ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕಥಸಿಂಹ ಗಳನ್ನು ಕತ್ತರಿಸುವರು, ಬ್ರಾಹ್ಮಣನು ಬ್ರಾಹ್ಮಣನ ಎದೆಯಮೇಲೆ ಸ್ವಾತಂತ್ರವನ್ನೂ ಸ್ವಧರ್ಮವನ್ನೂ ಜಾತೀಯm*ರವವನ್ನೂ ಬಾಕನನ್ನು ನಡುವನು, ಕ್ಷತ್ರಿಯರ ರಕ್ತದೊಡನೆ ಕ್ಷತ್ರಿಯರ ರಕ್ಷಿಸುವುದಕ್ಕೆ ಯಾವ ಉಪಾಯವನ್ನು ಅವಲಂಬಿಸುವೆವೋರಕ್ತ ಪ್ರವಾಹವು ಮಿಳಿತವಾಗುವುದು, ಕೊನೆಗೆ ಮೈಂಛರಿಗೆ ಅದು ನಿಂದ್ಯವೇ? ಜೀವವನ್ನುಳಿಸಿಕೊಳ್ಳುವುದಕ್ಕೆ ಓಡಿ ಜಯವಾಗುವುದು.” ಹೋಗುವುದೇ ಮುಖ್ಯವೆಂದು ಎಣಿಸಿದ ಜಿಂಕೆಯ ಗಮನ ಜಸವಂತಸಿಂಗನ ಮುಖವು ಕೋಪವನ್ನು ಸೂಚಿಸಿತು, ವೇಗವು ದ್ರೋಹಾಚರಣೆಯೆಂದು ಹೇಳಬಹುದೆ? ಕ್ಷತ್ರಿಯ ಆದರೂ ಕೊನೇಪವನ್ನು ಅಡಗಿಸಿಕೊಂಡು ಕಕಶಸ್ಸರದಿಂದ- ವೀರರೇ! ಮುಸಲ್ಮಾನರು ಮಹಾರಾಷ್ಟ್ರ ರನ್ನು ಕಪಟಿಗಳೆಂದು ಯುದ್ಧವು ದೆಹಲಿ ಚಕ್ರವರ್ತಿಗೋಸ್ಕರವೇ ಅಲ್ಲ, ನಾನು ನಿಂದಿಸುವುದನ್ನು ಅಹೋರಾತ್ರಿಯಲ್ಲಿಯೂ ಕೇಳುತ್ತಿರುವೆನು; ನಿಮ್ಮ ಪ್ರಭುವಿನೊಡನೆ ಏನೆಂದು ಸ್ನೇಹವನ್ನು ಬೆಳಸು? ಆದರೆ ತಾವು ಹಿಂದುಗಳಾಗಿ, ಹಿಂದುಗಳನ್ನು ನಿಂದಿಸಬಾರದು; ಶಿವಾಜಿಯು ಮಹಾಧೂರ್ತನು, ಅವನು ಈಗ ಆಡಿದ ಮಾತ ಮತ್ತು ಶಿವಾಜಿಯನ್ನು ದೂಷಿಸಲಾಗದು.” (ಪ್ರಜ್ವಲಿಸುತ್ತಿದ್ದ ನು, ನಾಳೆ ಸುಲಭವಾಗಿ ಬದಲಾಯಿಸುವನು.” ಎಂದನು. ಮಹಾದೇವಜಿಯ ನೇತ್ರದ್ವಯವ ಬಾಪ್ಪಾ ಕುಲಿತವಾಯಿತು, ಮಹಾ:-(ಕಣ್ಣುಗಳನ್ನು ಕೆಂಪಗೆವಾಡಿಕೊಂಡು ಗಂಭೀರ

  • ಬ್ರಾಹ್ಮಣನ ಕಣ್ಣೀರನ್ನು ನೋಡಿ ಜಸವಂತಸಿಂಗನು ವ್ಯಥೆ ವಾಕ್ಯಗಳಿಂದ) ಮಹಾರಾಜಾ ಪರಾಮರ್ಶಿಸು, ನಿಷ್ಕಾರಣ

