ಪುಟ:ಉಲ್ಲಾಸಿನಿ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಕರ್ಣಾಟಕ ಗ್ರಂಥಮಾಲೆ. • • • • • • • ••••••••••• •- -- - - - - - - - -• • • • • • •, ಪು-ಇಂದೇ ಒಂದು ಸಂದರ್ಭವಿದೆ, ಕೇಳು, ಎಂದಿಗಾದರು ಈ ದ್ವೀಪವು ಉಗ್ರನ ವಂಶೀಕರಿಗೇ ಸೇರಬೇಕು. ಇದು ವಿಧಿನಿತ, ಆದು ದರಿಂದ ನಿನು ಕೂಡಿಹಾಕಿರುವ ಈ ಬವನ್ನು ಅವರವರ ಮನೆಗೆ ಕಳುಹಿಸಿ ಉಗ್ರ ನ ಪಾದಗಳಲ್ಲಿ ಬಿದ್ದು ಅಪರಾಧವನ್ನು ಕ್ಷಮಿಸಬೇಕೆಂದು ಕೇಳಿ ಕೊಂಡು ಶರಣಾಗತ ಕಾಗು, ಇಲ್ಲವಾದರೆ ಪೂರದಲ್ಲಿ ಕಪಿಲ ಮುನಿಯ ನೇತಾಗ್ನಿ ಯಿಂದ ಸಗರಮಹಾರಾಯನ ಮಕ್ಕಳು ಭಭ ತರದಂತೆ ನೀನು ನಿನ್ನ ಪರಿವಾರ ಮತ್ತು ನಿ ಯಾವದ್ದೇಶವೂ ಸಹ ಆ ವಹ ರ್ಮಿಗಳ ಶಾವಾಗ್ನಿಗೆ ಆಹುತಿಯಾಗಿ ಹೋಗುವಿರಿ. ಸ-ಇನ್ನು ಹತ್ತು ಸಂದರ್ಭದಲ್ಲಿಯು ಬಂದೆ ಉತ್ತರ. ಬೆಕಾದರೆ ಉಗ್ರನ ಸಮಾಧಿಗೋಸ್ಕರ ಪುರುಷಪ ವ ಾಣದಷ್ಟು ಭೂಮಿಯನ್ನು ಕೊಡುವೆನು, ಅವನು ಉದ್ದವಾದ ೮೪ಾ.:ುದರಿಂದ ಇನ ಎರಡಡಿ ಹೆಚ್ಚು ಬೆಕಾದರೂ ಹೋಗಲಿ ವ್ಯಸನವಿಲ್ಲ, ಪ್ರೈ, ಅದಕ್ಕೆ ಹೆಚ್ಚ ಬಂದಂ ಗುಲವಾದರ ಕೆಡುವುದಿಲ್ಲ ಉಗನಿಗಿಂತಲೂ ದೊಡ್ಡ ಸುರು ಗುರುಗೆ :. ಆ ಗುರುಗಳಿಗಿಂತಲೂ ಆನಂತಗುಣದಿಂದ ದೆ ವರು ಡವನು; ಸರೈಸ್ವಾಮಿ ಯಾದ ಆ ದೇವರು ಮಾಡಿದ್ದಾಗಲಿ ಆ ಅಗಸಗಿತ್ತಿದ ಮಗನಿಗೆ ನಾನು ನನು ಸ್ಕರಿಸಬೇಕೆ ? ನೀನು ನಮ್ಮವನಾಗಿ ಹೀಗೆ ಬೆ ಧಿಸುವುದು ಧರ್ಮವಲ್ಲ ಎನಲಾತನು ನಾಚಿಕೆಯಿಂದ ಮರಳಿ ಏನೊಂದೂ ವರಾತ ಾಡದೆ ನೆಟ್ಟನೆ ಉಗನಬಳಿಗೆ ಹೊರಟು ಹೋದನು ಆನಂತರ ವಿದ್ಯಾನಿಧಿಗಳು ಸತ್ಯವ್ರತನನ್ನು ಕುರಿತು ... ಏನಯ್ಯಾ ನಿನಗೆ ಬಹು ಕೋಪ ಬಂದಹಾಗೆ ತೋರುತ್ತಿದೆ. ಪರರ ಪವನ್ನು ಈರೀತಿ ಬಹಿರಂಗಪಡಿಸಬಾರದು, ತಾಳುವನು ಬಾಳಿಯಾನು, ಸಮುವ ಬಂದಾಗ ಕತ್ತೆಯ ಕಾಲನ್ನಾದರೂ ಕಟ್ಟಬೇಕಾಗುವುದು.