ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ರಘುನಾಥಸಿಂಹ ೨ ಗಳ ವಿರೋಧಿಯಾದ ಡಿಲೀಶ್ವರನಿಗೆ ಪ್ರತಿಕಕ್ಷಿಯಾಗಿ ಇಷ್ಟು ಜಸವಂತಸಿಂಗನು ಶಿವಾಜಿಯೊಡನೆ ಬಾಗಿಲವರೆಗೂ ಬಂದು ಕಾಲದವರೆಗೆ ಸ್ವಾತಂತ್ರವನ್ನು ಕಾಪಾಡಿಕೊಳ್ಳುತ್ತಿದ್ದ ಮಹಾ ಹಾಗಾದರೆ ಯುದ್ದದ ವಿಷಯದಲ್ಲಿ ನಾವು ಮಾತಾಡಿದ ತನೆಲ್ಲಿ? ಡಿಲೀಶ್ವರನ ಸೇನಾಧಿಕಾರಿಯಾಗಿ ಸ್ವಾತಂತ್ರವನ್ನು ಪ್ರಕಾರ ಕೆಲಸ ಮಾಡುವಿರಿ? ” ಎಂದು ಎಚ್ಚರಿಸಲು 41 ಶಿಫಾ ಕಳೆದು ಹಿಂದುಗಳ ಮೇಲೆಯೇ ಕತ್ತಿಯನ್ನೆತ್ತಿದ ನಾನೆಲ್ಲಿ? ಜೆಯು” “ಹಾಗೆ ಮಾಡುವುದಕ್ಕೆ ಶಿವಾಚಿಮಹಾರಾಜರೊಡನೆ ಒಂದುವೇಳೆ ಆ ಮಹಾನುಭಾವನ ದರ್ಶನವು ನನಗಾದರೆ ನನ್ನ ಹೇಳುವೆನು, ” ಎಂದು ಪ್ರತ್ಯುತ್ತರವೀಯಲು ಆತನು ' ಆ ಬಾಹುಗಳಿಂದ ಆತನನ್ನು ದೃಢವಾಗಿ ಆಲಿಂಗಿಸಿ ನನ್ನ ಹೃತ್ರಾಸ ಮರೆತೆನು, ಆ ಪ್ರಕಾರಮಾಡುವಂತೆ ನಿಮ್ಮ ಪ್ರಭುಗಳಿಗೆ ನಿವೇ ವನ್ನು ಕಳೆದುಕೊಳ್ಳುವೆನು. ದಿಸು. ” ಎಂದು ಹೇಳಿ ನಗುತ್ತ ಗುಡಾರದೊಳಗೆ ಪ್ರವೇಶಿಸಿ - ಬ್ರಾಹ್ಮಣನು ಜಸವಂತನ ಮುಖವನ್ನು ದೃಷ್ಟಿಸಿ ನೋಡಿ ದನು. ದನು, ಒಡನೆಯೇ ತನ್ನ ಉಡುಪನ್ನು ಬದಲಾಯಿಸಿದನು. ತಲೆಯಲ್ಲಿ ರಾಜವ.:ುಕುಟವು ಕಾಣಿಸಿತು, ಆನಂತರ ಮಹಾ ೧ ಶ್ರೀಃ || ರಾಷ್ಟ್ರವೀರನು ಮೆಲ್ಲಮೆಲ್ಲನೆ ಹೇಳಿದನು:- ಆರನೆಯ ಪ್ರಕರಣ, (ಮೆಹಾರಿ ಜಾ! ಛದ್ಮವೇಷದಿಂದ ತಮ್ಮ ಬಳಿಗೆ ಬಂದು ಇಷ್ಟು ದೂರ ಮಾತನಾಡಿದುದಕ್ಕೆ ಕ್ಷಮೆಯಿರಲಿ. ಇದನ್ನು -- ದೋಷನಾಗಿ ಎಣಿಸಬಾರದು, ಈತನು ಬ್ರಾಹ್ಮಣನಲ್ಲ, ಮಹಾ (ಶಿ ನಾ ಜಿ.) | ರಾಷ್ಟ್ರ ಕ್ಷತ್ರಿಯನು; ಮಹಾದೇವಜಿಯಲ್ಲ- ತಮ್ಮ ಅನುಗ್ರಹಕ್ಕೆ ಪೂರ್ವ ದಿಕ್ಕಿನಲ್ಲಿ ಬೆಳಕು ಹೆಚ್ಚುತ್ತಿರಲು, ಆ ಸಮಯ ಪಾತ್ರನಾದ ಶಿವಾಜಿ !” - ದಲ್ಲಿ ಬ್ರಾಹ್ಮಣವೇಷಧಾರಿಯಾದ ಶಿವಾಜಿಯು ಸಿಂಹಗಡ ದು ರಾಜಾ ಬಸವಂತಸಿಂಗನು ವಿಸ್ಮಿತನಾಗಿ ಸುಪ್ರಸಿದ್ದ ಮಹಾ ರ್ಗದಲ್ಲಿ ಪ್ರವೇಶಿಸಿದನು, ಆತನನ್ನು ನೋಡಿ ಪೇಷ್ಟೆ ಮುರೇ। ರಷ್ಟ ವೀರನೂ ದಿಲ್ಲೀಶನ ಪ್ರತಿಕಕ್ಷಿಯ ದಾಕ್ಷಿಣಾತ್ಯವೀರ ಶರನು ಆನಂದದಿಂದ- ಭವಾನೀದೇವಿಗೆ ಜಯವಾಗಲಿ! ಚೂಡಾಮಣಿಯ ಆದ ಶಿವಾಜಿಯನ್ನು ರೆಪ್ಪೆ ಹಾಕದೆ ನೋಡ ಇಷ್ಟು ಹೊತ್ತಿಗೆ ತಾವು ಕ್ಷೇಮವಾಗಿ ಬಂದು ತಲಪಿದಿರಿ, » ತೊಡಗಿದನು; ಆನಂದಾತಿಶಯದಿಂದ ಆಸನವನ್ನು ಬಿಟ್ಟು ಎಂದು ಕೇಳಿದನು, ಎದ್ದು ಬಂದು, ಸ್ವಲ್ಪಹೊತ್ತಿಗೆ ಮೊದಲು ಶತ್ರುವೆಂದು ಭಾವಿ ಶಿವಾಜಿ,- ತಮ್ಮ ಆಶಿರ್ವಾದ ಪ್ರಭಾವದಿಂದ ನಾನು ವಿಪ ಸಿದ್ಧ ಆತನನ್ನು ತಾನಾಗಿಬಂದು, ಪ್ರೀತಿಪೂರ್ವಕವಾಗಿ ಆಲಿಂಗಿ ತಿನಿಂದ ಪಾರಾದೆನು. ಸಿದನು, ರಾತ್ರಿಯೆಲ್ಲ ಸಂಭಾಷಣೆಯಲ್ಲಿ ಕಳೆಯಿತು. ಶಿವಾಜಿಯು ಮುರೇ:- ಎಲ್ಲವೂ ಸಿದ್ಧವಾಯಿತೇ? ಹೊರಡುವಾಗ ಜಸವಂತಸಿಂಗನಿಗೆ ಮಹಾರಾಜ! ನಮ್ಮಲ್ಲಿ ಶಿವಾಜಿ:- ಎಲ್ಲವೂ ಸಿದ್ದವಾಗಿದೆ, ಅನುಗ್ರಹವಿಟ್ಟು ಯಾವುದಾದರೂ ಕಾರಣದಿಂದ ಪೂನಾನಗರ - ಮುರೇ-ಮದುವೆ ಈ ರಾತ್ರಿಯೇ ನಡೆಯುವುದೆ ? ದಿಂದ ಒಂದೆರಡು ಹರದಾರಿ ದೂರದಲ್ಲಿರುವುದಾದರೆ ಸಹಾಯ ಶಿವಾಜೆ:-- ಆಗುವುದು. ವಾಗುವುದು, ” ಎಂದು ಹೇಳಿದನು ಮುರೇ~ ಷಯಿನ್ಯಾಖಾನನಿಗೆ ಕೊಂಚವಾದರೂ ತಿಳಿಯ ಜಸ:-ಏನು ! ನಾಳೆ ಪೂನಾನಗರವನ್ನು ಸ್ವಾಧೀನಮಾಡಿ ಅಲ್ಲವೆ? ಸೂಕ್ಷಬುದ್ಧಿಯುಳ್ಳ ಚಾಂದಖಾನನು ಸ್ವಲ್ಪವಾದರೂ ಕೊಳ್ಳಲು ಯತ್ನಿಸುವಿರಾ? ಗ್ರಹಿಸಲಾರದೆ ಹೋದನೇ? - ಶಿವಾಜಿ:-( ಮಂದಹಾಸದಿಂದ ) ಇಲ್ಲ; ಒಂದು ಮದುವೆ ಶಿವಾಜಿ:- ಭಯಪಟ್ಟಿದ್ದರೂ ಶಿವಾಜಿಯಿಂದ ಸಂಧಿಮಾಡಿ ನಡೆಯಬೇಕಾಗಿದೆ. ಮಹಾರಾಜರವರು ಅಲ್ಲಿದ್ದರೆ ಶುಭಕಾ ಕೊಳ್ಳಲು ಷಯಿಸ್ಕಾಖಾನನು ಕರಾರುಪತ್ರವನ್ನು ನಿರೀಕ್ಷಿಸುತ್ತಿ ರ್ಯಕ್ಕೆ ವಿಪ್ಪವುಂಟಾಗಬಹುದು, ರುವನು, ಚಾಂದಖಾನನು ದೀರ್ಘ ನಿದ್ರೆಯಲ್ಲಿರುವನು, ಇನ್ನು - ಜಸ:-ಒಳ್ಳೆಯದು, ದೂರವಾಗಿಯೇ ಇರುವೆನು ವಿವಾಹ ಅವನು ಯುದ್ಧವನ್ನು ಮಾಡದು, ಮಂತ್ರಗಳು ನ್ಯಾಯಶಾಸ್ತಿ ಮಹಾಶಯನಿಗೆ ಜ್ಞಾಪಕದಲ್ಲಿ ಮುರೇ:- ರಾಜಾ ಜಸವಂತಸಿಂಹನೋ? ವಯೋ ? ಶಿವಾಜಿ: ~ ತಾವು ಪತ್ರಿಕೆಯಲ್ಲಿ ತೋರಿಸಿದ ಯುಕ್ತಿಗಳಿಂದ ಶಿವಾಜಿ:-ಸಂದೇಹವೇನು? ನನ್ನ ಪಾಂಡಿತ್ಯವನ್ನು ನೋಡಿ ಮನಸ್ಸು ಚಲಿಸಿತು, ನಾನು ಅಲ್ಲಿಗೆ ಹೋದ ಮೇಲೆ ಅವರು. ಷಯಿಸ್ವಾಖಾನನು ಆಶ್ಚರ್ಯ ಹೊಂದಿರುವನು, ನಾಳೆ ಆತನು ತಮ್ಮ ಕರ್ತವ್ಯವನ್ನು ಮರೆತಿರುವರೆಂಬುದು ಸ್ಪಷ್ಟವಾಯಿತು. ಮತ್ತೊಂದು ವಿಧದಲ್ಲಿ ಪಾಂಡಿತ್ಯವನ್ನು ನೋಡ ಬಲ್ಲನು. ಅದರಿಂದ ಅನಾಯಾಸವಾಗಿ ಕಾರ್ಯಸಿದ್ದಿಯಾಯಿತು ,