ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕರ್ಣಾಟಕ ಕವಿಚರಿತೆ. [15 ನೆಯ ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ___

                ಜ್ಯೋತಿಷದ ಪ್ರಯೋಜನ                         ಭವಬದ್ಧ ಶುಭಾಶುಭ ಕ | ರ್ಮವಿಪಾಕದ ಫಲವನಮಲಿಪುಗುಂ ಜ್ಯೋತಿಜ್ಞಾರ ನವದೆಂತೆನೆ ಕತ್ತಲೆವನೆ | ಯ ವಸ್ತುವಂ ತೋರ್ಪ ಸೊಡರ ಬೆಳಗಿನ ತಳದಿಂ||
                             ಗ್ರಹಬಲ                          
 ಶನಿಯಿಂದಂ ಮಹಿಜಾತನಾ ಮಹಿಜನಿಂದಂ ಸೌಮ್ಯನಾ ಸೋಮನಂ |                                               
ದನನಿಂದಂ ಗುರುವಾ ಸುರೇಂದ್ರಗುರುವಿಂದಂ ಶುಕ್ರನಾ ಶುಕ್ರನಿಂ |

ವನಜಾತಾಹಿತನಾ ವನೇಜರಿಪುವಿಂ ಪಂಕೇಜಮಿತ್ರ ಒಳಾ | ಧ್ವನೆನಿಕ್ಕುಂ ಕ್ರಮದಿಂದಮೀ ಗ್ರಹಬಳಂ ನೈಸರ್ಗಿಕಂ ನಾಮದಿಂ ||

                          ಸ್ತ್ರೀಪುಂಜನನ      ಅಸಮಾಲಯದೊಳ್ ನಿಲೆ ಸೂ | ರ್ಯಸುರೀಜ್ಯರ್ ಒಳಯುತರ್‌ ನರಂ
                                               ಪುಟ್ಟು ಗುಮಾ | ಅಸಿತೇಂದುಗಳತಿಬಳರಾ |ಗಿ ಸಮದೊಳಿರೆ ರಮಣಿ ಪುಟ್ಟುಗುಂ ಬುಧಮಿತ್ರಾ ||
                              ಪ್ರಸವದಿನ                                       ವಿದಿತಂ ಕಾಂತೆಗೆ ಪೇಲ್ತುತೀವಿದುದು ಪೇಲುನ್ನಾವುದಕ್ಕುಂ ಪ್ರಸೂ |                                                             
ತದಿನಂ ತಾನೆನೆ ಚಂದ್ರನಾವ ಗೃಹದೊಳ್ ತತ್ಕಾಲದೊಳ್ ನಿಂದನಾ ||                          ಸದನದ್ವಾದಶಭಾಗಮಂತೆನಿತು ಸಲ್ಗುಂ ಮುಂತೆ ತತ್ಸಂಖ್ಯೆ ಗೇ |                                                              ಹದಿನತ್ತಲ್ ? ನಿಶಚಂದ್ರಮಂ ಪ್ರಸವಕಾಲಂ ಕಾಂತೆಗಂತಾ ದಿನಂ ||
                         ಆರಿಷ್ಟ ನಾಶ                                                       
ಪಿರಿದು ಪಳಾಳದೊಳೇಂ ಸುರ | ಗುರುವೊರ್ವನೆ ವೀರವಂತನುಂ ಕಾಂತನುಮಾ।                                  ಗಿರೆ ಜನ್ಮ ಲಗ್ನದೊಳ್ ಸಂ | ಹರಿಸುಗುಮಘವುಂ ಕರೀಂದ್ರಮಂ
                                                    ಸಿಂಹದವೋಲ್ || 
                      ಶಿಶುಮರಣ                                      ಬರೆ ಕನ್ಯಾ ಲಗ್ನಂ ಭಾ | ಸ್ಕರನಲ್ಲಿರೆ ಮೀನದೊಳ್  ಶನೈಶ್ಚರನಿರೆ ಸುಂ |                                                   ದರಿ ಸಾಗುಮುದಯದಯ್ದನೆ | ಯ ರಾಶಿಯೊಳ್ ಭೋಜನಿರೆ ತನೂಜಂ
                  ಸಾಗುಂ ||