ಭಕ್ತಿಯೆಂಬ ಸಮಾಧಾನ ಬಸವಣ್ಣನಿಂದ

ವಿಕಿಸೋರ್ಸ್ದಿಂದ



Pages   (key to Page Status)   


ಭಕ್ತಿಯೆಂಬ
ಸಮಾಧಾನ
ಬಸವಣ್ಣನಿಂದ
ಎನಗಾಯಿತ್ತು.
ಪ್ರಸಾದವೆಂಬ
ಪರಿಣಾಮ
ಮರುಳುಶಂಕರದೇವರಿಂದ
ಎನಗಾಯಿತ್ತು.
ಏಕೋಭಾವದ
ನಿಷ್ಠೆ
ಸಿದ್ಧರಾಮಯ್ಯದೇವರಿಂದ
ಎನಗಾಯಿತ್ತು.
ಸರ್ವಜೀವ
ಪರಿಪೂರ್ಣಕಳೆ
ಚನ್ನಬಸವಣ್ಣನಿಂದ
ಎನಗಾಯಿತ್ತು.
ಆದ
(ಅದರ?)
ನಿಜದ
ನೆಲೆ
ಗುಹೇಶ್ವರಲಿಂಗವೆಂಬ
ನಾಮವಾಯಿತ್ತು.