ಪುಟ:ಕನ್ನಡದ ಬಾವುಟ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

II. ಕನ್ನಡ- ಸಕ್ಕದ ಕೇಶಿರಾಜ: ಸು. ೧೨೮೦ ಶಬ್ದಮಣಿದರ್ಪಣ : ಉದಾಹರಣೆ ಪಂಗನ್ನ ಡದೆ ಪುದುಂಗೊಳೆ ಕೊತೆ ಸಕ್ಕದಮಂ ತಗುಳ್ಳಿ ಜಾಣ್‌ ಕಿಡೆ ಮುತ್ತು ಮೆಬಸು೦ಗೋದಂತಿರೆ ಪೇ ೪೦ಗವಿಗಳ ಕವಿತೆ ಬುಧರನೆರ್ದೆಗೊಳಿಸುಗುಮೆ ನಯಸೇನ: ೧೧೧೨ ಧರ್ಮಾಮೃತ ಹೊಸಗನ್ನಡದಿಂ ವ್ಯಾವ | ವರ್ಣಿಸುವೆಂ ಸತತಿಯನೆಂದು ಕನ್ನಡಮಂ ಚಿಂ ತಿಸಿ ಕೂಡಲಾಅದಕ್ಕಟ | ಮಿಸುಕದ ಸಕ್ಕದಮನಿಕ್ಕುವವನುಂ ಕವಿಯೇ ಸಕ್ಕದಮಂ ಪೇಳ್ಕೊಡೆ ನೆಜತೆ ಸಕ್ಕದಮಂ ಪೇಳೆ ಶುದ್ಧ ಕನ್ನಡದೊಳ್ ತಂ ದಿಕ್ಕುವುದೇ ಸಕ್ಕದಮಂ ತಕ್ಕುದೆ ಬೆರಸಿ ಕೃತಮುಮಂ ತೈಲಮುಮಂ ಆಂಡಯ್ಯ: ಕಬ್ಬಿಗರ ಕಾವ ಸೊಗಯಿಸ ಸಕ್ಕದಂ ಬೆರಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ ಬಗೆಗೊಳೆ ಪೇಳಲಾ ಅರಿವಿತುಂ ಸಲೆ ಮುನ್ನಿ ನ ಪಂಪನಾಳ ಕ ಬಿಗರದು ಮಾತನಾಡಿದವೊಲಂದವನಾಳ್ಳಿರೆ ಬಲ್ಕು ನೆ ಟ್ಟಿಗೆ ದೊರೆಕೊಂಡುದಿಂತಿವನೊಳಲ್ಲದೆ ಕೇಳ್ ದೊರೆಕೊಳ್ಳದಾರೊಳಂ ಎಂದು ತಮತಮಗೆ ಬಲ್ಲವ ರೆಂದೊಡೆ ನಾನವರ ಬಯಕೆಯಂ ಸಲಿಸುವೆನಿ ನೆ ದಚ್ಚಕನ್ನ ಡಂ ಬಿಗಿ ವೊಂದರೆ ಕಬ್ಬಿಗರ ಕಾವನೊಲವಿಂದೊರೆದೆ೦ ಮುದ್ದಣ: ೧೮೬೯- ೧೯೦೧ ರಾಮಾಶ್ವಮೇಧ ಮುದ್ದಣಂ .. . ಇದು ಸಕ್ಕದದೊಂದು ಚೆಲ್ಲು, ಮನೋರಮ-ಲೇಸು, ಲೇಸು ! ನೀರಿಳಿಯದ ಗಂಟಲೊಳ್ ಕಡುಬಂ ತುಜಕಿ ದಂತಾಯ್ತು; ಕನ್ನಡದ ಸೊಗಸನಜಿಯಲಾರ್ತೆನಿನಗೆ ಸಕ್ಕದದ ಸೊಗಸಂ ಪೇಚಿಮ ಗಡ ! ಮುದ್ದಣಂ-ಅಪ್ರೊಡಿನ್ನೆಂತೊ ಒರೆವೆಂ ?