ಪಟ್ಟು,- ದೂತಷ್ಟ! ನಾನು ನಿಮಗೆ ಕಷ್ಟವನ್ನುಂಟು ಮಾಡಬೇಕೆಂದು ಬಯಸಿದವನಲ್ಲ ಅನ್ಯಧಾ ಮಾತನಾಡಿದ್ದರೆ ವಾಗಿ ನಿಂದಿಸುವುದು ಯುಕ್ತವಲ್ಲ. ಶಿವಾಜಿಯು ಹಿಂದುಗಳಿಗೆ ಕ್ಷಮಿಸಿ ರಜಪೂತರು ಸ್ವಾತಂತ್ರವನ್ನು ನಿಲ್ಲಿಸಿಕೊಳ್ಳುತ್ತಿರು ಮಾಡಿದ ವಾಗ್ದಾನವನ್ನು ಎಂದಾದರೂ ಮುರಿದಿರುವನೆ? ವರು, ಆದರೆ ಅವರ ಪರಾಕ್ರಮವು ಬಹಿರಂಗಯುದ್ಧದಲ್ಲಿ ದೇಶದಲ್ಲಿ ಅನೇಕ ಗ್ರಾಮಗಳಿವೆ. ಪ್ರತಿಯೊಂದು ಊರಿನ ಹೊರತು ಬೇರೆರೀತಿಯಾಗಿ ಪ್ರಕಾಶಪಡುವದಿಲ್ಲ. 'ಮಹಾ ಲ್ಲಿಯ ದೇವಾಲಯಗಳಿವೆ. ಶಿವಾಜಿಯು ಸತ್ಯವನ್ನು ಕಾಪಾಡುವುದಕ್ಕೂ ಬ್ರಾಹ್ಮಣರಿಗೆ ಆಶ್ರಯವನ್ನು ಕೊಡುವು ರಾಷ್ಟರು ಕೂಡ, ಅದನ್ನೇ ಅವಲಂಬಿಸಿ ಅಂತಹ ಫಲವನ್ನು ಹೊಂದಲಾರರೆ?” ಎಂದು ಕೇಳಿದನು. ದಕ್ಕೂ ಹಿಂದುಗಳಿಗೆ ಉಪಕಾರವನ್ನು ಮಾಡುವುದಕ್ಕೂ ಗೋವಾದಿಗಳನ್ನು ಸುರಕ್ಷಿಸುವುದಕ್ಕೂ ದೇವರ ಪೂಜೆ ಮಹಾ:-(ಮಹಾರಾಜ ! ರಾಜಪುತ್ರರಿಗೆ ಹೇರಳವಾದ ಯನ್ನು ನಡೆಯಿಸುವುದಕ್ಕೂ ಎಂದಾದರೂ ಪರಾಣ್ಮುಖನಾಗಿ ಐಶ್ವರ್ಯವಿರುವುದು, ಅನೇಕ ದುರ್ಗಗಳಿರುವವು, ದೊಡ್ಡ ರುವನೇನೋ ವಿಚಾರಿಸು, ಇನ್ನು ಮುಸಲ್ಮಾನರೊಡನೆ ನಗರಳಿರುವುವು. ಅನೇಕ ವರ್ಷಗಳಿಂದ ವಂಶಪಾರಂಪರ್ಯ ಯುದ್ದ ವೆ? ಜಯಹೊಂದಿದವರಿಗೂ ಪರಾಜಿತರಿಗೂ ಯಾವ ವಾಗಿ ರಣಶಿಕ್ಷಣವನ್ನು ಹೊಂದುತ್ತಿರುವರು, ಮಹಾರಾಷ್ಟರು ದೇಶದಲ್ಲಿಯಾದರೂ ಸ್ನೇಹವಿರುವುದೆ? ಗರುಡನು ಸರ್ಪವನ್ನು ಇವರಂತೆ ಇರಲು ಸಾಧ್ಯವೆ? ಅವರು ದರಿದ್ರರು, ಬಹುಕಾಲ ಹಿಡಿದುಕೊಂಡಾಗ ಸರ್ಪವು ಸತ್ತಂತೆ ಬಿದ್ದಿರುವುದು, ಸತ್ತಿರುವು | ದಿಂದಲೂ ಪರಾಧೀನರು, ಅವರಿಗೆ ಈಗಲೇ ಪ್ರಧಮ ಯುದ್ಧ ದೆಂದು ಬಿಟ್ಟ ಕೂಡಲೇ ಅದು ತನ್ನ ಶತೃತ್ವವನ್ನು ತೀರಿಸಿಕೊಳ್ಳು ಪ್ರಯತ್ನವು, ನಿಮ್ಮ ದೇಶವನ್ನು ಆಕ್ರಮಿಸುವಾಗ ನೀವು ಪುರಾ ವುದು, ಇದು ದ್ರೋಹಾತರಣೆಯೇ? ನಾಯಿ, ಕುಂದಿಲಿಯನ್ನು