ಪುಟ:ಕನ್ನಡದ ಬಾವುಟ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಗೆ ವಿಜಯಕ್ಕೆ ನಿದ್ದೆಗೆ ಚಾಗಕ್ಕದಟಂಗೆ ಜಸಕೆ ಸೆಂಸಿಂಗಿನಿತ ರ್ಕಾಗರಮಿದೆಂದು ಕಂಡುಕ ದಾಗಮದೊಳೆ ನೆಗಟ್ಟು ಮತ್ತೆ ಬೀರರ ಬೀರಂ ಬಳಸುವೇಲುವ ಸುಳಿವಗಲ್ವಂತಪ್ಪ ಚಾರಣದೋಷವಲ್ಲದೆ ಪೊಟ್ಟ ವ ಟ್ಟಳೆಗೆ ಸಮನಾಗೆ ಗಿರಿಗೆಯ ಕೋಲ್ ಮುಟ್ಟಿ ಮಿಗಲು೦ ನೇಲಲುಮಣ ಮೀಯದಿಂತೆಂ ದಳವಿಯೊಳ್ ಬರೆ ಪೊಆಗೊಳಗೆಡದೊಳಂ ಬಲದೊಳಂ ಕಡುಗಡು ಪಿಂದೆ ಬರ್ಸ ವಳಯಂದಪ್ಪದೆ ಚಾರಿಸುವೋಜೆಯಂ ರಟ್ಟ ಕಂದರ್ಪನಂತಾನಂ ಬಲ್ಲ೦ ಮೆಳಸಿನನಿಲಿರಿದು ಗಿರಿಗೆಯ ನಳೆದೊರ್ಗೆ ಕೊಲೊಳೊಳಗೆ ಪೊಅಗಣಿನೆಟವೊ ಇಳವಡೆ ಚಾರಿಸ ಬಹಲಿಕೆ ಯಳವಿದು ಕೇವಳಮೆ ಕೀರ್ತಿನಾರಾಯಣನಾ ಎಂಕಮಲ್ಲದೆ ಪೊಲ್ಲದಾಗೆಗಿ ದೊರೆಕೊಂಡೆ ಕೊಳ್ಳ ತೆನಲ್ಲದೆ ನೆರೆಯೆ ಬರಲೆ ತಕ್ಕಡಿಯಲ್ಲಿ ಬೀಸುವಲ್ಲಿಯೆ ಬೀಸಲmದೆಯಿಲ್ಲ ಪಅಯನಾದಿಟ್ಟೆ ಮುರಿವಲ್ಲಿ ಕಡುಪಿನೊಳ್ ಮುರಿದಯಲ್ಲಿಲ್ಲಿಯ ಬಿನ ಣವನ್ ನೆಹಿತಿಯ ಕಲ್ಪನೆ ಬೀರರ ಬೀರನಂ ಗೆಡೆಗಳಾಭರಣನಂ ನೋಡಿ ಕಲ್ಲಾ ಆಸುವನುಂ ಕೂಂಕುವನುಂ ಬೀಸುವನುಂ ಗೆಡೆಯೆ ನೆಗಟ್ಟಿ ತಕ್ಕಡಿಯೊಳೆನು ತ್ಯಾಸದೆಯುಂ ಕೂಂಕದೆಯುಂ ಬೀಸದೆಯುಂ ಬಿದ್ದ ಮೆಟಗುಮೆತೆವಬೆಡಂಗಂ ಕಾಲ್ಗಳ ಕಯಳ ತುರಗದ ಕಾಲ್ಗಳ ತಿಣಿವುಗಳಲ್ಲಿ ಬಂಚಿಸುತೆಲಗುಂ ಗೆಲ್ಲು ಮೆನೆ ನೆಗಟ್ಟಿ ಮಾರ್ಗದೆ ಗೆಲ್ಲುಮೆ ಪೆಣೆದಲ್ಲಿ ಕೀರ್ತಿ ನಾರಾಯಣನಾ ವನಧಿ ನಭೋನಿಧಿ ಪ್ರಮಿತ ಸಂಖ್ಯೆ ಶಕಾವನಿಪಾಲಕಾಲಮಂ ನೆನೆಯಿಸೆ ಚಿತ್ರಭಾನು ಪರಿವರ್ತಿಸೆ ಚೈತ್ರಸಿತೇತರಾಷ್ಟಮಿ ದಿನಯುತ ಭೌಮವಾರದೊಳನಾಕುಳಚಿದೆ ನೋ೦ತು ತಾಳಿದಂ ಜನನುತನಿಂದ್ರರಾಜನಖಿಳಾಮರ ರಾಜ ಮಹಾವಿಭೂತಿಯಂ