ಪುಟ:ಕನ್ನಡದ ಬಾವುಟ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೯ ಹಲಗೆ ಬಳಪವ ಹಿಡಿಯದೊಂದ ಗೃಳಿಕೆ ಪದವಿಟ್ಟಳಿಸದೊಂದ ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ ಬಳಸಿ ಬರೆಯಲು ಕಂಠಪತ್ರದ ಉಲುಹುಗೆಡದಗ್ಗಳಿಕೆಯೆಂಬೀ ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ ಅರಸುಗಳಿಗಿದು ವೀರ ದ್ವಿಜರಿಗೆ ಪರಮವೇದದ ಸಾರ ಯೋಗಿ ಶ್ವರರ ತತ್ತ್ವವಿಚಾರ ಮಂತ್ರಿ ಜನಕ್ಕೆ ಬುದ್ದಿ ಗುಣ ವಿರಹಿಗಳ ಶೃಂಗಾರ ವಿದ್ಯಾ ಪರಿಣತರಲ೦ಕಾರ ಕಾವ್ಯಕೆ ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ ಲಕ್ಷ್ಮೀಶ ಸು. ೧೭೦೦ ಶ್ರೀ ವಧುವಿನ೦ಬಕಚಕೋರಕಂ ಪೊರೆಯೆ ಭ ಕಾವಳಿಯ ಹೃತ್ಕುಮುದಕೊರಕಂ ಬಿರಿಯೆ ಜಗ. ತೀವಲಯದಮಲ ಸೌ ಭಾಗ ರತಾ ಕರಂ ಪೆರ್ಚಿನಿಂ ಮೇರೆಗರಿಯೆ ಆವಗಂ ಸರಸ ಕರುಣಾಮೃತದ ಕಳೆಗಳಿ೦ ತೀನಿದೆಳನಗೆಯ ಬೆ೦ಗಳ೦ ಪಸರಿಸುವ ದೇವಪುರ ಲಕ್ಷ್ಮಿ ರಮಣನಾಸ್ಯ ಚಂದ್ರನಾನಂದನಂ ನಮಗೀಯಲಿ ಕೆನೆವಾಲ ಕಡೆದು ನವನೀತನಂ ತೆಗೆದು ಬಾ ನಿದಾಗಿ ಸವಿಯದವರೊಳಗೆ ಪುನಿದು ರಸ ವನೆ ಕಿಡಿಸಿದೊಡೆ ಕರೆದ ಸುರಭಿಗಪ್ಪುದೆ ಕೊರತೆ ಕಾವ್ಯಮಂ ಕೇಳ್ಳು ಮಥಿಸಿ ಜನಿಸಿದ ಪದಾರ್ಥಮಂ ತಿಳಿದು ನೋಡದೆ ವಿನೂ ತನ ಕವಿತೆಯೆಂದು ಕುಂದಿಟ್ಟು, ಜರೆದೊಡೆ ಸೇತ ವನೊಳಾವುದೂಣೆಯಂ ಜಾಣರಿದನರಿದು ಮತ್ಸರವನುಳಿದಾಲಿಸುವುದು ಜಾಣರಂ ತಲೆದೂಗಿಸದೆ ನುಡಿದೊಡಾ ಪದ ಝಣೆಯಂ ಬಹುದೆಂದು ಸರಸೋಕ್ತಿಯಂದೆ ಗೀ ರಾಣಪುರನಿಲಯ ಲಕ್ಷ್ಮೀವರಂ ತಾನೆ ಸಂಗೀತ ಸುಕಲಾ ನಿಪುಣನು ವೀಣೆಯಿಂ ಗಾನಮಂ ನುಡಿಸುವಂದದೊಳೆನ್ನ ವಾಣಿಯಿಂ ಕವಿತೆಯಂ ಪೇಳಿಸಿದನೆಂದರಿದು ಕೇಣಮಂ ತೊರೆದು ಪುರುಡಿಸುವರಂ ಜರೆದು ಕಿವಿದೆರೆದು ಕೇಳುದು ಸುಜನರು