ತನರೀತಿಗೆ ಅನುಸಾರವಾಗಿ ಯುದ್ಧವನ್ನು ಮಾಡುವಿರಿ. ಹಿಡಿಯುವುದಕ್ಕೆ ಪ್ರಯತ್ನಿ ಸುವುದು, ಕುಂದಿಲಿಯು ಆತ್ಮರಕ್ಷಣೆ ಪ್ರಾಚೀನರೀತಿ ಪರಾಕ್ರಮಗಳನ್ನು ಪ್ರಕಾಶಪಡಿಸುವಿರಿ, ರಾಜ ಗೋಸ್ಕರ ಸ್ವಲ್ಪ ಪ್ರಯಾಸಪಡುವುದು, ಈ ದಿಕ್ಕಿನಲ್ಲಿ ಓಡಿ ಪುತ್ರರ ವಾಹಿನೀ ಸಮ್ಮುಖದಲ್ಲಿ ಡಿಲೀಶ್ವರನ ಧ್ವಜಗಳು ನಿಲ್ಲು ಹೋಗುವಂತೆ ತೋರ್ಪಡಿಸಿ, ಕೂಡಲೇ ಮತ್ತೊಂದು ದಾರಿ ವುವೆ? ನಮ್ಮ ದೇಶದ ಮೇಲೆ ಶತ್ರುಗಳು ದಂಡೆತ್ತಿ ಬಂದಾಗ ಯಲ್ಲಿ ಹೋಗುವುದು, ಇದು ಧೂರ್ತತೆಯೆ? ಅಲ್ಲದೆ ಸ್ವಾಭಾ ನಾವೇನು ಮಾಡಬಲ್ಲೆವು? ವಂಶಪಾರಂಪರ್ಯವಾದ ರಣಶಿಕ ವಿಕವೆ? ಸಮಸ್ತ ಜೀವಜಂತುಗಳಿಗೂ ಪ್ರಾಣಸಂರಕ್ಷಣಾರ್ಧ ಣವೂ ಇಲ್ಲ, ವಿಶೇಷ ಸೈನ್ಯವಾದರೂ ಇಲ್ಲ, ಇರುವ ಸೈನಿಕ ವಾಗಿ ಜಗದೀಶ್ವರನು ಏರ್ಪಡಿಸಿದ ಉಪಾಯವ ಮನುಷ್ಯ ರಾದರೂ ಯುದ್ಧವನ್ನು ಎಂದೂ ನೋಡಿದವರಲ್ಲ. ಇಲ್ಲೇಶ್ವ ನಿಗೆ ಮಾತ್ರ ಇಲ್ಲವೊ? ನಮ್ಮ ಪ್ರಾಣಗಳಿಗೆ ಪ್ರಾಣವನ್ನೂ ರನು ಕಾಬೂಲ, ಬಿಹಾರ, ಮಾಳವ- ಮತ್ತು ರಾಜಶತ್ರಸ್ಥಾನ ಜೀವಗಳಿಗೆ ಜೀವನಸ್ವರೂಪವಾದ ಸ್ವಾತಂತ್ರವನ್ನೂ ಮುಸ ಪ್ರದೇಶಗಳಿಂದಮಹಾಯೋಧರನ್ನೂ ಚುರುಕಾಗಿರುವಯುದ್ದು ಲ್ಮಾನರು ಅಪಹರಿಸುತ್ತಿರುವರು. ಅಂತಹದೊಡನೆ ಸ್ನೇಹವೆ? ಶ್ಯಗಳನ್ನೂ ಯುದ್ದದ ಆನೆಗಳನ್ನೂ ಫಿರಂಗಿಗಳನ್ನೂ ಬಂದೂಕು ಅಂಥವರಲ್ಲಿ ನಮ್ಮ ಸತ್ಯಪರಿಪಾಲನವೆ? ಅವರು ಸತ್ಯಸ್ವರೂಪ ಗಳನ್ನೂ ಮದ್ದು, ಗುಂಡು ಮೊದಲಾದುವುಗಳನ್ನೂ ನೂರಾರು ವಾದ ನಮ್ಮ ಬಲವನ್ನೂ ದೇಶಗೌರವವನ್ನೂ ಧರ್ಮವನ್ನೂ ಗಾಡಿಗಳಲ್ಲಿ ಚಿನ್ನ, ಬೆಳ್ಳಿ ನಾಣ್ಯಗಳನ್ನೂ ಕಳುಹಿತ್ತಿರುವಾಗ ನಾಶಮಾಡುತ್ತಿರುವರು. ಅಂಥವರ ಬಲೆಗೆ ಬೀಳದಂತೆ ನಮ್ಮ ದರಿದ್ರರಾದ ಮಹಾರಾಷ್ಟರು ಏನು ಮಾಡಬಲ್ಲರು ? ನಮ್ಮಲ್ಲಿ