ಪುಟ:ಇಂದ್ರವಜ್ರ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

25 ಬಿದ್ದಿತ್ತು. ಆದರೂ ದೇವಿಯು ಅವನಲ್ಲಿ ಪ್ರಸನ್ನಳಾಗಲಿಲ್ಲ ಆದಿಪ್ರನು ಏಕಕಿಯಾಗಿ, ಯಾರೊಂದಿಗೂ ಮಾತನಾಡದೆ ಒಣಗಿದ ದೇಹದಿಂದಲೂ ಕುಗ್ಗಿದ ಮನಸ್ಸಿನಿಂದಲೂ ಹೋವು ಮಾಡುತ್ತಲೇ ಇದ್ದ ಮು. ಇಸಮಾಚಾರವು ಚಾರರಮಲಕ ವಿಕ್ರಮಾದಿತ್ಯನ ಕಿವಿಯನ್ನು ಮುಟ್ಟಿತು. ಆತನು ಕೂಡಲೇ ಹೊರಟು, ಆದಿಪ್ರನಖಳಿ ಸೇರಿ, ತಾನೂ ದೇವಿಯನ್ನು ಸ್ಪರ್ಧಿಸಿ, ಕಡೆಗೆ ಆಕೆಯು ಪ್ರತ್ಯಕ್ಷಳುಗುವುದಕ್ಕೋಸ್ಕರ ತನ್ನ ದೇಹ ವ: ಹೋಮದಲ್ಲಿ ಅರ್ಪಿಸುವುದಾಗಿ ಹೇಳಿ, ಕತ್ತಿಯನ್ನೆಳೆದು ತನ್ನ ಕೊರಳಮೇಲೆ ಹೊಡೆದುಕೊಂಡನು. ಏಳು ತಾಕುವುದರೊ ಳಗಾಗಿ ದೇವತೆಯು ಸಾಕ್ಷಾಶ ಗಿನಿಂತು ( ರಾಜನೆ, ನಿನ್ನ ದೃಢ ಮನಸ್ಸಿಗೆ ಮೆಚ್ಚಿದೆನು. ಈ .ವಾಹ್ಮಣನಿಗೆ ಭಕ್ತಿಯಿದ್ದರೂ ಅದು ಚಂಚ್ಯಲ ವಾದುದು, ನಿನಗಿ ವ ಧಿರಬುದ್ಧಿ ಯು ಅವನಿಗಿಲ್ಲ ಆ ದುದರಿಂದಲೇ ನಾನು ಅವನಲ್ಲಿ ಒಲಿಯಲಿಲ್ಲ. ನಿನಗೆ ಬೇಕಾದ ವರವನ್ನು ಕೇಳು ?” ಎಂದಳು. ವಿಕ್ರಮನು : ತಾಯಿ, ಈಾ) ಹ್ಮಣನ ಇವನ್ನು ನೆರವೇರಿಸಿ, ಕಷ್ಟವನ್ನು ನೀಗು. ಅದೆ ನನ್ನಿ ಸ್ಮವು, 11 ಎಂದನು, ಅಂಬಿಕೆಯು ವಿಕ್ರಮನ ಪರೋ ಸಕಾರಖ ಯಿಂದ ಮತ್ತಷ್ಟು ಸಂತುಳಗಿ, ಆತನನ್ನಾ ಶೀರ್ವದಿಸಿ, ವಿಪ್ರನಲ್ಲಿಯೂ ಅನುಗ್ರಹಿಸಿದಳು, ಏಕಮನಲ್ಲಿದ್ದ ಇಂತಹ ಧೈರ್ಯ ಔದಾರ್ಯಗಳು ನಿನ್ನಲ್ಲಿರುವುದೆ ? ಭೋಜನು ನಿರುತ್ತರನಾದನು. - ಇನ್ನೊಂದುಸಲ ಭೋಜನು ವಿಕ್ರಮವೀರವ ನ್ಸಾರೋಹಿಸ ಬಂದಾಗ ಮೂರನೆಯ ಸೋಪಾನದ ಮೇಲಿನ ಪಾಂಚಾಲಿಕೆಯು ಹೀಗೆಂದಿತು: (Jಿ ರಾಜನೆ, ವಿಕ್ರಮರಾಜನು ಒಂದು ಕಾಲದಲ್ಲಿ