ಪುಟ:ಇಂದ್ರವಜ್ರ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

C Iಒಂದಾನೊಂದು ಕಾಲ ದಲ್ಲಿ ವಿಕ್ರಮಾದಿತ್ಯನ ರಾಷ್ಮೆ Jದ ಲ್ಲಿ ಮಳೆಯಿಲ್ಲದೆ ಹೋಗಿ, ವಿರಕ್ಷಾಮವು ಪ್ರಾಪ್ತವಾಯಿತು. ರಾ ಜನು ನವಗ್ರಹಹೋಮಾದಿಗಳನ್ನೂ ಬೇಕಾದಷ್ಟು ದಾನಧರ್ಮ ಗಳನ್ನೂ ಮಾಡಿದನು. ಆದರೂ ಅನಾವೃತ್ಮೀಯ - ಹೋಗಲಿಲ್ಲ. ಒಂದುದಿನ ರಾಜನು ಚಿಂತಾ ಕಂತನಾಗಿಕುಳಿ ೬ರಲು ವಿರಾ ಜನೆ, ನಿನ್ನ ಮಾಂಸವನ್ನೇ ಆಹ.೬ ಯಾಗಿ ಅರ್ಪಿಸುವಿಯಾದರೆ ಈ ದುರ್ಭಿಕವು ಹೋಗುವುದು ಎಂದು ಅಶರೀರವಾಣಿಯಾಯಿತು, ವಿಕ್ರಮನು ಕೊಂಚವೂ ತಡಮಾಡದೆ, ತನ್ನ ಖಡ್ಡ ವನ್ನು ಒರೆ ಯಿಂದ ತೆಗೆದು ಶಿರಚ್ಛೇದನ ಮಾಡಿಕೊಳ್ಳಲು ಯತ್ನಿಸಿದನು, ಕೂಡಲೆ ಆ ರಾಜ್ಯದ ಅಭಿಮಾನದೇವತೆಯು ಪ್ರಸನ್ನಳಾಗಿ,ರಾಜ ನಲ್ಲಿ ಅನುಗ್ರಹಿಸಿ, ಸುವೃಷ್ಟಿಯನ್ನು ಕೊಟ್ಟಳು, ಕೇ ಭೋಜ ಮಹಾರಾರ್ಜ, ತಮ್ಮಲ್ಲಿ ಇಂತಹವುಹಿಮಯುಂಟೆ ? ) ಉತ್ತರವೇಇಲ್ಲ. ಇಪ್ಪತ್ತಾರನೆಯ ಸಾಲಭಂಜಿಕೆಯು ಕೊಟ್ಟ ಉದಾ ಕರಕಸ: "ಬಂದಾನೊಂದುವೇಳೆ ವಿಕ್ರಮನು ಬಂದು ಕಾಡಿನಲ್ಲಿ ಎಲ್ಲಿ ಗೋ ಹೋಗುತ್ತಿರಲು, ಮಾರ್ಗದಲ್ಲಿ ದುರ್ಬಲವಾಗಿ, ಕೃಶವಾ ಗಿದ್ದ ಒಂದು ಹಸುವು ಕೆಸರಿನಲ್ಲಿ ಸಿಕ್ಕಿ ಈಚೆಗೆ ಬರಲಾರಿಗೆ ಸಂ ಕಟಪಡುತ್ತಿದ್ದು ದನ ಕಂಡನು. ಆತನು ಕನಿಕರಸ ವನಾಗಿ, ಬೇಗನೆ ತಾನೆ ಆಕೆಸರಿನೊಳಕ್ಕೆ ನುಗ್ಗಿ, ಬಹ ಸಹಸದಿಂದ ಆ ದನ್ನು ಹೆಸರಿನಿಂದಿಚೆಗೆ ಕರೆದು ತಂದು, ಅದರ ಮೈಯನ್ನು ತೊಳೆದು, ಅದಕ್ಕೆ ಗರಿಕೆಯ ಹುಲ್ಲನ ತಂ ದುಹಾಕಿ, ಅದನ್ನು ಪ ಚರಿಸಿದನು, ಆಗ ಅದು ದಿವ್ಯವಾದ ರೂಪವನ್ನು ಧರಿಸಿ, “ಎಲೈ ರುಜನೆ, ನಾನು ಕಾಮಧೇನು, ನೀನು ಪರಮದಯಾಳುವೆಂಡು