ಪುಟ:ಕನ್ನಡದ ಬಾವುಟ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀ ದೇಕಬ್ಬೆ ಮಹಾದೇವರ್ಗೆ ಬಿಟ್ಟ ಪೂಂಬೊಲಂ ತೋಂಟಖಂಡ ಮುಮಂ ನಿರ್ಮಾಣವಟಿಕೆಆತಿಯ ತೆಂಕಣ ಕಡೆಯಲ್ ಅಯು ಕೊಳಗ ಗಂಟೆ ಯುಮಂ ಈ ವಂಸದ ಪುಟ್ಟಿದವರ್ ಕಾದಿರಿಸುಗೆ ಸಲಿಸದವರ್ ನರಕಭಾಜನರಪ್ಪರ್ ೬. ತುರುಗೋಳು- ಗಡಿಗಾಳಗ ವೀರಗಲ್ಲು (i) ಸು. ೯೦೦ ಸ್ವಸ್ತಿ ಶ್ರೀ ನಂದಿವಮ್ಮನ್ ಪೆರ್ಬಟ್ಟವಾಳ ಎಚ್‌ನ ಪುಯ್ಯಲು .... ಪುಣ್ಯ ಪವಿತ್ರನ್ ಎಐದು ವಿಜ್ಞಾನ್. (ii) ಸು. ೯೨೫ ಸ್ವಸ್ತಿ ಸಮಧಿಗತ ಪಂಚಮಾಶಬ್ದ ಪಲ್ಲವಕುಲಾನ್ವಯಂ ಶ್ರೀಮತೇ ಅಣ್ಣಯ್ಯ ಬೀರನೋಲಂಬಂ ರಾಜ್ಯಂಗೆಯ್ಯ ಪ್ರಚಂಡ ದಂಡನಾಯಕನ ಮಗ೦ ಗೊಗ್ಗಿ ಉಲ್ಮಅಯನಾಳುತ್ತಿರೆ ಊರ ಹರಿ ಬಂದು ಕಾದೆ ಮಜ? ವೊಕ್ರೋನಂ ಕಾದು ಕುಪ್ಪಿ ವೈರಿಬಲಕ್ಕೆ ಇದಿರಂ ನಡೆದು ಸತ್ತು ಯಶವಂ ಪಡೆದಂ. ಒಡನೆಯವರೊಂದೆ ಮಾರ್ಬಲ ಮಡೆಮಡಗದೆ ಪೊಗತೆ ತಾಗಿ ತಳ್ಳಿ ಅದು ಯಶಂ ಬಡೆದಂ ಗೊಗ್ಗಿ ದಲೆಂಬುದು ಪಡೆಮಾತೆನಲಾಯ್ತು, ಭುವನದೊಳಗುಂ ಪೊಅಗುಂ (iii) ೧೫೬ ಸ್ವಸ್ತಿ ಶ್ರೀಮಚ್ಚಾಳುಕ್ಯ ಚಕ್ರವರ್ತಿ ತೈಲೋಕ್ಯಮಲ್ಲದೇವಂ ಸುಖದಿಂ ರಾಜ್ಯಂಗೆಯ್ಯುತ್ತಿರೆ ಶಕಪ ಕಾಳಾತೀತ ಸಂವತ್ಸರಗಳು ೧೦೭೭ನೆಯ ಯುವ ಸಂವತ್ಸರದಧಿಕ ಫಾಲ್ಗುಣ ಬಹುಳ೩ ಸೋಮವಾರದಂದು ಶ್ರೀಮನ್ಮಹಾ ಮಂಡಳೇಶ್ವರಂ ಜಗದೇವರಸರ ಬೆಸದಿಂ ಮದಸಾಲೆಯ ಕಾಳರಸಂ ಸಮಸ್ತ ಸಾಮಾನ್ಶಿಯಂಬೆರಸು ಬಂದು ಶ್ರೀಮದನಾದಿಯಗ್ರಹಾರಂ ಕುಪ್ಪಗಡೆಯ ಹಳ್ಳಿ, ಕೊರಕೊಡನಿದು ತುಣವಂ ಕೊಂಡುಡೆಯುಚ್ಚಿ ಹೋಹಾಗಳಲ್ಲಿ ಹುಟ್ಟಿದ ಬಾನಗಾವುಂಡನ ಮಗ೦ದಿರು ದೇವಗಾವುಂಡನುಂ ಮಲ್ಲ ಗಾವು೦ಡನುಂ ಬಿಲ್ಲುಮಂಬುಮಂ ಕೊಂಡಿಲ್ವರುಂ ಹೆಬ್ಬಾಗಿಲೊಳಡಂ ನಿಂದು ಗುಹೆಯ ಬಾಗಿ ಲೊಳು ಸಿಂಹನಿರ್ಪಂತೆ ತಾಗಿ ತಳೆಸುವಾಗಳು ಕಾರಮಳೆ ಕಳೆದಂತೆಯುಂ ಕಡಂದು ಹುಟ್ಟಿಯ ಕೆಣಕಿದಂತೆಯುಂ ಕವಿದ ಕೋಲ ಬಾಯೊಳಂ ಕಾಲ ಬಾಯೊಳಂ ಜವನೊಕ್ಕಲಿಕ್ಕಿದಂತೆ ತೊಳದುಳಿದವೋಲು ತಂಕಯ್ಯ ಸರಮಂ