ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ. (ಸಂಧಿ, ಪರಿಹರಿಸದ ನಿರ್ಮಲತೆಯನೋವದೆ | ಪರಕಲಿಸುವರುಜ್ಲನವರತ್ನದ | ಹರಿವೋಲವರು ಸುಖವಿರಲೀಧರೆಶತಿರವಿಯುಳನ್ನೆ ವರಂ || ೨೧ ಪಾಲಂ ಕೊಂಡು ಪಯವನಿಕೆಯ ಮ | ತಳಂಬೋಲು ದುರ್ಗಂಧಕ್ಕೆಳಸದೆ | ಲೋಲುಪತೆಯಿನೊಳಂನಿಂಗೆಂಗುವ ನೃಂಗಂದೊಲು ಕೃತಿಯಾ || ಆಲಿಸಿ ಕೇಳಲ್ಲದುದಂ ಪಿಂಗಿಸಿ | ಲೀಲೆಯಿನೊತಂ ಪಿಡಿವಾ ಬುಧ | ಜಾಲಂ ವಸುಧಾಲಂಕಾರಮದಂ ಮುದದಿಂ ಬಲಗೊಂಬೆ೦ | ೧ ಈತದಿಂ ದುರ್ಜನರಂ ದೂಷಿಸಿ | ನೀತಿನಿಪುಣರೆನಿಸುವ ಸಜ್ಜನರಂ || ಪ್ರೀತಿ ಮಿಗಿಲು ತುತಿಯಿಸಿ ಸಾಲೊಳಗಯಿದುರೆದು ಸಕ್ಕರೆಯಂ || ಓತೊಡವೆರಸುವ ತಟದಿಂ ನವರಸ | ರೀತಿವಡೆದ ಸಕ್ಕದದೊಳು ಕನ್ನಡ | ವಾತಂ ... ಸವಳ ಬೆರಸಿ ಜಯನೃಪಚಾರಿತ್ರವನೋತುಹಿರ್ದೆ೦ 11 ೦೩ ತಕ್ಕರ ಗೋಪಿ ತನೂದರಿಯರ ಪೋಸ | ತಕ್ಕೆ ತೊಡಂಬೆಲರ್ಿಸಬೇನೆಯು | ಸಕ್ಕರೆ ತೀವಿದ ತನಿವಾಊದುವ ತೆಂಕಣ ತೆಳ್ಳಲರು || ಮಕ್ಕಳ ಮುದ್ದು ನೆರೆದ ನುಡಿ ಮುದುರಿತು | ಚೊಕ್ಕಳಿಕೆಯು ನವಚಂದ್ರಿಕೆಯೆನೆ ಹೃದ | ದಕ್ಕೆ ವಿಲಾಸಮನೀವುದು ಸತ್ನ ಧುರಾಜನ ಸವಿಮಾತು || ೨೪ ಮನಮೋಲೊದುವೆನೆಂಬರ ಬಾಯ್ ? | ಗಿನಿಯನ್ನುಂಬಿದ ನವರಸದಂಬುಲ | ಮೆನೆ ಲಾಲಿಸಿ ಕೇಳರ ಕಿವಿಗೊಪವಳಾಡಿದ ಅಲ್ಲೆ ಬೆನೆ || ಅನುರಾಗದಿ ಲಿಖಿಸುವೆನೆಂಬರ ಕ | “ ನಿಮಿಷನೇತ್ರೆಯ ಘನಕುಚದುಗದೆ | ತೈನಲಾದುದು ಸತ್ರ ಭುರಾಜನ ಸವಿತೆಯ ಸವಿವಾತು | $ ಸವನೆ ಕಗಿಕಾವ್ಯದೊಳೊಪ್ಪುವ ಮಾತು. ಕ||