ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 277 - ೬೬ XIV ಗಳನ್ನು ಪ್ರಕೋಪನಮಾಡುತ್ತದೆ, ಮತ್ತು ಸೀಯಾದ ದಾಳಿಂಬವ ಪಿತ್ತಶಾಂತಿಮಾಡುತ್ತದೆ ಮತ್ತು ಅದೇ ದಾಳಿಂಬಗಳೊಳಗೆ ಉತ್ತಮವಾದದ್ದಾಗಿರುತ್ತದೆ ಗುಣ 90 ವಾತಾದಮಚ್ಚಾ ಮಧುರ್ ವೃಷ್ಣ ಪಿತ್ತಾನಿಲಾಪಹಃ | ಬಾದಾಎನ ಗೋಷ್ಣ : ಕಫಕೃಷ್ಟೊ ರಕ್ತಪಿತ್ತವಿಕಾರಿಣಾ೦ | (ಭಾ) ಪ್ರ 127 ) ಬಾದಾಮು ಬೀಜದೊಳಗಿನ ಮಡಲು ಸಿ, ವೃಷ್ಯ, -, ಉಷ್ಣ, ಕಫಕರ ಮತ್ತು ಪಿತ್ರವಾಯುವನ್ನು ಪರಿಹರಿಸತಕ್ಕಂಧಾದ್ದು, ಆದರ ರಕ್ತಸಿಕ್ತ ರೋಗದವರಿಗೆ ಹಿತವಾದದ್ದಲ್ಲ •4 VM ಜ 11 ಕೃತಕ್ಷಯಾವಹಂ ಹೈ ದಂ ತಂ ತರ್ಪಣಂ ಗುರು | ಎರ್ಜೂರದ ಗುಣ ರಸೇ ರಾಕೇ ಚ ಮಧುರಂ ರ್ಜೂರಂ ರಕ್ತಪಿತ್ತಜಿತ್ | (ಸು 210 ) ವಿರ್ಜೂರದ ಹಣ್ಣ ಶೀತ, ಗುರು ರುಚಿಯಲ್ಲಿಯೂ ಪಾಕದಲ್ಲಿಯೂ ಸಿ, ಮನೋ ಹರವಾದದ್ದು, ಪುಷ್ಟಿಕರ ಮತ್ತು ಕ್ಷೇತ, ಕ್ಷಯ, ರಕ್ತಸಿ, ಈ ರೋಗಗಳನ್ನು ಸರಿಹರಿಸ ತಕ್ಕಂಧಾದ್ದು

32 ವಿದ್ಯಾದಾಮುಕ ಸರ್ವಾನಿ ರಸಾನ್ ವಣವರ್ಜಿತಾನ್ | ಸಲ್ಲಿಯ ಗುಣ ಸ್ನೇದಮರಕಪೋತ್ಯದಪಿತ್ತರೋಗನಾಶನಂ | (ಡ 117 ) ನಲ್ಲಿ ಕಾಯಿಯಲ್ಲಿ ಉಪ್ಪು ನಾ ಎಲ್ಲಾ ರಸಗಳು ಇರುತ್ತವಂತ ತಿಳಿಯಬೇಕು ಅದ ರಿಂದ ಇವರು, ಮೇದಸ್ಸು, ಕವ, ಅನ್ನದ್ವೇಷ ಮತ್ತು ಪಿತ್ತರೋಗ ನಾಶವಾಗುತ್ತವ ಅಂ ಸಮಧುರಂ ತಿಂ ಕವಾಯಂ ಕಟುಕಂ ಸರಮ ? ಚಕ್ಷುಷ್ಯಂ ಸರ್ವದೂಷಷ್ಟಂ ವೃಷ್ಣಮಾಮಲಕೀವಲಂ || ಹಂತಿ ವಾತ ದದ್ದು ತಾತಿ ತಂ ಮಾಧುರ್ಯಶೈತ್ಯತ: | ಕಥಂ ರೂಕ್ಷವಾಯತ್ಯಾತ್ಸಲೇಭ್ಯವಿಧ್ಯಧಿಕಂ ತ ತತ್ || (ಸು 207 ) ನಲ್ಲಿ ಫಲವು ಹುಳಿ, ನೀ ಕಹಿ, ಡಗರು ಮತ್ತು ಖಾರರುಚಿಯುಳ್ಳದ್ದು, ಸರ, ಕಣ್ಣಿಗೆ ಹಿತ ಮತ್ತು ಸರ್ವ ದೋಷಗಳನ್ನು ಪರಿಹರಿಸತಕ್ಕಂಧಾದ್ದು ಅದು ಹುಳಿಯಾಗಿರುವದ ರಿಂದ ವಾತವನ್ನೂ, ನೀ ಮತ್ತು ಶೀತವಾದದ್ದರಿಂದ ನಿತ್ಯವನ್ನೂ, ರೂಕ್ಷ ಮತ್ತು ಪೂಗರು ಗುಣಗಳಿಂದ ಕಫವನ್ನೂ, ನಾಶಮಾಡುತ್ತದೆ ಮತ್ತು ಎಲ್ಲಾ ಪಂಗಳೂಳಗೆ ಅದು ಅಧಿಕ ಗುಣವುಳ್ಳದ್ದಾಗಿರುತ್ತದೆ 93 ಆಮಂ ಕವಿತ ಮಸ್ತರ್ಯ ಕರ್ಫಂ ಗ್ರಹಿ ವಾತಲಂ | ದಳವಲ ಕಯಿ ಕಫಾನಿಲಹರಂ ಪಂ ಮಧುರಾಮ್ ರಸಂ ಗುರು || ಮತ್ತು ಹಣ್ಣಿನ ಗುಣ ಶಾಸಕಾಸಾರಕಿಹರಂ ತೃಪ್ಲಾನ್ನಂ ಕಂಂಶೋಧನಂ | (ಸು 207 )