ಹರಿಯ ಕೈಯೊಳಗಣ ಗಿಳಿಗೆ,

ವಿಕಿಸೋರ್ಸ್ದಿಂದ



Pages   (key to Page Status)   


ಹರಿಯ ಕೈಯೊಳಗಣ ಗಿಳಿಗೆ
ಬೆಕ್ಕಿನ ಭಯ. ಗಿಳಿಯೆದ್ದೋಡಿ ಹಾಲ ಕುಡಿಯಲು
ಹರಿಯ ಕೈ ಮುರಿದು
ಮಾರ್ಜಾಲಗೆ ಮರಣವಾಯಿತ್ತು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.