Pages (key to Page Status)
ಕಂಗಳಲ್ಲಿ ಕರಸ್ಥಳದ ನೋಟ ಅಂಗವಿಕಾರವೆಂಬುದನರಿಯ ನೋಡಾ ಮನದ ಕೊನೆಯ ಮೊನೆಯ ಮೇಲಣ ಅನುಭಾವ ಗಮನಗೆಟ್ಟು ಭಾವ ನಿರ್ಭಾವವೆಂಬುದನರಿಯ ನೋಡಾ. ಕೂಡಲಸಂಗಮದೇವರಲ್ಲಿ ಪ್ರಭುದೇವರಿಂದಲಾನು ಬದುಕಿದೆನು ಕಾಣಾ ಚೆನ್ನಬಸವಣ್ಣಾ.