ಪುಟ:ಕನ್ನಡದ ಬಾವುಟ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸೂರನ್ ಕರೆಯೋಕ್ ಬಂದ್ ನಿಂತೋರು ಕೊಡಗೀನ್ ಎಲ್ಲಾ ಪೂವಮ್ರ ರು ತೆಳೆ ಬೆಳ್ಳಿ ಬಟ್ಟೇನಾಕಿ ಬಂದಂಗಿತ್ತು ಮಂಜು. ಚಿನ್ನಾನಿದ್ ಎಳೆಬಿಸಿಲಿನ್ ಕೆಂಪು ಮಂಜಿನ್ ಬಣ್ಣ ಕಣೆ ತಂಪು ! ಕೊಡಗಿನ್ ಲರ್ ಪೂವಮೊರ್ಗೆ ಆಲೀನ್ ಸೌ೦ದ್ರಿ ಮಂಜು ! ಆಗಲೇ ಬರಲಿ ರಾತ್ರೆ ಬರಲಿ ಬಿಸಲು ನೆರಳು ಏನೇ ಇರಲಿ ಕಣ್ಮರೆಯಾಗಾಕ್ ತಾನ್ ಕೊಡಾಲು. ಮಡಿಕೇರೀಗೆ ಮಂಜು ! ತೈಲ ನೀರಿನ್ ಮೇಗಿದ್ದಂಗೆ ಪೂವಮ್ಮ- ನನ್ ತಂಗೀ ದ೦ಗೆ ಬಿಟ್ಟೂ ಬಿಡದಂಗ್ ಇಡಕೋ೦ತಿತ್ತು ಮಡಿಕೇರಿಗೆ ಮಂಜು ! ರತ್ನ - ( ಜಿ. ಪಿ. ರಾಜರತ್ನ:) 3 3 ೨೦. ಹುತ್ತರಿ ಹಾಡು ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ ? ಎಲ್ಲಿ ಮೋಹನ ಗಿರಿಯ ಬೆರಗಿನ ಸಿನಿಂದಲಿ ನಿಂದಳೋ ? ಎಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ ? ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ? ಅಲ್ಲೆ ಆ ಕಡೆ ನೋಡಲಾ ! ಅಲ್ಲೆ ಕೊಡಗರ ನಾಡಲಾ ! ಅಲ್ಲೆ ಕೊಡವರ ಬೀಡಲಾ ! 3 3 24 ಸವಿದು ಮೆದ್ದರೆ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು ? ಕವಣೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು ? ಸವರಿ ಆನೆಯ ಸೊಂಡಿಲಿನ ರಣಕೊಂಬನಾರ್ ಭೋರ್ಗರೆದರೋ ? c{