚಿತ್ರಗಳು: ದೇವೀರಿ (ಪ್ರ), ಕಾನೂರು ಹೆಗ್ಗಡತಿ (ದ್ವಿ), ಚಂದ್ರಮುಖಿ ಪ್ರಾಣಸಖಿ (ತೃ), ಸುಬ್ಬಯ್ಯ ನಾಯ್ಡು ಪ್ರಶಸ್ತಿ: ಶಿವರಾಜ ಕುಮಾರ್, ನಟಿ: ತಾರಾ, ಪೆÇೀಷಕ ನಟ: ಶ್ರೀನಿವಾಸ ಮೂರ್ತಿ, ಪೆÇೀಷಕ ನಟಿ: ವಿನಯಾ ಪ್ರಸಾದ್, ಕಥೆ: ಬರಗೂರು ರಾಮಚಂದ್ರಪ್ಪ, ಚಿತ್ರ ನಾಟಕ: ಡಿ.ರಾಜೇಂದ್ರ ಬಾಬು, ಸಂಭಾಷಣೆ: ವಿ.ಜಿ.ಶೇಷಾದ್ರಿ, ಗೀತ ರಚನೆ: ಬರಗೂರು ರಾಮಚಂದ್ರಪ್ಪ. ಛಾಯಾಗ್ರಹಣ: ಜೆ.ಜಿ.ಕೃಷ್ಣ, ಸಂಕಲನ: ಎಸ್ ಮನೋಹರ್, ಸಂಗೀತ: ಕೆ.ಕಲ್ಯಾಣ್, ಬಾಲ ನಟ: ಮಾ.ಮಂಜ, ಕಲೆ: ಶಶೀಧರ ಅಡಪ, ಹಿನ್ನೆಲೆ ಗಾಯಕ: ರಾಜೇಶ್ ಕೈಷ್ಣನ್, ಹಿನ್ನಲೆ ಗಾಯಕಿ: ಲತಾ ಹಂಸಲೇಖ, ವಿಶೇಷ ಸಾಮಾಜಿಕ ಚಿತ್ರ: ಶಬ್ದ ವೇದಿ, ವಿಶೇಷ ಬಹುಮಾನ: ಎ ಕೆ 47

2000-2001

ಅತ್ಯುತ್ತಮ ಚಿತ್ರಗಳು: ಮುಸ್ಸಂಜೆ (ಪ್ರ), ಶಾಪ (ದ್ವಿ), ಕುರಿಗಳು ಸಾರ್ ಕುರಿಗಳು (ತೃ). ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ): ಹೆಚ್.ಜಿ.ದತ್ತಾತ್ರೇಯ, ನಟಿ: ಅನು ಪ್ರಭಾಕರ್, ಪೆÇೀಷಕ ನಟ: ಅವಿನಾಶ್, ಪೆÇೀಷಕ ನಟಿ: ಉಮಾಶ್ರೀ, ಹಿನ್ನೆಲೆ ಗಾಯಕ: ರಮೇಶ್ ಚಂದ್ರ, ಹಿನ್ನೆಲೆ ಗಾಯಕಿ: ಚಿತ್ರಾ, ವಿಶೇಷ ಸಾಮಾಜಿಕ ಚಿತ್ರ: ಮುನ್ನಡಿ, ಸಂಗೀತ: ಎಸ್.ಗೋವರ್ಧನ್, ಶಬ್ದ ಗ್ರಹಣ: ಎಸ್.ಮಹೇಂದ್ರನ್, ಸಂಕಲನ : ಅನಿಲ್ ನಾಯ್ಡು, ಸಂಗೀತ ಸಂಯೋಜನೆ : ಇಟಗಿ ಈರಣ್ಣ, ವಸ್ತ್ರ ವಿನ್ಯಾಸ: ಅನುಪಮಾ, ಜುಬೇದಾ, ಪ್ರಾಂತೀಯ ಭಾಷಾ ಚಿತ್ರ: ತುಡರ್ (ತುಳು), ಚಿತ್ರ ಕಥೆ: ಬೊಳುವರು ಮಹಮ್ಮದ್, ಕಥೆ : ಅಶೋಕ್ ಪಾಟೀಲ್, ಸಂಭಾಷಣೆ : ರಾಮದಾಸ ನಾಯ್ಡು. ಛಾಯಾಗ್ರಹಣ : ಅಶೋಕ್ ಕಶ್ಯಪ್, ಬಾಲ ನಟ: ರೋಹಿತ್ ಭಟ್.

