ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M M ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಕುಂದಣನವರತ್ನಖಚಿತ ಕೌಭಾರಿಯ ಮುಂದ ನಾಲೈಸೆಗಳಲಿ || ಸಂದಣಿಸಿದರು ಛಪ್ಪನ್ನ ದೇಶದ ಜನ ವೃಂದ ಊದಿನ ವಿಷಯದಲಿ ೦0 - ಭಂಗ ಬಾಣನ ಕಡೆ ಸೆಣಸಿದರ್ಗಲ್ಲದೆ ಭಂಗ ಬಾಣನ ಸುರಕಹುದೆ | ಭಂಗ ಬಾಳೆಯ ಹಣ್ಣ ತೆಗೆಯಂದು ಸುಭಟೆ ತುಂಗ ಛೇದಿಸಿದ ಲೂದಿ [ನಲಿ |೨೧|| ಭಾಳಾಕ್ಷನ ರೂಹು ನಿನಗೇಕೆನುತ ನಾರಿ ಕೇಳಿಫಲವ ಕಟ್ಟಿ ತೂಗಿ || ಬೀದಿಲಿರಿದು ಕೂಳುವಂತೆ ತೆಂಗಿನಕಾಯ ಹಟ ಮಾಡಿದ ರು ದಿನ ನಳನನೇತ್ರೆಯರೊಳು ನೇಹಗಲಹವಾಂತು| ಮುಳಿದರೆ ಸ್ಮರ ತಮ್ಮದಿಸಲು ಬಳಿಯ ಕಟ್ಟುಗಳು ಬಿಲ್ಲಹವೆಂದು ಮಸೆದ ಕಂ ದಾಳಿಯಿಂದ ಕಡಿದ [ಜೂದಿನಲಿ ೨೩|| ಬೆಲ್ಲವೆ ನೀ ಮುದ್ದು ವೆಂಗಳ ಮೃದುವಾಯ ಬೆಲ್ಲವಾದಿರದೆ ಬಂದಿಲ್ಲಿ | ಹೊಲ್ಹ ನೋಣನ ಮುತ್ತಿಸಿಕೊಳ್ಳ ಬೇಡೆಂದು ಬೆಲ್ಲ ವನೆಡೆಯೆ ಗುದ್ದಿದನು. ಲೆ, ಪಗಡೆ ರಾಯ ಚೊಗರಿ ಸೋಹ ಬಾರು ಗುತ್ತದೆಪ್ಪಿಯ ಸರಿ (ಬೆಸದಿ | ವಿತ್ತನಾಶವ ಮಾಡುವ ಜೂದುಗಾರ ಮೊತ ವಿರ್ದುದು ಮನೆಮನೆಗೆ ೨೫. ಜೂಜಾಟಕ ಸೂಳಬಂಟಿಕೆ ರುಣದ ಸಂ ವಾಣ ಪೆರ್ಗಡಿಗಳ ಚರ್ಚೆ || ರಾಜವೀಧಿಯೊಳ ಉದಾಡುವ ಸಂದಣಿ ಮಾಜದು ನಿತ್ಯಕೃತ್ಯದಲಿ ೦೬ ಸಂಭ್ರಮವಡೆದಿರ್ದ ರಥಹಹ ಯನಿಕ ರುಂಬ ಪದಾತಿ ಸಂದೋಹ || ಕುಂಭಾಂಡಮಂತ್ರಿಶೇಖರನ ಸದ್ಬವನವ ಲಂಬವ ವಾಡಿಕೊಂಡಿಹವು! ೦೭ * ವರಮದಧಾರಸೋಲುವ ಗಜರಥಗಳ ತುರಗತತಿಯನಿಸಿತೆಂದು | ಬರೆದು ಲೆಕ್ಕಿ ಪೊಡೆ ಬೊವಾಂಡವಾಬಾಣನ ಪುರವನೆಕಾಟ್ಟು ಕೊಂಡಿಹವು ಮಂಡಳಸಿದ ಹೊನ್ನ ಮುಗಿಲಿಮಧ್ಯದಲಿ ತ್ರಿ ಗಂಡ ಹವ್ಯಗಳ ಹೋಂಗಳಸ ಚಂಡವುತ್ತರದವೀಧಿಗೊಟ್ಟು ಬ್ರಹ್ಮಾಂಡವ ತುಡಕಿ ನಾಟಿದುವು er ಒಪ್ಪವಡೆದ ಯಾಗಶಾಲೆ ಸದ್ಧ ಆಹಾರ ದುಪ್ಪರಿಕೆಯೊಳ, ಜೋಯಿಸರು | ತಪ್ಪದೆ ಗಳಿಗೆಗೊಮ್ಮೊಮ್ಮೆ ಭೌರಿಯ ಹೊಯ್ಯು ತಿಪ್ಪುದದೊಂದು ಬಾಗಿ [ಿಳು |೩೦| ಕ ಪ, ಆ-1. ಮಣ್ಣು ಕತ್ತಿಯಿಂದ, 2, ಕೋಟೆ,