ಪುಟ:ಇಂದ್ರವಜ್ರ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಡನು. ಜನು ಸೂರ್ಯದತ್ತವಾದ ಕರ್ಣಾಭರಣಗಳನ್ನು ಅವ ನಿಗೆ ಕೊಟ್ಟು ಬಿಟ್ಟನು.” ಭೋಜನು ನಾಚಿಕೆಯಿಂದ ಆ ಸ್ಥಳವನ್ನು ಬಿಟ್ಟನು. - * ಹತ್ತೊಂಬತ್ತನೆಯ ಸಾಲಭಂಜಿಕೆಯು ಹೇಳಿದ - ಉಪಾಖ್ಯಾನ; (ವಿಕ್ರಮರಾಜನು ಒಂದಾವರ್ತಿ ಬಡೋಲಗದಲ್ಲಿರಲು, ಒ ಬೃ ವನಪಾಲಕನು ಬಂದು, ಒಂದು ಕಾಡಹಂದಿಯಿಂದ ಜನಗಳಿ ಗ, ದನಗಳಿಗೂ, ಬೆಳೆಗಳಿಗೆ ಹಾನಿಯಾಗಿರುವುದೆಂದು ಅರಿಕೆ ಮಾಡಿದನು. ರಾಜನು ಅದನ್ನು ಧ್ವಂಸಮಾಡಲೆಣಿಸಿ, ಬೇಟೆಗೆ ಹೊರಟು, ಆ ಮೃಗವನ್ನಟ್ಟಿಕೊಂಡು ಹೋದನು, ಕಡೆಗೆ ಅ ದು ಒಂದು ದೊಡ್ಡಬಿಲವನ್ನು ಹೊಕ್ಕಿತು. ವಿಕ್ರಮನು ಹಿಂ ಬಾಲಿಸಿಹೋದನು. ಬಹುದೂರ ನೆಲದೊಳಗೆ ಹೊಗಲಾಗಿ ಮ ಹಾಪ್ರಕಾಶವೊಂದು ಕಾಣಬಂದಿತು, ಹಾಗೆಯೇ ಹೋಗಲು ವಿ ಕ್ರಮನು ಪಾತಾಳರಾಜ್ಯವನ್ನು ಸೇರಿದನು, ಅಲ್ಲಿ ಬಲಿಚಕ್ರವ ರ್ತಿಯು ಆಳುತ್ತಿದ್ದ ನು, ವಿಕ್ರಮನು ಆತನ ದರ್ಶನವನ್ನು ತಗೆ ದುಕೊಂಡನು. ಬಲಿಯು ವಿಕ್ರಮನನ್ನು ಸನ್ಮಾನಿಸಿ, ಸ್ನೇಹಿತ ನನ್ನಾಗಿ ಮಾಡಿಕೊಂಡು, ಬಂದು ರಸವನ್ನೂ ಬಂದು ರಸಾ ಯನವನ್ನೂ ಬಹುಮಾನವಾಗಿ ಕೊಟ್ಟು, ಕಳುಹಿಸಿ ಕೊಟ್ಟನು. ವಿಕ್ರಮನು ಬರುತ್ತಿರುವಾಗ ದಾರಿಯಲ್ಲಿ ಒಬ್ಬ ಬಡವನು ಬಂದು ಧನವನ್ನು ಯಾಚಿಸಲು, ಆ ತ್ಯಾಗಿಯ, “ನನ್ನಲ್ಲಿ ಈಗ ಧನವಿಲ್ಲ. ಇರಸವನ್ನು ನೀನು ಯಾವುದಕ್ಕೆ ಸೋಕಿಸಿದರೆ ಅದು ಹೊನ್ನಾ ಗುವುದು, ಈ ರಸಾಯನವನ್ನು ಭುಜಿಸಿದರೆ ಮುಪ್ಪುಸುವುರೊ