ಕಟ್ಟರಸಿಲ್ಲದ ರಾಜ್ಯಕ್ಕೆ ಕಳ್ಳರ

ವಿಕಿಸೋರ್ಸ್ದಿಂದ



Pages   (key to Page Status)   


ಕಟ್ಟರಸಿಲ್ಲದ ರಾಜ್ಯಕ್ಕೆ ಕಳ್ಳರ ಭಯ
ಒಕ್ಕಲಿಲ್ಲದ ಊರು ಹಾಳು
ಮಕ್ಕಳಿಲ್ಲದ ಮನೆ ಮಸಣವಟ್ಟಿಗೆಯೆಂಬ ಲೋಕದ ದೃಷ್ಟಾಂತದಂತೆ ಮುಕ್ಕಣ್ಣನರುಹಿಲ್ಲದವನ ಹೃದಯ ಕರ್ಕಸದ ವೀಧಿ
ರಕ್ಕಸರ ಹೊಳಲು ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.