ಸುಪಥಮಂತ್ರದುಪದೇಶವ ಕಲಿತು, ಯುಕ್ತಿಗೆಟ್ಟು

ವಿಕಿಸೋರ್ಸ್ದಿಂದ


Pages   (key to Page Status)   

ಸುಪಥಮಂತ್ರದುಪದೇಶವ ಕಲಿತು
ಯುಕ್ತಿಗೆಟ್ಟು ನಡೆವಿರಯ್ಯಾ
ತತ್ತ್ವಮಸಿ ಎಂಬುದನರಿದು ಕತ್ತಲೆಗೆ ಓಡುವಿರಯ್ಯಾ. ವೇದವಿಪ್ರರ ವಿಚಾರಿಸಿ ನೋಡಲು
ಉಪದೇಶಪರೀಕ್ಷೆ ನರಕವೆಂದುದು ಕೂಡಲಸಂಗನ ವಚನಸೂಚನೆ. 91