ಸರ್ವಸಂಗನಿವೃತ್ತಿಯ ಮಾಡಿದ ಬಳಿಕ,

ವಿಕಿಸೋರ್ಸ್ದಿಂದ



Pages   (key to Page Status)   


ಸರ್ವಸಂಗನಿವೃತ್ತಿಯ ಮಾಡಿದ ಬಳಿಕ
ಆದಿ ಮಧ್ಯ ಅವಸಾನವನರಿಯಬೇಕು. ಅರಿಯದೆ ಭಕ್ತಿ-ಜ್ಞಾನ-ವೈರಾಗ್ಯವೆಂಬ ಬರಿ ವೇಷಕ್ಕಿಂತ ಬಡಸಂಸಾರವೆ ಲೇಸು_ಕೂಡಲಚೆನ್ನಸಂಗಮದೇವಾ.