2001-2002

ಅತ್ಯುತ್ತಮ ಚಿತ್ರಗಳು: ಪ್ರಥಮ: ದ್ವೀಪ, ದ್ವಿತೀಯ: ಏಕಾಂಗಿ, ತೃತೀಯ: ನೀಲಾ. ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ): ವಿ.ರವಿಚಂದ್ರನ್, ನಟಿ: ಸೌಂದರ್ಯ, ಅತ್ಯತುತ್ತಮ ಪೆÇೀಷಕ ನಟ: ಕೆರೆಮನೆ ಶಂಭು ಹೆಗಡೆ, ಪೆÇೀಷಕ ನಟಿ: ಎಂ.ಎನ್.ಲಕ್ಷ್ಮಿ ದೇವಿ, ಅತ್ಯುತ್ತಮ ಕಥೆ: ಮುನಿರತ್ನ, ಚಿತ್ರ ಕಥೆ: ಎಸ್.ವಿ.ರಾಜೇಂದ್ರ ಸಿಂಗ್, ರಮಣಿ, ಸಂಭಾಷಣೆ: ತಾಡೂರು ಕೇಶವ. ಛಾಯಾಗ್ರಹಣ: ಎಚ್.ಎಂ.ರಾಮಚಂದ್ರ, ಸಂಗೀತ: ವಿ. ರವಿಚಂದ್ರನ್, ಧ್ವನಿ: ಎಲ್.ಸತೀಶ್ ಕುಮಾರ್, ಸಂಕಲನ: ಶ್ಯಾಮ್, ಅತ್ಯುತ್ತಮ ಬಾಲ ನಟ: ಮಾಸ್ಟರ್ ವಿಜಯ್ ಬಾಲ ನಟಿ: ದೀಪು, ಕಲೆ: ಅರುಣ ಸಾಗರ, ಗೀತ ರಚನೆ: ಹಂಸ ಲೇಖ, ಹಿನ್ನೆಲೆ ಗಾಯಕ: ರಾಜೇಶ್, ಗಾಯಕಿ: ನಂದಿತಾ, ವಿಶೇಷ ಪ್ರಶಸ್ತಿ: ಪ್ರಕಾಶ್. ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ: ಗಂಧದ ಗೊಂಬೆ ಬಿ.ಶ್ರೀನಿವಾಸ್, ಅತ್ಯುತ್ತಮ ಮಕ್ಕಳ ಚಿತ್ರ: ಪುಟ್ಟಿ

2002-2003 ಅತ್ಯುತ್ತಮ ಚಿತ್ರಗಳು: ಪ್ರಥಮ: ಅರ್ಥ, ದ್ವಿತೀಯ: ಕ್ಷಾಮ, ತೃತೀಯ: ಲಾಲಿ ಹಾಡು. ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ): ಸುದೀಪ್, ನಟಿ: ಭಾವನಾ, ಅತ್ಯುತ್ತಮ ಪೆÇೀಷಕ ನಟ; ಕೋಮಲ್ ಕುಮಾರ್, ಪೆÇೀಷಕ ನಟಿ: ಅರುಂಧತಿ ಜತ್ಕರ್, ಕಥೆ: ಯು.ಆರ್.ಅನಂತಮೂರ್ತಿ, ಚಿತ್ರ ಕಥೆ: ಕವಿತಾ ಲಂಕೇಶ್, ಸಂಭಾಷಣೆ: ವೆಂಕಟೇಶ್ ಪ್ರಸಾದ್, ನಳಿನಿ ವೆಂಕಟಪ್ಪ, ಛಾgಯಾಗ್ರಹಣ: ನಾಗರಾಜ ಆದವಾನಿ, ಸಂಗೀತ: ಪುಯೋಗ್, ಧ್ವನಿ: ಎಸ್.ಮಹೇಂದ್ರನ್, ಸಂಕಲನ: ಬಸವರಾಜ್ ಅರಸ್, ಅತ್ಯತ್ತಮ ಬಾಲ ನಟ: ಮಾಸ್ಟರ್ ವಿಟ್ಟಲ್ ಕೃಷ್ಣ. ಬಾಲ ನಟಿ: ಬೇಬಿ ರಕ್ಷಾ, ಕಲೆ: ಶಶಿಧರ್ ಅಡಪ, ಗೀತ ರಚನೆ: ನಾಗತಿಹಳ್ಳಿ ಚಂದ್ರಶೇಖರ್, ಹಿನ್ನೆಲೆ ಗಾಯಕ: ರಾಜೇಶ್ ಕೃಷ್ಣ. ಹಿನ್ನೆಲೆ ಗಾಯಕಿ: ನಂದಿತಾ. ವಿಶೇಷ ಸಾಮಾಜಿಮ ಪರಿಣಾಮ ಬೀರುವ ಚಿತ್ರ: ಸೈನಿಕ, ಅತ್ಯುತ್ತಮ ಮಕ್ಕಳ ಚಿತ್ರ: ಕಲರವ, ವಿಶೇಷ ಬಹುಮಾನ: ಹಾಲಿವುಡ್

