ರೂಪಿಂಗೆ ಬಂದು ನಿಂದುದು
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ರೂಪಿಂಗೆ
ಬಂದು
ನಿಂದುದು
ಮಾತಿಂಗೆ
ಒಡಲಾಯಿತ್ತು.
ಮಾತಿಂಗೆ
ವೇಧಿಸಿದ
ಮನ
ರಾಟಾಳದ
ಕುಂಭದಂತೆ.
ಅದ
ನೇತಿಗಳೆದು
ನಿಂದಲ್ಲಿ
ಗುಹೇಶ್ವರಲಿಂಗ
ತಾನೆ
ಸಂಗನಬಸವಣ್ಣಾ.