ನೆಲದತ್ತ ಮುಂದಣ ಬಾಗಿಲು,

ವಿಕಿಸೋರ್ಸ್ದಿಂದ



Pages   (key to Page Status)   


ನೆಲದತ್ತ ಮುಂದಣ ಬಾಗಿಲು
ಮೂರು ಮೊನೆಯ ಕಂಭದ ಶೂಲದಲ್ಲಿ ಒಂದು ದೇಗುಲ ! ಅಲ್ಲಿ ಒಳಗಣ ಹೂವಿನ ಕಲ್ಲಿನಲ್ಲಿ ಸಿಲುಕಿ (ನೆಲಸಿ?) ನಾದ ಮೂರುತಿ ಲಿಂಗವಿಪ್ಪುದು. ಒಂದು ಮಾತನಾಡಿದಡೆ ನುಡಿವುದು. ಗುಹೇಶ್ವರ ಮೆಚ್ಚಲು
ಬಹುಮಾತಿನ ಮಾಲೆಯ ಅನುಭಾವಕ್ಕೆ ನಾಚುವನು ಕಾಣಾ ಸಂಗನಬಸವಣ್ಣಾ.