2003-2004 ಅತ್ಯುತ್ತಮ ಚಿತ್ರಗಳು: ಪ್ರಥಮ: ಚಿಗುರಿದ ಕನಸು, ದ್ವಿತೀಯ: ಶಾಂತಿ, ತೃತೀಯ: ಚಂದ್ರಚಕೋರಿ. ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ): ಶಿವರಾಜ ಕುಮಾರ್, ನಟಿ: ರಾಧಿಕಾ, ಅತ್ಯತ್ತಮ ಪೆÇೀಷಕ ನಟ: ರಂಗಾಯಣ ರಘು, ಪೆÇೀಷಕ ನಟಿ: ಉಮಾಶ್ರಿ. ಕಥೆ: ಕರಿಸುಬ್ಬು, ಚಿತ್ರ ಕಥೆ: ಕವಿತಾ ಲಂಕೇಶ್, ಸಂಭಾಷಣೆ: ಜಯಂತ್ ಕಾಯ್ಕಿಣಿ. ಛಾಯಾಗ್ರಣ: ಪಿ.ಕೆ.ಎಚ್.ದಾಸ್. ಸಂಗೀತ: ವಿ. ಮನೋಹರ್, ಧ್ವನಿ: ಆರಾವ ಮುದನ್. ಸಂಕಲನ: ಬಿ.ಎಸ್.ಕೆಂಪರಾಜ್, ಅತ್ಯುತ್ತಮ ಬಾಲ ನಟ: ಮಾಸ್ಟರ್ ಕೆ.ಆರ್.ಮೇಘವರ್ಷ, ಕಲಾ ನಿರ್ದೇಶನ: ಜಿ.ಮೂರ್ತಿ, ಗೀತ ರಚನೆ: ಕೆ.ಕಲ್ಯಾಣ್, ಹಿನ್ನೆಲೆ ಗಾಯಕ: ಪಿಚ್ಚಳ್ಳಿ ಶ್ರೀನಿವಾಸ್, ಹಿನ್ನೆಲೆ ಗಾಯಕಿ: ಶ್ರೀಮತಿ ನಂದಿತಾ, ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ: ಪ್ರವಾಹ, ವಿಶೇಷ ಬಹುಮಾನ: ಕೆ.ಡಿ.ವೆಂಕಟೇಶ್

