ಪುಟ:ಇಂದ್ರವಜ್ರ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

� � � � � � � � � � � � � � »XXXXXXXXXXXX ಈಾ ೦ ದ ವ ಜ). ನಾ ಭರತಖಂಡದ ಉತ್ತರದಿಕ್ಕಿನಲ್ಲಿ ಹಿಮಾಲ ಯನೆಂಬ ಬಲು ಎತ್ತರವಾದ ಬೆಟ್ಟದ ಸಾಲು ಇರು ವುದಲ್ಲವೆ ? ಆ ಬೆಟ್ಟಗಳ ನಡುವೆ ಈಗ ದೇವದ್ವಾರ ಎಂಬ ಹಳ್ಳಿಯೊಂದಿರುವುದು, ಅದಕ್ಕೆ ಕೊಂಚ ದೂರ ದಲ್ಲಿ ರಾಮಗಂಗಾನದಿಯು ಹರಿಯುತ್ತಿರುವುದು. ಆ ಹಳ್ಳಿಯಲ್ಲಿ ಎಷ್ಟೆ ವರ್ಷಗಳ ಹಿ ದೆ ಒಬ್ಬ ಬಡವು ದುಕಿಯ ಅವಳ ಎಳೆಯಮಗನೂ ವಾಸಮಾಡುತ್ತಿ ದ್ದರು. ಅವರಿಗ ಕೀಳುತರದ ಭೂಮಿ ಸಲ್ಪ ವಿತ್ತು. ಅದನ್ನು ಅವರು ಬೇಸಾಯಮಾಡಿ ಜೀವಿಸುತ್ತಿದ್ದ ರು. ಆದರೂ ಅವರಿಗೆ ಕಪ್, ಹೆಚ್ಚು, ಫಲಕಡವೆ; ಏಕಂ ದರೆ ಅವರಿಗೆ ವ್ಯವಸಾಯಕ್ಕೆ ಬೇಕಾದ ಜನಸಹಾ ಯವಾಗಲಿ ಇತರ ಅನುಕೂಲಗಳಾಗಲಿ ಇರಲಿಲ್ಲ. ಆದರೂ ಆ ಬಡಮುದುಕಿಗೆ ಮಾನದ ಮೇಲೆ ತುಂಬಾ ದೃಷ್ಟಿ;ಯಾವ ಉಪಕಾರವನ್ನೂ ಕೇಳಳು, ಯಾರ ಸಹಾಯವನ್ನೂ ಬಯಸಳು, ಅವಳ ಮಗನು ಅರೆಹೋ ವೈಗೆತಿಂದು, ಅರೆಮೈಗೆ ಹೊದ್ದು , ಬಡತನದಲ್ಲಿಯೇ ಬೆಳೆದನು. ಒಂದು ಸಲ ಆಪಾಂತ ತಕ್ಕಷ್ಟು ಮಳೆ ಬೀಳದೆ ಕ್ಷಾಮ ಬಂದಿತು. ನೆಲದಲ್ಲಿ ಬಿತ್ತಿದ್ದ ಧಾನ್ಯಗಳನ್ನು