ಸತ್ಯ ಸದ್ಭಕ್ತರ ಸಂಭಾಷಣೆ

ವಿಕಿಸೋರ್ಸ್ದಿಂದ



Pages   (key to Page Status)   


ಸತ್ಯ
ಸದ್ಭಕ್ತರ
ಸಂಭಾಷಣೆ
ನುಡಿಗಡಣವೆಂಬುದು
ನಿಚ್ಚಲೊಂದು
ಉಪದೇಶ
ಮಂತ್ರವ
ಕಲಿತಂತೆ.
ಬಚ್ಚಬರಿಯ
ಭವಿಗಳ
ಸಂಗದಲ್ಲಿದ್ದರೆ
ಕಿಚ್ಚಿನೊಳಗೆ
ಬಿದ್ದ
ಕೀಡೆಯಂತಪ್ಪುದಯ್ಯ.
ಸುಚಿತ್ತದಿಂದ
ನಿಮ್ಮ
ಸದ್ಭಕ್ತರ
ಸಂಗದಲ್ಲಿರಿಸದಿರ್ದಡೆ
ನಾನಿನ್ನೆತ್ತ
ಸಾರುವೆನು
ಹೇಳಾ
ಚೆನ್ನಮಲ್ಲಿಕಾರ್ಜುನಾ
?