ಶಿವಪ್ರಸಾದವನಾರೋಗಣೆಯ ಅತ್ತಿತ್ತ ಮಾಡುವಲ್ಲಿ

ವಿಕಿಸೋರ್ಸ್ದಿಂದ



Pages   (key to Page Status)   


ಶಿವಪ್ರಸಾದವನಾರೋಗಣೆಯ
ಮಾಡುವಲ್ಲಿ
ಕರಣಂಗಳು
ಕಡೆಗೆ
ತುಳುಕದಿರಬೇಕು.
ಚಿತ್ತವು
ಅತ್ತಿತ್ತ
ಹರಿಯದಿರಬೇಕು.
ಶಿವಧ್ಯಾನಪರಾಯಣನಾಗಿರಬೇಕು.
ಶಿವಪ್ರಸಾದದಲ್ಲಿ
ಮನವು
ಮಗ್ನವಾಗಿರಬೇಕು.
ಪ್ರಸಾದವೆ
ಪರಬ್ರಹ್ಮವೆಂಬ
ಭಾವ
ಬಲಿದಿರಬೇಕು.
ತುತ್ತುತುತ್ತಿಗೆ
ಶಿವಮಂತ್ರವ
ಉಚ್ಚರಿಸುತಿರಬೇಕು.
ಶಿವಪ್ರಸಾದದ
ಘನವ
ಕಂಡು
ಮನವು
ಹಿಗ್ಗಿ
ಪರಮಪರಿಣಾಮದೊಳಗೋಲಾಡುತಿರಬೇಕು.
ಇಂತೀ
ಭೇದವನರಿಯಬಲ್ಲಾತನೆ
ಅಚ್ಚಪ್ರಸಾದಿಯಯ್ಯ
ಅಖಂಡೇಶ್ವರಾ.