ಪುಟ:ಕರ್ನಾಟಕ ಗತವೈಭವ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೬೦

ಕರ್ನಾಟಕ ಗತವೈಭವ



೯ನೆಯ ಪ್ರಕರಣ


ಕಲ್ಯಾಣ-ಚಾಲುಕ್ಯರ ವಂಶಾವಳಿ

ತೈಲಪ (೯೭೩-೯೯೭)
ಸತ್ಯಾಶ್ರಯ, ಇರಿವ-ಬೆಡಂಗ (೯೯೭-೧೦೦೮).
ವಿಕ್ರಮಾದಿತ್ಯ (೧೦೦೮-೧೦೧೮)
ಜಯಸಿಂಹ, ಜಗದೇಕಮಲ್ಲ (೧೦೧೮-೧೦೪೦)
ಸೋಮೇಶ್ವರ (೧ನೇ), ಆಹವಮಲ್ಲ, ತ್ರೈಲೋಕ್ಯಮಲ್ಲ (೧೦೪೦-೧೦೬೯)
ಸೋಮೇಶ್ವರ (೨ನೇ), ಭುವನೈಕಮಲ್ಲ (೧೦೬೯-೧೦೭೬).
ಚಾಲುಕ್ಯ ವಿಕ್ರಮ, ವಿಕ್ರಮಾದಿತ್ಯ, ತ್ರಿಭುವನಮಲ್ಲ (೧೦೭೬-೧೧೨೬).
ಸೋಮೇಶ್ವರ (೩ನೇ), ಭೂಲೋಕವಲ್ಲ (೧೧೨೬-೧೧೩೮)
ಜಗದೇಕಮಲ್ಲ (೧೧೩೮-೧೧೦)
ತೈಲಪ, ತೈಲೋಕ್ಯಮಲ್ಲ, ನೂರ್ಮಡಿ (೧೧೫೦-೧೧೬೫)
ಸೋಮೇಶ್ವರ (೪ನೇ), ತ್ರಿಭುವನಮಲ್ಲ (೧೧೮೨-೧೧೮೯)