ಪುಟ:ಕನ್ನಡದ ಬಾವುಟ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ ೩. ಅಖಿಲ ತತ್ವಾರ್ಥಂಗಳಂ ಸಂಗತಿಗೊಳಿಸಿ, ತಾನ್ ತನ್ನ ಕುಲದೇವತೆಯಪ್ಪ ಯಾದವಗಿರಿ ನಾರಾಯಣನಡಿದಾವರೆಗಳೆ ಬಿನ್ನ ಪಂಗೆಯ್ಯ ನೆ ವ ದೊಳ್ ಮೂವತ್ತು ಬಿನ್ನ ಪಂಗಳಂ ಪವಣೆ ಯಂ. ಗೀತಗೋಪಾಲ ನೆವಮಿನಿತಿಲ್ಲದೊಲ್ಲು ಮೊಸೆಗುಂ ನೆನೆಗುಂ ಬರಿಕುಂ ದಯಾರಸಂ ಕವಿತರೆ ನಿಟ್ಟಿ ಕುಂ ನಲಿಗುಮಾದರಿಕುಂ ವನವಾರೆ ಮನ್ನಿ ಕುಂ ಸವಿನುಡಿದೋಳುಗುಂ ತಿರುಮಲಾರನೊಳಪ್ರತಿನು ಪ್ರಭಾವದಿಂ ದವನಿಯನಾಳೆ ಬಾಳೆ ಸತತಂ ಚಿಕದೇವನರೇ೦ದ್ರ ಚಂದ್ರಮಂ ಅನವಧಿ ದಯದಿಂದೀ ಪರಿ ಜನನನಿತುಮನರಸುಗೆಯದಿಂ ಪೊರೆದಿಹದೊಳ್ ನೆನೆವಂ ಪರಸುಖವನವ ರ್ಗನುಗೊಳಿಸಿರವಾವುದೆಂದು ಚಿಕದೇವೇ೦ದ್ರಂ ಪರಿಕಿಸೆ ಪರಿಕಿಸೆ ಕಿವಿಯೊಳ್ ಪರಾಶರ ವ್ಯಾಸ ಮುಖ್ಯಮುನಿ ಸಮ್ಮತದಿಂ ಹರಿಸಂಕೀರ್ತನವೊಂದೇ ಪರಗತಿಗನುಕೂಲವೆಂದು ನಿರವಿಸಿ ನೆಗಳ್ಳಂ ಪಾಲಂ ಬಯಸಿದ ರೋಗಿಗೆ ಪಾಲಿ೦ದೌ ಷಧವನೀವ ವೈವ್ಯನ ತೆದಿಂ ದೀ ಲೋಗರೊಲ್ಯ ಗೀತದ ಮೂಲದೋಳೇ ಮುಕ್ತಿಗತಿಯ ಮೊಗದೋಜಿಸಿದಂ ತೊಡರ್ದಿರೆ ನುಡಿ ನುರಗಳ ಬೆಡಂಗು ಮನಮೋಲ್ಕು ಗೀತಗೋಪಾಲವೆಸರ್‌ ನಡೆದೊಳನ್ನ ಡಗಬ್ಬನ ನೊಡರಿಸಿ ಚಿಕದೇವರಾಯನುನ್ನ ತಿವೆತ್ತಂ (ii) ನಂಬಿಕೆ ನಿನ್ನ ನಂಬಿದೆ : ನಿನ್ನ ನಂಬಿದೆ ! ನಿನ್ನ ನಂಬಿದೆ ನಂಬಿದೆ ನೀ ನೆನ್ನ ಸಲಹು ಬಿಡು ನಿನ್ನ ಚಿತ್ರವನ್ನು ! ಪ || ನೀನಜಿಯದುದೆ ಹೇಳು ನಿನ್ನ ವನೆಂಬೇಳೆ ಯೊಂದೆನಗೆ ನೀನಲ್ಲ ದನ್ಯವ ನೆನೆವನಲ್ಲ ಕರ್ಮ ಜ್ಞಾನ ಭಕುತಿ ವೈರಾಗ್ಯವ ನಂಬಿದವನಲ್ಲ