ಪುಟ:ಕನ್ನಡದ ಬಾವುಟ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಒಳಪಿಡಿ ೨೭

1 ಕನ್ನಡನಾಡಿನ ಚೆಲುವು ನೃಪತುಂಗ-ಪಂಪ-ಆಂಡಯ್ಯ-ವಿರೂಪಾಕ್ಷ ರತ್ನಾಕರ-ಸರ್ವಜ್ಞ II ಕನ್ನಡ - ಸಕ್ರದ ಕೇಶಿರಾಜ-ನಯಸೇನ-ಆಂಡಯ್ಯ -ಮುದ್ದಣ ಮಹಲಿಂಗರಂಗ III ಕಾವ್ಯದ ತಿರುಳು ನೃಪತುಂಗ-ಪಂಪ-ರನ್ನ-ನಯಸೇನ-ನೇಮಿಚ೦ದ್ರ ಜನ್ನ - ಹರಿಹರ-ರಾಘವಾಂಕ-ಚಾಮರಸ-ಸರ್ವಜ್ಞ TV ನಮ್ಮ ಕವಿಗಳ ಹಮ್ಮ ರನ್ನ ಷಡಕ್ಷರಿ-ಕುಮಾರವ್ಯಾಸ-ಲಕ್ಷ್ಮೀಶ ರತ್ನಾಕರ V ಕನ್ನಡಿಗರುಸಿರು, ಕಣ್ಣು ಪಂಪ: ಚಿನಸ್ತುತಿ ನಾಗಚಂದ್ರ: ಜಿನಸ್ತುತಿ ಬೊಪ್ಪಣ : ಗೊಮ್ಮಟನ ಸ್ತುತಿ ರನ್ನ : ವೈರಾಗ್ಯ ರಾಕರ: ಆತ್ಮ-ಕರ್ಮ-ಮುಕ್ಕಿ ಬಸವಣ್ಣ: ಧರ್ಮದ ಕಚ್ಚು ಹರಿಹರ: ಸಂಗನು ಬಸವಣ್ಣನವರನ್ನು ಕಲ್ಯಾಣಕ್ಕೆ ಕಳುಹಿಸಿದ್ದು ಬಸವಣ್ಣನವರ ಗುಣ * ಮಹಾದೇವಿಯಕ್ಕ: ಶಿವನೇ ನನ್ನ ಗಂಡ ಹರಿಹರ: ಭಕ್ತಿಯ ಆವೇಶ ಚಾಮರಸ: ಅಲ್ಲಮಪ್ರಭುವಿನ ಕರುಣೆ ಷಡಕ್ಷರಿ: ಶಿವಪೂಜೆ ದಾಸರ ಪದಗಳು: ಪುರಂದರದಾಸರು ಕನಕದಾಸರು ಚಿಕದೇವರಾಜ : ಬಿನ್ನಹ ಗೀತಗೋಪಾಲ ಹೊನ್ನಮ್ಮ: ಹದಿಬದೆಯ ಧರ್ಮ ಶ್ರೀವಾಸ: ಮುಮ್ಮಡಿ ಕೃಷ್ಣರಾಜ ಒಡೆಯರ ವರ್ಧಂತಿ | ಅಯ್ಯಶಾಸ್ತ್ರಿ: ನಾಲ್ವಡಿ ಕೃಷ್ಣರಾಜ ಒಡೆಯರವರು ರಾಜ್ಯಭಾರ ವಹಿಸಿದ್ದು

೪ ೨ ೫೨ ೫೪ ೫೯