Pages (key to Page Status)
ವೇದವೇದಾಂತವನೋದಿಜ್ಞಾನಸೂರೆಯಮಾಡುವಜಂಗಮಕ್ರಿಯಾಹೀನನಾದಡೆಆಗಮಸಮರಸಆತನಲ್ಲ.ಅದೇನುಕಾರಣವೆಂದಡೆ:ನುಡಿದಂತೆನಡೆಯನು.ಅಲ್ಲಿಕೂಡಲಚೆನ್ನಸಂಗಮದೇವನಿಲ್ಲಲಾರನುಸಿದ್ಧರಾಮಯ್ಯಾ.