2004-2005 ಅತ್ಯುತ್ತಮ ಚಿತ್ರಗಳು : ಪ್ರಥಮ : ಮೊನಾಲಿಸ, ದ್ವಿತೀಯ : ಬೇರು, ತೃತೀಯ : ಗೌಡ್ರು. ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ: ಹಸೀನಾ, ಅತ್ಯುತ್ತಮ ಮಕ್ಕಳ ಚಿತ್ರ: ಮಿಠಾಯಿ ಮನೆ. ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ): ಮುರಳಿ, ನಟಿ: ಶ್ರುತಿ ಅತ್ಯುತ್ತಮ ಪೆÇೀಷಕ ನಟ: ಕಿಶೋರ್, ಪೆÇೀಷಕ ನಟಿ: ಬಿ.ಜಯ. ಅತ್ಯುತ್ತಮ ಕಂಠದಾನ: ಕಲಾವಿದ : ಶಿವಮೂರ್ತಿ, ಕಲಾವಿದೆ: ಕು.ದೀಪು. ಕಥೆ: ಎಂ.ಆರ್.ರಮೇಶ್, ಚಿತ್ರಕಥೆ: ಪ್ರಕಾಶ್, ಅಭಿಷೇಕ್, ಸಂಭಾಷಣೆ: ಬಿ.ಎ.ಮಧು, ಛಾಯಾಗ್ರಹಣ: ವೇಣು, ಸಂಗೀತ: ಸಾಧು ಕೋಕಿಲ, ಧ್ವನಿ: ಮುರಳಿ, ಕಲೆ: ದಿನೇಶ್ ಮಂಗ್ಳೂರ್, ಸಂಕಲನ: ಶಶಿಕುಮಾರ್, ಅತ್ಯುತ್ತಮ ಬಾಲ ನಟ: ಅನಿರುದ್ಧ, ಬಾಲ ನಟಿ: ಬೋಧಿನಿ. ಗೀತ ರಚನೆ: ಲಕ್ಷ್ಮೀಪತಿ ಕೋಲಾರ ಮತ್ತು ಕೃಷ್ಣಮೂರ್ತಿ ಹನೂರು, ಹಿನ್ನೆಲೆ ಗಾಯಕ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಹಿನ್ನಲೆ ಗಾಯಕಿ: ಚಿತ್ರ. ವಿಶೇಷ ಬಹುಮಾನ: ಮುತ್ತುರಾಜ್


