ಪುಟ:ಇಂದ್ರವಜ್ರ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

21 ದ್ದುಗೆಯಿಂದಿಳಿಸಿ, ತಾನೇ ಆಸ್ಥಳದಲ್ಲಿ ಕೂತನು. ಆಹಾ ! ಆತನ ಆಂತರ್ಯವಾದ ಅನುಭವಗಳನ್ನು ಹೇಗೆ ತಾನೆ ವರ್ಣಿಸಬಹುದು ! ತತ್‌ಕ್ಷಣವೇ ಆತನಮನಸ್ಸು ನಿರ್ಮಲವಾಯಿತು. ಆತ ಕೊರತೆಗಳವು ಮಾ ಯವಾದವು , ತನ್ನ ರಾಜ್ವದಲ್ಲಿ ನಡೆಯುತಲಿ ನ್ಯಾ ಯಾನ್ಯಾಯಗಳೆಲ್ಲವು ಆತನಿಗೆ ಸ್ಪಷ್ಟವಾಗಿ ಗೆ ದವು ತನ್ನ ಪ್ರಜೆಗಳಲ್ಲಿ ಸಜ್ಜನರು ಯಾರು, ದುರ್ಜ ನರುಯಾರು ಎಂಬುದು ಆತನಿಗೆ ಸಂದೇಹವಿಲ್ಲದಂತೆ ತಿಳಿದು ಬಂದಿತು, ಪ್ರಜೆಗಳ ಕಮ್ಮಗಳನ್ನು ಹೋಗ ಲಾಡಿಸಿ, ಸುಖವನ್ನು ಹೆಚ್ಚಿಸಿ, ಲೋಕಕ್ಕೆ ಉಪಕಾರ ಮಾಡಬೇಕೆಂಬ ಕುತೂಹಲವು ಆತನಲ್ಲಿ ಕ್ಷಣೇ ಕ್ಷ ಈ ಬಲವಾಯಿತು. ವಾಚಕರೇ, ವಿಕ್ರಮಪೀಠದ ಮಹಿಮೆಯನ್ನು ನೋಡಿದಿರಾ ? ಭೋಜನು ಏನಾದರೂ ಮಾಡಿ ಅಸಿಂಹಾಸನವನ್ನು ಸ್ವಾಧೀನಪಡಿಸಿಕೊಳ್ಳ ಬೇಕೆಂದು ನಿರ್ಧರಿಸಿದನು. ಆ ಬಡಬ್ರಾಹ್ಮಣನಿಗೆ ಬೇಕಾದಷ್ಟು ಹಣವನ್ನೂ ವಸ್ತು ವಾಹನಗಳನ್ನೂ ಕೊಟ್ಟು ತನ್ನ ಅಭಿಪ್ರಾಯವನ್ನು ತಿಳಿಸಿದನು. ಅವನು ತನ್ನ ಆಶೆಯೆಲ್ಲವೂ ತೀರಿ ಹೋಳಿ ಯಿತೆಂದು ಆನಂದಿಸಿ, ಭೋಜನ ಇಕ್ಕೆ ಸಮ್ಮತಿ ಸಿದನು, ರಾಜನ ಆತ್ಮವು ನೆರವೇರುವುದೊಂದು ಕ ವ್ಯವೆ ? ಬೇಗನೆ ಒಡ್ಡರು ಬಂದು, ಗುದ್ದಲಿ'ಹಾರೆಗಳ ನ್ನು ತಂದು, ಆ ಪ್ರದೇಶವನ್ನೆಲ್ಲಾ ಅಗೆದರು. ಸ್ವಲ್ಪ ಹೊತ್ತು ತೋಡಿದಮೇಲೆ, ಆಗೋ ! ನವರತ್ನ ಖಚಿತ