ವೇದ ವೇದಾಂತವನೋದಿ ಜ್ಞಾನ

ವಿಕಿಸೋರ್ಸ್ದಿಂದ



Pages   (key to Page Status)   


ವೇದ
ವೇದಾಂತವನೋದಿ
ಜ್ಞಾನ
ಸೂರೆಯ
ಮಾಡುವ
ಜಂಗಮ
ಕ್ರಿಯಾಹೀನನಾದಡೆ
ಆಗಮಸಮರಸ
ಆತನಲ್ಲ.
ಅದೇನು
ಕಾರಣವೆಂದಡೆ:ನುಡಿದಂತೆ
ನಡೆಯನು.
ಅಲ್ಲಿ
ಕೂಡಲಚೆನ್ನಸಂಗಮದೇವ
ನಿಲ್ಲಲಾರನು
ಸಿದ್ಧರಾಮಯ್ಯಾ.