ಷೋಡಶೋಪಚಾರವಿಲ್ಲದೆ ಮುಟ್ಟಲರಿಯದವರ ಕಂಡರೆ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಷೋಡಶೋಪಚಾರವಿಲ್ಲದೆ
ಮುಟ್ಟಲರಿಯದವರ
ಕಂಡರೆ
ಅವರನೇನೆಂಬೆನಯ್ಯಾ
?
ಆವ
ಭಾವದಲ್ಲಿ
ಆವ
ಮುಖದಲ್ಲಿ
ಆವ
ಜ್ಞಾನದಲ್ಲಿ
ಆವರನಯ್ಯಯೆಂಬೆನು
?
ನಿಮ್ಮಲ್ಲಿ
ಸಮ್ಯಕ್ಕಾದ
ಸತ್ಯಶರಣರ
ಅವರನಯ್ಯಯೆಂಬೆನು
ಕೂಡಲಚೆನ್ನಸಂಗಮದೇವಾ.