ಪುಟ:ಇಂದ್ರವಜ್ರ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 ವಾದ ವಿಕ್ರಮವೀರವು ಅಲ್ಲಿಯೇ ಗೋಚರವಾಯಿತು. ಇನ್ನು ಭೋಜನ ಸಂತೋಷಕ್ಕೆ ನೀವೆ ಯೆಲ್ಲಿಯದು ? ಕೂಡಲೆ ಪುರೋಹಿತರನ್ನು ಈ ರೆಯಿಸಿ ಆಭದ್ರಪೀಠಕ್ಕೆ ಪೂಜೆಮಾಡಿಸಿ, ಶುಭಮುಹೂರ್ತದಲ್ಲಿ ವಾದ್ಯ ವೈಭವ ಗಳಡನೆ ಅದನ್ನು ತನ್ನೂರಿಗೆ ಹೊರೆಸಿಕೊಂಡು ಹೋ ದನು. ಅಲ್ಲಿ ಅದನ್ನು ಭದ್ರವಾದ ಸ್ಥಳದಲ್ಲಿರಿಸಿ, ಬಲು ಕಾಗಗೂ ಕರಾ ದ ಕಾವಲು ಗಾರರು ಅದನ್ನು ಕಾದಿರು ವಂತೆ ನಿಯಮಿಸಿದನು. * * * ಧಾರಾನಗರದಲ್ಲಿ ಈದಿನ ಮಹೋತ್ಸವ, ಊರ ನ್ನೆಲ್ಲಾ ತೋರಣ ಗಳಿಂದಲೂ ಧಜಪತಾಕೆ ಗಳಿಂದಲೂ ಸಿಂಗರಿ ಸಿರುವರು. ಎಲ್ಲಿನೋಡಿದರೂ ಉತ್ಸಾಹ, ಎಲ್ಲಿ ನೋಡಿದರೂ ಕೋಲಾಹಲ. ಜನರು ಒಳ್ಳೆಯ ಉಡುಪು ತೊಡಪುಗಳನ್ನಿಟ್ಟುಕೊಂಡು, ಸಡಗರದಿಂದ ತಿರುಗುತಲಿರುವರು. ಹುಡುಗರು ಗುಂಪು ಗಟ್ಟಿ ಕೊಂ ಡು ಹಾಡುತ್ತಾ, ಓಡುತ್ತಾ, ಕುಣಿಯುತ್ತಾ, ಗದ್ದಲ ಮಾಡುತ್ತಿರುವರು. ರಾಜವೀಧಿಯಲ್ಲಿ ಜನರು ಇತ್ಯ ಟ್ಟಾಗಿಸೇರಿ, ಕಿಕ್ಕರಿಸುತ್ತಿರುವರು. ಅರಮನೆಯ , ಮುಂದಂತೂ ಸೂಜಿಯ ಮೊನೆಯಷ್ಟು ಸ್ಥಳವೂ ಬಿ ಡುವಿಲ್ಲ. ಜನರು ಒಳಕ್ಕೆ ಹೋಗುತ್ತಲೇ ಇರುವರು. ಇಷ್ಟೊಂದು ಸಂಭ್ರಮಕ್ಕೆ ಕಾರಣವೇನೆಂದರೆ, ಈದಿ ನಭೋಜಮಹಾರಾಜನು ನೂತನ ಸಿಂಹಾಸನವನ್ನು ಹತ್ತವನು. ಇದಕ್ಕಾಗಿ ದೇಶದೇಶಗಳಿಂದ ರಾಜಾಧಿ ರಾಜರುಗಳ, ಮಹಾರಾಜರೂ, ಕವಿಗಳ, ಗಾಯ