ಭಾರತೀಯ ಪನೋರಮಾ ಚಿತ್ರಗಳು : 1978 ಹಂಸಗೀತೆ, ನಿರ್ದೇಶನ: ಜಿ.ವಿ.ಅಯ್ಯರ್

1978 ಚಂಡಮಾರುತ, ನಿರ್ದೇಶನ: ಪಟ್ಟಾಭಿರಾಮ ರೆಡ್ಡಿ

1978 ಪಲ್ಲವಿ, ನಿರ್ದೇಶನ: ಲಂಕೇಶ್, ಪಿ

1978 ಘಟಶ್ರಾದ್ಧ, ಗಿರೀಶ್ ಕಾಸರವಳ್ಳಿ

1978 ಕನಕಾಂಬರ

1978 ಋಷ್ಯಶೃಂಗ, ನಿರ್ದೇಶನ: ಚಂದ್ರಶೇಖರ್ ಕಂಬಾರ

1978 ಕಾಕನಕೋಟೆ, ನಿರ್ದೇಶನ: ಸಿ.ಆರ್.ಸಿಂಹ

1978 ಕೋಕಿಲ, ನಿರ್ದೇಶನ: ಬಾಲು ಮಹೇಂದ್ರ

1978 ಹುಲಿ ಬಂತು ಹುಲಿ

1978 ಗೀಜಗನ ಗೂಡು

1978 ಕನ್ನೇಶ್ವರ ರಾಮ, ನಿರ್ದೇಶನ: ಎಂ.ಎಸ್.ಸತ್ಯು

1979 ಒಂದಾನೊಂದು ಕಾಲದಲ್ಲಿ, ನಿರ್ದೇಶನ: ಗಿರೀಶ್ ಕಾರ್ನಾಡ್

1979 ಚಿತೆಗೂ ಚಿಂತೆ, ನಿರ್ದೇಶನ: ಎಂ.ಎಸ್.ಸತ್ಯು

1979 ಕಾಡು ಕುದುರೆ, ನಿರ್ದೇಶನ: ಚಂದ್ರಶೇಖರ ಕಂಬಾರ

1980 ಗ್ರಹಣ, ನಿರ್ದೇಶನ: ನಾಗಾಭರಣ

1980 ಸಾವಿತ್ರಿ, ನಿರ್ದೇಶನ: ಟಿ.ಎಸ್.ರಂಗ

1981 ಕಾಡಿಗೆ ಹೋದವರು, ನಿರ್ದೇಶನ : ವಿ. ಜಗನ್ನಾಥ

1982 ಬರ, ನಿರ್ದೇಶನ: ಎಂ.ಎಸ್.ಸತ್ಯು

1983 ಫಣಿಯಮ್ಮ, ನಿರ್ದೇಶನ: ಪ್ರೇಮಾಕಾರಂತ

1984 ಬ್ಯಾಂಕರ್ ಮಾರ್ಗಯ್ಯ, ನಿರ್ದೇಶನ: ನಾಗಾಭರಣರ

1985 ಬೆಟ್ಟದ ಹೂವು, ನಿರ್ದೇಶನ : ಎನ್.ಲಕ್ಷ್ಮಿ ನಾರಾಯಣ್

1986 ಆಕ್ಸಿಡೆಂಟ್, ನಿರ್ದೇಶನ : ಶಂಕರ್ ನಾಗ್

1987 ಮಧ್ವಾಚಾರ್ಯ, ನಿರ್ದೇಶನ : ಜಿ.ವಿ.ಅಯ್ಯರ್

1988 ಅವಸ್ಥೆ, ನಿರ್ದೇಶನ : ಕೃಷ್ಣ ಮಾಸಡಿ

1988 ತಬರನ ಕಥೆ, ನಿರ್ದೇಶನ : ಗಿರೀಶ್ ಕಾಸರವಳ್ಳಿ

1989 ಪುಷ್ಪಕ ವಿಮಾನ, ನಿರ್ದೇಶನ : ಸಿಂಗೀತಂ ಶ್ರೀನಿವಾಸರವ್

1990 ಕುಬಿ ಮತ್ತು ಇಯಾಲ, ನಿರ್ದೇಶನ : ಸದಾನಂದ ಸುವರ್ಣ

1991 ಮನೆ, ನಿರ್ದೇಶನ : ಗಿರೀಶ್ ಕಾಸರವಳ್ಳಿ

1992 ಮೈಸೂರುಮಲ್ಲಿಗೆ, ನಿರ್ದೇಶನ : ಟಿ.ಎಸ್. ನಾಗಾಭರಣ

1993 ಸಂಗ್ಯಾ ಬಾಳ್ಯಾ, ನಿರ್ದೇಶನ :

1994 ಚಿನ್ನಾರಿ ಮುತ್ತ, ನಿರ್ದೇಶನ :

1996 ಗಳಿಗೆ, ನಿರ್ದೇಶನ :

1997 ಕ್ರೌರ್ಯ, ನಿರ್ದೇಶನ : ಗಿರೀಶ್ ಕಾಸರವಳ್ಳಿ

1998 ನಾಗಮಂಡಲ, ನಿರ್ದೇಶನ : ಟಿ.ಎಸ್. ನಾಗಾಭರಣ

1999 ತಾಯಿ ಸಾಹೇಬ, ನಿರ್ದೇಶನ : ಗಿರೀಶ್ ಕಾಸರವಳ್ಳಿ

2000 ಕಾನೂರು ಹೆಗ್ಗಡತಿ, ನಿರ್ದೇಶನ : ಗಿರೀಶ್ ಕಾಸರವಳ್ಳಿ

2001 ಮುನ್ನುಡಿ, ನಿರ್ದೇಶನ : ಪಿ.ಶೇಷಾದ್ರಿ

2001 ಮತದಾನ, ನಿರ್ದೇಶನ : ಟಿ.ಎನ್.ಸೀತಾರಾಂ

2001 ನೀಲ, ನಿರ್ದೇಶನ : ಟಿ.ಎಸ್. ನಾಗಾಭರಣ

2001 ಮುಸ್ಸಂಜೆ, ನಿರ್ದೇಶನ : ರಾಮದಾಸ ನಾಯ್ಡು

2001 ಅತಿಥಿ, ನಿರ್ದೇಶನ : ಪಿ.ಶೇಷಾದ್ರಿ

2001 ದ್ವೀಪ, ನಿರ್ದೇಶನ : ಗಿರೀಶ್ ಕಾಸರವಳ್ಳಿ

2003 ಮೌನಿ, ನಿರ್ದೇಶನ : ಟಿ.ಎಸ್. ನಾಗಾಭರಣ

2003 ಸಿಂಗಾರವ್ವ, ನಿರ್ದೇಶನ : ಟಿ.ಎಸ್. ನಾಗಾಭರಣ

2003 ಸ್ಟಂಬಲ್ (ಇಟಿgಟish), ನಿರ್ದೇಶನ : ಪ್ರಕಾಶ ಬೆಳವಾಡಿ

2004 ಪ್ರವಾಹ, ನಿರ್ದೇಶನ : ರಾಮದಾಸ ನಾಯ್ಡು

2005 ಬೇರು, ನಿರ್ದೇಶನ : ಪಿ.ಶೇಷಾದ್ರಿ

2005 ಹಸೀನ, ನಿರ್ದೇಶನ : ಪಿ.ಶೇಷಾದ್ರಿ