ಸುಖವಾದಡುಂಡು, ದುಃಖ ಬಂದಲ್ಲಿ
ಗೋಚರ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಸುಖವಾದಡುಂಡು
ದುಃಖ ಬಂದಲ್ಲಿ ಬಳಲಿದಡಹುದೆ ! ತುಯ್ಯಲೆಂದಡುಂಡು
ಹುಯ್ಯಲೆಂದ[ಡೋಡಿದೊ]ಡಹುದೆ ! ಕೇಳಯ್ಯಾ ಕೂಡಲಸಂಗಮದೋವಯ್ಯಾ ನೀ ಮಾಡಿದ ಮಾಟಕ್ಕಾಡಿದಡಹುದೆ !