ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕw+ಳಕ ನಂದಿನಿ ಸರಿಯಾಗಿ ಯುದ್ಧ ಮಾಡತಕ್ಕವರೇ ಅಲ್ಲ, ಜಾಗ್ರತೆಯಾಗಿ ಇಲ್ಲಿ ಒಬ್ಬ ಯೋಧನನ್ನು ನಿಯಮಿಸಿ, ಕತ್ರಿನಾದಶಿವಾಜಿಯು ಓಡುವುದೂ, ಪರ್ವತಯುದ್ದ-ಅವು ಹೊರತು ಬೇರೆ ಉಪಾ ಆಧೀನದಿಂದ ಕಾರ್ಯಗಳನ್ನು ನಿರ್ವಹಿಸಬಹುದು, ಆದರೆ ಯವೇ ಇಲ್ಲ, ಮಹಾಪ್ರಭುವೇ? ದಾರಿದ್ರವನ್ನು ಅನುಭವಿಸು ಒಂದು ವೇಳೆಯಾದರೂ ಕ್ಷತ್ರಿಯರೊಡನೆ ಯುದ್ದವನ್ನು ವವರಿಗೆ ಮೊತ್ತ ಮೊದಲು ಇಂಧ ಆಚರಣೆಯೇ ಅಲ್ಲವೆ? ಇದೇ ಮಾಡುವನೆಂಬಮಾತು ಕನಸಿನ ಮಾರ್ತಯಾಗಿರುವುದು. ಬಲವಾದ ತಳಹದಿ ಭಗವಂತನ ಅನುಗ್ರಹದಿಂದ ಮಹಾರಾ ಜಿಸ:-ಈ ವಿಪತ್ಕಾಲದಲ್ಲಿ ಔರಂಗಜೇಬನೊಡನೆ ಯುದ್ಧ ಸ್ಟರು ದೀರ್ಘಾಯುಗಳಾಗಲಿ! ಹೆಚ್ಚಾದ ಐಶ್ವರ್ಯವನ್ನೂ ವನ್ನು ಮಾಡಿ, ರಾಜ್ಯವನ್ನು ಉಳಿಸಿಕೊಳ್ಳುವವರು ಯಾರೂ ಸಂಪೂರ್ಣವಾದ ರಣಶಿಕ್ಷಣವನ್ನೂ ಹೊಂದಿದ ಕೆಲವು ಕಾಲದ ನಮ್ಮಲ್ಲಿಲ್ಲ. ಮೇಲೆ, ಅವರು ರಾಜಪುತ್ರರ ಅಸಾಧಾರಣ ಸುಗುಣಗಳನ್ನು ಮಹಾ:- ಯಾವನಾದರೂ ಒಬ್ಬ ಕ್ಷತ್ರಿಯನನ್ನು ನಿಯ ಅನುಸರಿಸುವರು. ಮಿಸಿ, ಹಿಂದೂಧರ್ಮದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವ ಈ ಮಾತುಗಳನ್ನು ಕೇಳಿ ಜಸವಂತಸಿಂಗನು ವ್ಯಥಪಟ್ಟವ ಅವರ ಮನೋರಧವು ಸಫಲವಾದಂತಯೇ! ಆನಂತರ ಅವರು ನಾಗಿ ಗಲ್ಲದ ಮೇಲೆ ಕೈಯನ್ನಿಟ್ಟು ಕೊಂಡು ಯೋಚಿಸುತ್ತ ಆನಂದಾತಿಶಯದಿಂದ ರಾಜ್ಯವನ್ನು ಬಿಟ್ಟು ವಾನಪ್ರಸ್ಥಾಶ್ರಮ ಕುಳಿತನು, ಅದನ್ನು ನೋಡಿ ಮಹಾದೇವಜಿಯು (ಜೀಯಾ! ವನ್ನು ಸ್ವೀಕರಿಸುವರು, ತಾನ ಹಿಂದುಗಳಲ್ಲಿ ಶ್ರೇಷ್ಟರು, ಹಿಂದೂ ಧರ್ಮವನ್ನು ಉದ್ದ ಜಸ:—ಅಂಥವನು ಇಲ್ಲ. ರಿಸುವುದೇ ತಮ್ಮ ಕರ್ತವ್ಯವಾಗಿರುವುದು, ಶಿವಾಜಿರಾಯನಿಗೆ ಮಹಾ:-ಹಾಗಾದರೆ ಶಿವಾಜಿಮಹಾರಾಯನಿಗೆ ಸಹಾಯ ಇದಕ್ಕಿಂತಲೂ ಭಿನ್ನಾಭಿಪ್ರಾಯ ಪಡುವ ಇಚ್ಛೆಯಿಲ್ಲ, ಮುಸ ವನ್ನು ಮಾಡಿ, ನಿಮ್ಮ ಬಲದಿಂದಲೂ ಆಶೀರ್ವಾದದಿಂದಲೂ ಲ್ಮಾನರ ಶಾಸನಧ್ವಂಸವೂ; ದೇವಾಲಯಗಳ ಸ್ಥಾಪನವೂ ಬ್ರಾ ಅವರು ಸ್ವದೇಶವನ್ನೂ ಸ್ವಧರ್ಮವನ್ನೂ ಕಾಪಾಡಿಕೊಳ ಹಣರಿಗೆ ಆಶ್ರಯವೂ ಗೋವಾದಿಗಳ ಸಂರಕ್ಷಣವೂ-ಇವೇ ಬಲ್ಲರು, ಮಹಾಪ್ರಭುವೆ! ಕ್ಷತ್ರಿಯರಿಗೆ ಸಹಾಯಮಾಡಬೇಕು. ಮೊದಲಾದ ಕಾರ್ಯಗಳನ್ನು ಮಾಡಬೇಕೆಂಬುದೇ ಶಿವಾಜಿಯ ಜಸ:-ದ್ವಿಜಾಗ್ರಣಿ... ನಿಮ್ಮ ಉಪದೇಶವು ಸಾಧುವಾದುದು, ಕೋರಿಕೆ, ಈ ಕಾರ್ಯಗಳಲ್ಲಿ ನೀವು ಅವರಿಗೆ ಸಹಾಯ ಮಾಡ ಆದರೆ ಚಕ್ರವರ್ತಿಯು ನನ್ನನ್ನು ಸ್ನೇಹಪೂರ್ವಕವಾಗಿ ಈ ಕಲ ದ ವಿಮುಖರಾದರೂ ಚಿಂತೆಯಿಲ್ಲ, ಅವರೇ ಸ್ವತಃ ಈ ಕೆಲಸ ಸದಲ್ಲಿ ನೇಮಿಸಿರುವನು, ವಿಶ್ವಾಸಘಾತಕವಾದ ಈ ಕೆಲಸವನ್ನು ವನ್ನು ನಿರ್ವಹಿಸುವರು, ತಾವು ಈ ದೇಶದ ಪ್ರಭುತ್ವವನ್ನು ನಾನು ಹೇ? ನಾನು ಹೇಗೆವಡಲಿ? ದ್ರೋಹವನ್ನು ಚಿಂತಿಸುವುದು ಕೂರ ಸ್ವೀಕರಿಸಿ, ಮುಸಲ್ಮಾನರನ್ನು ಓಡಿಸಿ, ಹಿಂದೂ ರಾಷ್ಟ್ರವನ್ನು ಸತ್ಪುರುಷರಿಗೆ ತಕ್ಕುದಲ್ಲ. ಅಭಿವೃದ್ಧಿ ಮಾಡಿ, ಸ್ವಾತಂತ್ರವನ್ನು ಪ್ರಕಾಶಪಡಿಸಿರಿ, ಅಪ್ಪಣೆ ಮಹಾ-ಡಿಲೀಶ್ವರನು ಹಿಂದುಗಳನ್ನು ( ಕಾಫರರು ” ಯಾದರೆ ಈಗಲೇ ಎಲ್ಲಾ ದುರ್ಗದ್ವಾರಗಳೂ ತೆರೆಯಲ್ಪಡು ಎಂದು ದೂಷಿಸುತ್ತಾ “ಜೆಸಿಯಾ ” ಎಂಬ ತಲೆತೆರಿಗೆಯನ್ನು, ವವು, ಪ್ರಜೆಗಳು ತಮಗೆ ಕಾಣಿಕೆಗಳನ್ನು ಸಲ್ಲಿಸುವರು, ಶಿವಾ ವಿಧಿಸಿದನಲ್ಲವೆ? ಅದು ಮಾತ್ರ ಸಜ್ಜನರ ಯೋಗ್ಯತೆಗೆ ತಕ್ಕುದೊ? ಜಿಗಿಂತಲೂ ತಾವು ಸಾವಿರಪಾಲು ಹೆಚ್ಚಾಗಿ ಶಕ್ತಿಯುಳ್ಳವರು, ದೇಶದೇಶಗಳಲ್ಲಿ ದೇವಾಲಯಗಳನ್ನು ಹಾಳುಮಾಡಿಸಿದುದು ಶವು ದೂರದರ್ಶಿಗಳೂ ರಾಜಾರ್ಹರೂ ಆಗಿರುವಿರಿ, ನ್ಯಾಯವಾದುದೋ? ಕಾಶಿಯಲ್ಲಿ ದೇವಮಂದಿರಗಳನ್ನು, ಕಢ ಸಂತೋಷಚಿತ್ತನಾಗಿ, ಶಿವಾಜಿಯು ತನ್ನ ಸೇನಾ ಪತಿಯಾಗಿದ್ದು ಹಿಸಿ, ಅಲ್ಲಿಯೇ ಮಸೀದಿಗಳನ್ನು ಕಟ್ಟಿಸಿದನಲ್ಲವೆ? ಅದುಮಾತ್ರ ಮುಸಲ್ಮಾನರನ್ನು ನಾಶಮಾಡಲು ಪ್ರಯತ್ನಿಸುವನು, ಅವನಿಗೆ. ನ್ಯಾಯವೋ? ತನ್ನ ಅಣ್ಣತಮ್ಮಂದಿರನ್ನು ಸಂಹಾರಮಾಡಿ ಅನ್ಯಾ ಮತ್ತೆ ಬೇರೆ ಆಪೇಕ್ಷೆಯಿರುವುದಿಲ್ಲ. ಯಮರ್ಗದಲ್ಲಿ ಸಿಂಹಾಸನಾಸೀನನಾದನಲ್ಲವೆ, ಅದು ಸವ. ಈ ಸಂಭಾಷಣೆಯಿಂದ ಮಹತ್ವಾಕಾಂಕ್ಷಿಯಾದ ಜಸವಂತ ಸಮ್ಮತವೊ? ” ಸಿಂಹನ ಕಣ್ಣುಗಳು ಆನಂದದಿಂದಲೂ ವಿಷಾದದಿಂದಲೂ ಕೂ - ಮಹಾದೇವಜಿಯ ವಿಮರ್ಶಪೂರ್ವಕ ಭಾಷಣವನ್ನು ಕೇಳು ಡಿದಂತಾದುವು, ಸ್ವಲ್ಪ ಹೊತ್ತು ಆತನು ಆಲೋಚಿಸಿ, ಮೇ ತಿದ್ದಂತೆಯೇ ಜಸವಂತನ ಭಾವವು ಬದಲಾಯಿಸುತ್ತಬಂದಿತು. ವಾರವೇ ಮಹಾರಾಷ್ಟರ ದೇಶವು, ಒಂದಕ್ಕೊಂದಕ್ಕೆ ಬಹು ಕಡೆಗೆ ನಿಟ್ಟುಸರಿಟ್ಟು ಹೇಳಿದನು.~ ದೂರವಿರುವುದು ಒಬ್ಬನೇ ದೊರೆ ಆಳುವುದು ಅಸಂಭವ, ” « ಬ್ರಾಹ್ಮಣಶ್ರೇಷ್ಠ1 ಇನ್ನು ಸಾಕು, ಇಂದು ಮೊದಲು ಎಂದನು. ಶಿವಾಜಿಯು ನನ್ನ ಸ್ನೇಹಿತನು. ನಾನು ಶಿವಾಜಿಯ ಸ್ನೇಹಿತನು. ಮಹಾ:-ಹಾಗಾದರೆ ತಮಗೆ ಬೇಕಾದವರನ್ನು ಈ ಶಿವಾಜಿಯ ಪ್ರತಿಜ್ಞೆಯ ನನ್ನ ಪ್ರತಿಜ್ಞೆಯೂ ಒಂದೇ' ಶಿವಾಜಿ ರಾಜ್ಯಕ್ಕೆ ದೊರೆಯನ್ನಾಗಿ ಮಾಡಿರಿ, ಅಥವಾ ನಿಮ್ಮ ಬಂಧುಗ ಯು ಪ್ರಯತ್ನ ನನ್ನ ಪ್ರಯತ್ನದಲ್ಲಿ ಎಷ್ಟೋಭೇದವುಂಟು, ಹಿಂದು