ಪುಟ:ಕನ್ನಡದ ಬಾವುಟ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

III. ಕಾವ್ಯದ ತಿರುಳು ನೃಪತುಂಗ ಪಾಪವಿದು ಪುಣ್ಯ ಮಿದು ಹಿತ ರೂಪದಹಿತಪ್ರಕಾರವಿದು ಸುಖಮಿದು ದುಃ ಖೋ ಪಾತ್ರವಿದೆಂದು ಪುಗು ಮಾ ಪರಮ ಕವಿಪ್ರಧಾನರಾ ಕಾವ್ಯಂಗಳ್ ' Q ಸಂಸ- ೩ - ಧರಿಯಿಸಿ ನಿಂದುದಲ್ಲದುವೆ ಭಾವಿಸಿಯೋಮುವ ಕೇಳೆ ಪೂಜಿಪಾ ದರಿಸುವ ಭವ್ಯಕೋಟಿಗೆ ನಿರಂತರ ಸೌಖ್ಯ ಮನೀವುದಾನದ ರ್ಕೆರೆದಪೆನಾ ಸರಸ್ವತಿಯ ಮಾಜಿಮಗಿಲ್ಲಿಯ ವಾಗ್ವಿಳಾಸನಂ ಇರು ಮರುಳೆ ಶುಷ್ಕ ವೈಯಾ ಕರಣಂಗಂ ಶುಷ್ಕ ತಾರ್ಕಿಗಂಗಂ ಬೆಳ ಕರಿಗಂಗಂ ವಿಷಯವೆ ಕಾ ವ್ಯರತ್ನ ಮತಿ ಚತುರ ಕವಿ ಕದಂಬಕ ವಿಷಯಂ ಕವಿತೆಯೊಳಾಸಗೆಯ ಫಲವಾವುದೊ ಪೂಜೆ ನೆಗಟಿ ಲಾಭವೆಂ ಬಿವೆ ನಲವಿಂದ್ರ ಪೂಜೆ ಭುವನಸ್ತು ತಮಪ್ಪ ನೆಗಟಿ ಮುಕ್ತಿ ಸಂ ಭವಿಸುವ ಲಾಭವೆಂಬಿವೆ ಜಿನೇ೦ದ್ರಗುಣಸ್ತುತಿಯಂದೆ ತಾಮೆ ಸಾ ರವೆ ಪೆರೀವುದೇಂ ಪಳನಿ ಮಾಡುವುದೇ ಸರಿ೦ದಮಪ್ಪುದೇ ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದೊಂದಿ ದೇಸಿಯೊಳ್ ಪುಗುವುದು ಪೊಕ್ಕು ಮಾರ್ಗದೊಳೆ ತಳ್ಳುದು ತಡೆ ಕಾವ್ಯಬಂಧಮೊ ಪುಗುಮೆಳಮಾವು ಕೆಂದಳಿರ ಪೂವಿನ ಬಿಡೋ ಜತೆ ಯಿಂ ಬುಲ್ಲು ತುಂ ಬಿಗಳಿನೆ ತುಂಬಿ ಕೋಗಿಲೆಯೆ ಬಗ್ಗಿಸೆ ಸುಗ್ಗಿಯೊಳೊಪ್ಪುವಂತೆವೋಲ್ ರನ್ನ ೯೯೩ ಕವಿಮಾರ್ಗದೊಳೊಳಪೊಕ್ಕುಂ ನವರಸನಂ ತೆಜತೆಯೆ ನುಡಿದನೆನಿಸಿದ ಕವಿ ಸ ತೃ ವಿಯೆನಿಕುಂ ಗೂಡಾರದ ಕವಿಯಂತಿರೆ ಮುಚ್ಚಿ ಪೋದ ಕವಿಯು೦ ಕವಿಯೇ