ಪುಟ:ವಂಗವಿಜೇತ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

同9b_ Edo risovłęzi ಕೊಳ್ಳಕೂಡದು; ಆದರೆ ಆ ಸತೀಶಚಂದ್ರನ ವಿಚಾರದಲ್ಲಿ ತಾವು ತಿಳಿದಿರುವುದಕ್ಕಿಂತ ত93১ ಹೆಚ್ಚು ತಿಳಿದಿರುವೆನು. ರಾಜಾ–ಇ೦ದ್ರನಾಧನು ತಿಳಿದಿರುವಷ್ಟು ನಾನJಾ ತಿಳಿದಿರುವೆನು ; ಇ೦ದ್ರನಾಧನ ಮನಸ್ಸಿನಲ್ಲಿ ಈಗವನು ಚಿ೦ ತಿ ಸು ತಿರು ವು ದ నే్ను নত98১ బలేను. ಇ೦ದ್ರುನಾಧನು ಆಶ್ಚರ್ಯದಿಂದ ಮಾತಿಲ್ಲದವನಾಗಿ ರಾಜನ ಮುಖವನು ನೋಡುತಿದ್ದನು; ರಾಜನು ಮೊದಲಿನಂತೆ ನಗುತ ನಗುತ, ಆ ಸತೀಶಚಂದ್ರನು ರಾಜಾ ಸಮರಸಿಂಹನನ್ನು ಪಾJಣದಿಂದ ವಧೆಮಾಡಿದವನು. ಇಂದ್ರನಾಧನದನ್ನೇ ಕುರಿತು ಮನದಲ್ಲಿ ಚಿ೦ತಿಸುತ್ತಿರುವನು ' ಎ೦ದನು. ಇ೦ದುನಾಧನು ಆಶ್ಚರ್ಯದಿಂದ ಸ೦ಚಾಶಾನ್ಯನಾದವನಂತೆ, ' ਨ30 ਕਰੋ। .ಕ್ಷಮಿಸಬೇಕು, ತಾವು ಅ೦ತರ್ಯಾಮಿಗಳು ' ಎ೦ದನು ! פ־3שפ"ס ರಾಜಾ–|ಗಂಭೀರ ಸ್ವರದಿ೦ದ) ಇಂದ್ರುನಾಧ ! ಭ ವಂತನೊಬ್ಬನೇ ಅಂತ యూFవి) ; లదా రే ದಿಲ್ಲೀಶ್ವರನ నేE నాణేతియు ನಾಲಾಕಡೆ ಸ೦ಧಾನಮಾಡದೆ ಆವ ಕಾರ್ಯದಲ್ಲಿಯJಾ ಪ್ರುವ್ಯತ್ತನಾಗನು. ಯುದ್ಧಕಾರ್ಯದಲ್ಲೆನ್ನ د رع تجاهل حة ನರತು ಹೋಗಿದೆ, ದೇವರ ಅನುಗ್ರುಹದಿ೦ದ ಯುದ್ಧಕೌಶಲವನ್ನು ಸ್ವಲ್ಪಮಟ್ಟಿಗೆ ७४८० ईJ००a.९ऍ. ಇ೦ದ್ರುನಾಧನು ಕ್ಷಣೆಕ ಮಗೌನದಿಂದಿದು ಬಳಿಕ, 'ಮಹಾರಾಜ! ಹಾಗಾದರೆ, ತಾವು ಸಮರಸಿ೦ಹನು ಖJಾನಾದ ವಿಚಾರವನ್ನು త్రిళిది రేJF ಸಾಗಿದೆ? ಎ೦ದನು, రాజాD-lమేణదేలిన9తే) ల మిJF నియు ವಿಚಾರವನ್ನು ನಾನು ಬಲ್ಲೆನು; ಯಧಾಕಾಲದಲ್ಲಿ ಅದರ ವಿಚಾರಣೆಯನ್ನೂ ಮಾಡುವೆನು.. ನನ್ನ ಮಗನನ್ನು ಖJಾನು ಮಾಡಿದರೆ ಹತಾಕಾರಿಯನ್ನು విు సువేను, סנצה: כ־25 פרס 35סט ಸಿ೦ಹನ ಹತಾಕಾರಿಯನ್ನೆ೦ದಿಗೂ ఎు నేను. ಅಂದು ರಾತ್ರಿ) ಮೊದಲ ಪ್ರುಹರದಲ್ಲಿ ಸತೀಶಚಂದ್ರುನು ಗ೦ಗಾತೀರದಲ್ಲಿ ಹವ ತೆಗೆದುಕೊಳ್ಳುತ್ರ ఆడాడేుకిద్చను. 'aלקס (סנט פרס נ:ה3:3סס ಸಮಾನ ನು ಹೊಂದಿದ್ದನು, ಅವನ ಹೃದಯವು ಉಲ್ಲಾಸದಿ೦ದ ಪರಿಪೂರಿತವಾಗಿದ್ದಿತು, ಮಾಯಾವಿನಿಯಾದ ಆಶೆಯು ಅವನ ಕಿವಿಯಲ್ಲಿ ಹೇಳುತಿದ್ದಳೇನೆಂದರೆ– '9ংBJ9:33, ಪಾಪಕ್ಕೆ ಸಲುವಾಗಿ ದಂಡಿಸಲ್ಪಡುವೆಯೆಂದು ಹೆದರುತಿದ್ದೆಯಲ್ಲವೆ ? ಆ ಪಾಪವನ್ನು ಕಂಡವರಾರು? ದಂಡನೆಯ ಲ್ಲಿ ? ಈಗಲೂ ದಿನೆದಿನೆ ನಿನಗೆ ಸಮಾನವು ವೃದ್ಧಿಯಾಗುತಿರಲಿ, ಪದವು ಹೆಚುತ್ತಿರಲಿ. ಸೂರ್ಯಾಸ್ತವಾಗು ವುದಕ್ಕೆ ಮೊದಲಿ೦ದಲೂ ಕುಹಕಿನಿಯಾದಾ ಆಶೆಯು ಈ ಪ್ರಕಾರ ಅವನ ಕಿವಿ ಯಲ್ಲುಸುರುತಿದ್ದಳು, ಆ ಸೂರ್ಯದೇವನು ಪುನಃ ಉದಯವಾಗುವುದಕ್ಕೆ