ಪುಟ:ಇಂದ್ರವಜ್ರ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

39 ತಲಿದೆ, ಸಹ ೯ಗು ತನ್ನ ಮನೆಯಿಂದ ಹೊರಗೆ ಹೊರಡುವವೇ ಳೆಗೆ ಸರಿಯಾಗಿ ಗಂಗಾನದಿಯ ) ಬು ದು ಚಿನ್ನ ದ ಕಂಬವು ಉ ತೃಪ್ತಿಯಾಗುವುದು, ಅದರ ಮೇಲುಗಡೆ ಒಂದು ನವರತ್ನ ಖಚಿತ ಸಿಂಹಾಸನವಿರುವುದು, ಸೂರ್ಯನು ಮೇಲೆ ಹೋದಹಾಗೆಲ್ಲಾ ಕಂಬವೂ ಬೆಕಿದು ಸೂರ್ಯಮಂಡಲವನ್ನು ಸಾರುವುದು, ಆವೆ ಶ ಸೂರ್ಯರು ಇಳಿದ ಹಾಗೆಲ್ಲಾ ಕಂಬವೂ ಇಳಿದು, ಸೂರ್ಯಾ ಸ್ವ ಮಯವಾಗುತಲೆ ಅದು ನದಿಯಲ್ಲಿ ಮುಳುಗಿ ಹೋಗುವುದು. ನಾನು ನೋಡಿರುವುದರಲ್ಲೆಲ್ಲಾ ಇದೆ ಪರಮಾಶ್ಚರ್ಯ ವು. ಈ ಮಾತನ್ನು ಕೇಳಿದ ವಿಕ್ರನುನು ತತ್‌ಕ್ಷಣವೇ ಹೊರಟು ಉದಯಾ ಗ್ರಿಯನ್ನು ಸೇರಿ, ಸೂರ್ಯೋದಯಸಮಯವನ್ನು ಕಾದಿದ್ದು ಕಂಬವು ಕಾಣಿಸಿಕೊಂಡ ಕೂಡಲೇ ಅದನ್ನು ಹಿಡಿದು, ಅದರ ಮೇಲಿನ ನಿಂಹಸೀರದ ಮೇಲೆ ಕುಳಿತು, ಕಂಬವು ಮೇಲು ಮೇ ಲಕ್ಕೆ ಹೋದಹಾಗೆಲ್ಲ ಸೂರ್ಯನ ತಾಪವು ಹೆಚ್ಚಾಯಿತು. ಮ ಧ್ಯಾಹ್ನದ ವೇಳೆಗೆ ಆತನ ಶರೀರವುಸುಟ್ಟು ಇದ್ದಲಿನಂಆಗಿತ್ತು ಸೂರ್ಯನು ಅದನ್ನು ಕಂಡು, ಅವನಾರೋ ಮಹಾಧಿ॰ರನೇ ಎಂ ದು ನಿಶ್ಚಯಿಸಿ, ಆ ಕರೀರದ ಮೇಲೆ ಅಮೃತದ ವ.ಳೆಯನ್ನು ಸು ರಿನಿವನು. ಕೂಡಲೆ ವಿಕ್ರಮನು ಚೇತರಿಸಿಕೊಂಡು ಭಗವಂತ ನಾದ ಆದಿತ್ಯವನ್ನು ಬಹುವಾಗಿ ಸ್ತೋತ್ರಮಾಡಿದನು ಕರ್ಮ ಸಾಕ್ಷಿಯಾದ ರವಿಯು ವಿಕ್ರಮನವನೋದಾರ್ಥ್ಯವನ್ನು ಕೊಂ ಡಾಡಿ, ಆತನಿಗೆ ಎರಡು ರತ್ನ ಕುಂಡಲಗಳನ್ನು ಕೊಟ್ಟು, ಅವು ದಿನಕ್ಕೆ ಎಂಭ ಶುಮಣ ಸುವರ್ಣವನ್ನು ಕಡತಕ್ಕವೆಂದು ಹೇ ೪ದನು, ರಾಜನು ಅದನ್ನು ಪಡೆದು ಹಿಂದಿರುಗಿದನ, ದಾರಿದು * ಒಬ್ಬ ದರಿದ್ರನು ವಿಕ್ರಮನಲ್ಲಿಗೆ ಬಂದು, ತನ್ನ ದು ಬಲದೊ ಈ ಸಂಸಾರವೆಂದೂ, ತಾನು ತುಂಬಾಬಡವನೆಂದೂ ಹೇಳಿಕೊಂ