ಪುಟ:ಇಂದ್ರವಜ್ರ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮ನ ಸೇವೆ ಸತ್ಕಾರಗಳನ್ನು ಸ್ವೀಕರಿಸಬೇಕು, ತಮ ಗಿಂತಲೂ ಉತ್ತಮರಾದ ಅತಿಥಿಗಳು ನನಗೆಂದು ದೊರ ಕುವರು ? ಇಂದು ನನ್ನ ಜನ್ಮವು ಸಫಲವಾಯಿತು. ದಯಮಾಡಿಬನ್ನಿರಿ LC ಎಂದು ವಿನಯದಿಂದ ಬೇಡಿ ಕೊಂಡನು, ಪೂಜನು ಆಪಾರ್ಥನೆಯಂತೆ ತನ್ನ ಪರಿವಾರ ಸಹಿತ ಭೂಮಿಯನ್ನು ಪ್ರವೇಶಿಸಿದನು. ಬ್ರಾಹ್ಮಣನು ಆತನನ್ನಿದಿರ್ಗೊಳ್ಳುವ ನಿವಿಂತ್ ಗದ್ದು ಗೆಯೊಂದಿಳಿದನು. ಸಂಗಡಲೆ ಅವನ ಬುದ್ದಿಯು ಬೇರೆ ಯಾಯಿತು. ಅವನು ಮಹಾರಾಜರೇ, ತಾವು ಹೀಗೆ ಬ್ರಾಹ್ಮಣನ ಭೂಮಿಗೆ ಪ್ರವೇಶಿಸಿ, ಅವನಬೆಳೆ ಯನ್ನು ಹಾಳುಮಾಡುವುದು ಉಚಿತವೆ ? ಎಂದನು. ಭೋಜರಾಜನು ಇಷ್ಟು ಬೇಗನೆ ಬ್ರಾಹ್ಮಣನ ಸ ಭಾವವು ಹೇಗೆ ವ್ಯತ್ಯಾಸ ವಾಯಿತೆಂದು ಆಶ್ಚರ್ಯ ಪ ಡುತ್ತಾ ಹಿಂದಡಿಯಿಟ್ಟನು. ಬ್ರಾಹ್ಮಣನೂ ಹಿಂದಕ್ಕೆ ಹೋಗಿ ಗದ್ದುಗೆಯನ್ನು ಹತ್ತಿದನು, ಒಡನೆಯೇ,ಅವನು ಹಿಂದಿನಂತೆ ಇಹೇ ಮಹಾಸ್ವಾಮಿ, ನನ್ನ ಪ್ರಾರ್ಥನೆ ಯನ್ನು ಹೀಗೆ ನಿರಾಕರಿಸ ಬಹುದೆ? ನನ್ನ ಭೂಮಿಯು ಧಾನ್ಯ ಸಸ್ಯ ಫಲ ಜಲ ಸಮೃದ್ಧವಾಗಿರಲು, ಈ ಮಧ್ಯಾ ಹ್ನ ಕಾಲದಲ್ಲಿ ತಾವೂ ತಮ್ಮ ಪರಿಜನರೂ ಈ ಮಾರ್ಗ ದಲ್ಲಿ ಉಪವಾಸ ತಿರುಗ ಬೇಕೆ ?” ಎಂದನು. ಭೋಜರಾಜನು ತನ್ನ ಊಹೆಯು ಸರಿಯೆಂದು ನಿ ಕ್ಯಯಿಸಿದನು. ಆದರೂ,ತಾನೇ ಆ ವೈಚಿತ್ರವನ್ನು ಆ ನುಭವಿಸಿ ತಿಳಿಯ ಬೇಕೆಂದು, ಆ ಬ್ರಾಹ್ಮಣನನ್ನು ಗ