ಈ ಪುಟವನ್ನು ಪ್ರಕಟಿಸಲಾಗಿದೆ
೧೧೦
ಕ್ರಾಂತಿ ಕಲ್ಯಾಣ
ರಾಜಗೃಹದಲ್ಲಿ ಒಟ್ಟುಗೂಡಿದೊಡನೆ ಜಗದೇಕಮಲ್ಲನು ಸಂಚಿನ ಎಲ್ಲ ಸೂತ್ರಗಳನ್ನೂ ತನ್ನ ಕೈಗೆ ತೆಗೆದುಕೊಂಡು ನಾಯಕನಂತೆ ಆಜ್ಞೆ ಮಾಡುತ್ತಿರುವುದನ್ನು ಕಂಡು ಅಗ್ಗಳ ಬೊಮ್ಮರಸರು ಆಶ್ಚರ್ಯಗೊಳ್ಳಲಿಲ್ಲ.
ಜಗದೇಕಮಲ್ಲನ ಚಾತುರ್ಯ ದಕ್ಷತೆಗಳನ್ನು ಅವರು ಚೆನ್ನಾಗಿ ತಿಳಿದಿದ್ದರು.
- * * *